ಬೇಲೂರು ಬಳಿಯ ಕಾಫಿತೋಟಕ್ಕೆ ನುಗ್ಗಿದ್ದು ಒಂದಲ್ಲ ಎರಡಲ್ಲ; 25ಕ್ಕೂ ಹೆಚ್ಚು ಕಾಡಾನೆಗಳು!

ಆನೆ, ಹುಲಿ, ಚಿರತೆ ಮೊದಲಾದ ವನ್ಯಜೀವಿಗಳನ್ನು ಅವುಗಳ ಮೂಲ ವಾಸಸ್ಥಳ ಕಾಡುಗಳಲ್ಲಿ ನೋಡುವುದು ರೋಮಾಂಚನ ಮೂಡಿಸುತ್ತದೆ ಅದರೆ ಇದೇ ಪ್ರಾಣಿಗಳನ್ನು ಜನವಸತಿ ಪ್ರದೇಶಗಳಲ್ಲಿ ಕಂಡರೆ ಹೃದಯ ಬಾಯಿಗೆ ಬರುತ್ತದೆ! ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನದಲ್ಲಂತೂ ತೊಡಗಿದ್ದಾರೆ ಯಾವಾಗ ಯಶ ಕಾಣುತ್ತಾರೋ ಗೊತ್ತಿಲ್ಲ.

ಬೇಲೂರು ಬಳಿಯ ಕಾಫಿತೋಟಕ್ಕೆ ನುಗ್ಗಿದ್ದು ಒಂದಲ್ಲ ಎರಡಲ್ಲ; 25ಕ್ಕೂ ಹೆಚ್ಚು ಕಾಡಾನೆಗಳು!
|

Updated on: Nov 18, 2023 | 6:55 PM

ಹಾಸನ: ಅನೆ ಒಂದಾಗಿದ್ದರೆ ಅರಣ್ಯ ಇಲಾಖೆ ಸಿಬ್ಬಂದಿ (forest department staff) ಹರಸಾಹಸಪಟ್ಟು ವಾಪಸ್ಸು ಕಾಡಿಗಟ್ಟಬಹುದು. ಅದರೆ, ಇಲ್ನೋಡಿ ಮರಿಯಾನೆಗಳೂ ಸೇರಿದಂತೆ 25 ಕ್ಕೂ ಹೆಚ್ಚು ಕಾಡಾನೆಗಳು (wild elephants)! ಊರಿಗೆ ಬಂದಿರುವ ಈ ಬೃಹತ್ ಆನೆಹಿಂಡನ್ನು ಕಾಡಿಗೆ ವಾಪಸ್ಸು ಕಳಿಸುವುದು ಹೇಗೆ ಸ್ವಾಮಿ? ಅಂದಹಾಗೆ ಈ ದೃಶ್ಯ ಕಂಡುಬಂದಿದ್ದ್ದು ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ (Bikkod village) ಕಾಫಿ ತೋಟವೊಂದರಲ್ಲಿ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗುತ್ತಿದೆ ಎಂದು ಗ್ರಾಮಗಳ ನಿವಾಸಿಗಳು ಹೇಳುತ್ತಲೇ ಇದ್ದಾರೆ. ಕಾಫಿ ಸೇರಿದಂತೆ ಬಾಳೆ, ಅಡಕೆ ತೋಟಗಳನ್ನು ಅನೆಗಳು ತುಳಿದು ಹಾಳುಮಾಡುತ್ತಿವೆಯಂತೆ. ಆನೆ, ಹುಲಿ, ಚಿರತೆ ಮೊದಲಾದ ವನ್ಯಜೀವಿಗಳನ್ನು ಅವುಗಳ ಮೂಲ ವಾಸಸ್ಥಳ ಕಾಡುಗಳಲ್ಲಿ ನೋಡುವುದು ರೋಮಾಂಚನ ಮೂಡಿಸುತ್ತದೆ ಅದರೆ ಇದೇ ಪ್ರಾಣಿಗಳನ್ನು ಜನವಸತಿ ಪ್ರದೇಶಗಳಲ್ಲಿ ಕಂಡರೆ ಹೃದಯ ಬಾಯಿಗೆ ಬರುತ್ತದೆ! ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನದಲ್ಲಂತೂ ತೊಡಗಿದ್ದಾರೆ ಯಾವಾಗ ಯಶ ಕಾಣುತ್ತಾರೋ ಗೊತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ