AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚರತ್ನ ಯಾತ್ರೆ ಸಮಯದಲ್ಲಿ ಮಗುವೊಂದಕ್ಕೆ ನಾಮಕರಣ ಮಾಡಿ ಉಡುಗೊರೆ ರೂಪದಲ್ಲಿ ಹಣ ನೀಡಿದ ಎಚ್ ಡಿ ಕುಮಾರಸ್ವಾಮಿ

ಪಂಚರತ್ನ ಯಾತ್ರೆ ಸಮಯದಲ್ಲಿ ಮಗುವೊಂದಕ್ಕೆ ನಾಮಕರಣ ಮಾಡಿ ಉಡುಗೊರೆ ರೂಪದಲ್ಲಿ ಹಣ ನೀಡಿದ ಎಚ್ ಡಿ ಕುಮಾರಸ್ವಾಮಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 24, 2022 | 1:28 PM

ಮಗುವಿಗೆ ರಿಶಿಕ್ ಅಂತ ಹೆಸರಿಟ್ಟ ಕುಮಾರಸ್ವಾಮಿಯರು ಅವನ ಕೈಗೆ ಒಂದಷ್ಟು ನೋಟುಗಳನ್ನು ನೀಡಿದರು.

ಚಿಕ್ಕಬಳ್ಳಾಪುರ:  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಜೆಡಿ(ಎಸ್) ಪಕ್ಷದ ಪಂಚರತ್ನ ಯಾತ್ರೆ (Pancharatna Yatre) ಜೋರಾಗಿ ಮುಂದುವರಿದಿದೆ. ಯಾತ್ರೆ ವೇಳೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ಅವರನ್ನು ಭೇಟಿಯಾಗಲು ಸುರೇಶ್-ರೂಪಾ ದಂಪತಿ (couple) ತಮ್ಮ ಪುಟ್ಟ ಕಂದನೊಂದಿಗೆ ಬಂದು ಮಗುವಿನ ನಾಮಕರಣ ಮಾಡಬೇಕೆಂದು ಕೋರಿದರು. ಮಗುವಿಗೆ ರಿಶಿಕ್ ಅಂತ ಹೆಸರಿಟ್ಟ ಕುಮಾರಸ್ವಾಮಿಯರು ಅವನ ಕೈಗೆ ಒಂದಷ್ಟು ನೋಟುಗಳನ್ನು ಉಡುಗೊರೆಯಾಗಿ ನೀಡಿದರು.
.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ