ಬೇಲೂರು ಬಳಿಯ ಕಾಫಿತೋಟಕ್ಕೆ ನುಗ್ಗಿದ್ದು ಒಂದಲ್ಲ ಎರಡಲ್ಲ; 25ಕ್ಕೂ ಹೆಚ್ಚು ಕಾಡಾನೆಗಳು!

ಆನೆ, ಹುಲಿ, ಚಿರತೆ ಮೊದಲಾದ ವನ್ಯಜೀವಿಗಳನ್ನು ಅವುಗಳ ಮೂಲ ವಾಸಸ್ಥಳ ಕಾಡುಗಳಲ್ಲಿ ನೋಡುವುದು ರೋಮಾಂಚನ ಮೂಡಿಸುತ್ತದೆ ಅದರೆ ಇದೇ ಪ್ರಾಣಿಗಳನ್ನು ಜನವಸತಿ ಪ್ರದೇಶಗಳಲ್ಲಿ ಕಂಡರೆ ಹೃದಯ ಬಾಯಿಗೆ ಬರುತ್ತದೆ! ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನದಲ್ಲಂತೂ ತೊಡಗಿದ್ದಾರೆ ಯಾವಾಗ ಯಶ ಕಾಣುತ್ತಾರೋ ಗೊತ್ತಿಲ್ಲ.

ಬೇಲೂರು ಬಳಿಯ ಕಾಫಿತೋಟಕ್ಕೆ ನುಗ್ಗಿದ್ದು ಒಂದಲ್ಲ ಎರಡಲ್ಲ; 25ಕ್ಕೂ ಹೆಚ್ಚು ಕಾಡಾನೆಗಳು!
|

Updated on: Nov 18, 2023 | 6:55 PM

ಹಾಸನ: ಅನೆ ಒಂದಾಗಿದ್ದರೆ ಅರಣ್ಯ ಇಲಾಖೆ ಸಿಬ್ಬಂದಿ (forest department staff) ಹರಸಾಹಸಪಟ್ಟು ವಾಪಸ್ಸು ಕಾಡಿಗಟ್ಟಬಹುದು. ಅದರೆ, ಇಲ್ನೋಡಿ ಮರಿಯಾನೆಗಳೂ ಸೇರಿದಂತೆ 25 ಕ್ಕೂ ಹೆಚ್ಚು ಕಾಡಾನೆಗಳು (wild elephants)! ಊರಿಗೆ ಬಂದಿರುವ ಈ ಬೃಹತ್ ಆನೆಹಿಂಡನ್ನು ಕಾಡಿಗೆ ವಾಪಸ್ಸು ಕಳಿಸುವುದು ಹೇಗೆ ಸ್ವಾಮಿ? ಅಂದಹಾಗೆ ಈ ದೃಶ್ಯ ಕಂಡುಬಂದಿದ್ದ್ದು ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ (Bikkod village) ಕಾಫಿ ತೋಟವೊಂದರಲ್ಲಿ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗುತ್ತಿದೆ ಎಂದು ಗ್ರಾಮಗಳ ನಿವಾಸಿಗಳು ಹೇಳುತ್ತಲೇ ಇದ್ದಾರೆ. ಕಾಫಿ ಸೇರಿದಂತೆ ಬಾಳೆ, ಅಡಕೆ ತೋಟಗಳನ್ನು ಅನೆಗಳು ತುಳಿದು ಹಾಳುಮಾಡುತ್ತಿವೆಯಂತೆ. ಆನೆ, ಹುಲಿ, ಚಿರತೆ ಮೊದಲಾದ ವನ್ಯಜೀವಿಗಳನ್ನು ಅವುಗಳ ಮೂಲ ವಾಸಸ್ಥಳ ಕಾಡುಗಳಲ್ಲಿ ನೋಡುವುದು ರೋಮಾಂಚನ ಮೂಡಿಸುತ್ತದೆ ಅದರೆ ಇದೇ ಪ್ರಾಣಿಗಳನ್ನು ಜನವಸತಿ ಪ್ರದೇಶಗಳಲ್ಲಿ ಕಂಡರೆ ಹೃದಯ ಬಾಯಿಗೆ ಬರುತ್ತದೆ! ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನದಲ್ಲಂತೂ ತೊಡಗಿದ್ದಾರೆ ಯಾವಾಗ ಯಶ ಕಾಣುತ್ತಾರೋ ಗೊತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ