ರಾತ್ರಿ ಸಮಯ ರಸ್ತೆಗಳಲ್ಲಿ ಪುಂಡಾಟ ನಡೆಸುವ ಹಾಸನದ ಯುವಕರಿಗೆ ಎಸ್ ಪಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದರು
ಸುಮಾರು 100 ಯುವಕರನ್ನು ಠಾಣೆಗೆ ಕರೆಸಿ ಎಸ್ ಪಿ ಹರಿರಾಮ್ ಶಂಕರ್ ಖಡಕ್ಕಾಗಿ ವಾರ್ನ್ ಮಾಡಿದರು.
ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾದ ಪುಂಡ ಯುವಕರು ರಾತ್ರಿ ಸಮಯ, ಬೀದಿಗಳಲ್ಲಿ ನಿಂತು ಸಿಗರೇಟ್ ಸೇದುವ, ಮಟ್ಕಾ ಆಡುವ, ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸುವ, ವ್ಹೀಲಿಂಗ್ (wheeling) ಮಾಡುವ ಪ್ರಕರಣಗಳು ಹೆಚ್ಚಿರುವ ಬಗ್ಗೆ ಸಾರ್ವಜನಿಕರು ದೂರಿದ ಬಳಿಕ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಎಚ್ಚರಿಸಿದರು. ಸುಮಾರು 100 ಯುವಕರನ್ನು ಠಾಣೆಗೆ ಕರೆಸಿ ಎಸ್ ಪಿ ಹರಿರಾಮ್ ಶಂಕರ್ (SP Hariram Shankar) ಖಡಕ್ಕಾಗಿ ವಾರ್ನ್ ಮಾಡಿದರು.
Follow Us
Latest Videos
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

