ಬೆಂಗಳೂರಿಂದ ಹಿಂಡಲಗಾ ಬಂದು ಗಣೇಶನಿಗೆ ನಮಸ್ಕರಿಸಿದ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದ ಕಡೆ ತೆರಳಿದ್ದು ಯಾಕೆ?

ಸಭೆಯಿಂದ ಹೊರಬಂದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಲಿಲ್ಲ. ಸರಕ್ಕನೆ ಯತ್ನಾಳ್ ಅವರ ಕಾರಿನಲ್ಲಿ ಕುಳಿತು ಬಿಟ್ಟಿದ್ದರು. ವಿಜಯಪುರದ ಶಾಸಕನ ಕೋಪ, ತಾಪ, ಅಸಹನೆ, ಅಸಮಾಧಾನ ಕನ್ನಡಿಗರಿಗೆ ಅರ್ಥವಾಗಿತ್ತು. ಆದರೆ ರಮೇಶ್ ಕೂಡ ಯಾಕೆ ದುರ್ದಾನ ತೆಗೆದುಕೊಂಡವರ ಹಾಗೆ ಅಚೆ ಬಂದರು ಅನ್ನೋದು ಗೊತ್ತಾಗಲಿಲ್ಲ. ಹಿಂಡಲಗಾ ಗಣೇಶ ಮಂದಿರದಿಂದ ಹೊರಬಂದ ಬಳಿಕ ಅವರು ಅಜ್ಞಾತ ಸ್ಥಳದ ಕಡೆ ಹೊರಟರಂತೆ.

ಬೆಂಗಳೂರಿಂದ ಹಿಂಡಲಗಾ ಬಂದು ಗಣೇಶನಿಗೆ ನಮಸ್ಕರಿಸಿದ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದ ಕಡೆ ತೆರಳಿದ್ದು ಯಾಕೆ?
|

Updated on: Nov 18, 2023 | 5:56 PM

ಬೆಳಗಾವಿ: ನಮ್ಮ ರಾಜ್ಯದ ಕೆಲ ನಾಯಕರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಮಾರಾಯ್ರೇ. ಇಲ್ನೋಡಿ, ಜಿಲ್ಲೆಯ ಹಿಂಡಲಗಾದಲ್ಲಿರುವ ಶ್ರೀ ವಿನಾಯಕ ಮಂದಿರಕ್ಕೆ (Sri Vinayaka Mandir) ತೆರಳಿ ಗಣೇಶನಿಗೆ ಕೈಮುಗಿದು ಅಲ್ಲಿಂದ ಹೊರಬರುತ್ತಿರುವ ಬಿಜೆಪಿ ನಾಯಕ ಮತ್ತು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ನಿನ್ನೆ ಬೆಂಗಳೂರಲ್ಲಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಿದ್ದ ರಮೇಶ್, ಪಕ್ಷದ ಬಂಡಾಯ ಪ್ರವೃತ್ತಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಶಾಸಕ ಅರವಿಂದ್ ಬೆಲ್ಲದ್ (Arvind Bellad ) ಜೊತೆ ಸಭೆ ಅರಂಭಗೊಳ್ಳುವ ಮೊದಲೇ ಎದ್ದು ಬಂದಿದ್ದರು.ಯಾವಾಗ ಬೆಳಗಾವಿಗೆ ವಾಪಸ್ಸಾದರೋ ಗೊತ್ತಿಲ್ಲ. ಸಭೆಯಿಂದ ಹೊರಬಂದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಲಿಲ್ಲ. ಸರಕ್ಕನೆ ಯತ್ನಾಳ್ ಅವರ ಕಾರಿನಲ್ಲಿ ಕುಳಿತು ಬಿಟ್ಟಿದ್ದರು. ವಿಜಯಪುರದ ಶಾಸಕನ ಕೋಪ, ತಾಪ, ಅಸಹನೆ, ಅಸಮಾಧಾನ ಕನ್ನಡಿಗರಿಗೆ ಅರ್ಥವಾಗಿತ್ತು. ಆದರೆ ರಮೇಶ್ ಕೂಡ ಯಾಕೆ ದುರ್ದಾನ ತೆಗೆದುಕೊಂಡವರ ಹಾಗೆ ಅಚೆ ಬಂದರು ಅನ್ನೋದು ಗೊತ್ತಾಗಲಿಲ್ಲ. ಹಿಂಡಲಗಾ ಗಣೇಶ ಮಂದಿರದಿಂದ ಹೊರಬಂದ ಬಳಿಕ ಅವರು ಅಜ್ಞಾತ ಸ್ಥಳದ ಕಡೆ ಹೊರಟರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ