AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ ಹೀಗಿತ್ತು

‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ ಹೀಗಿತ್ತು

ರಾಜೇಶ್ ದುಗ್ಗುಮನೆ
|

Updated on: Jul 25, 2025 | 2:26 PM

Share

ರಾಜ್​ಕುಮಾರ್ ಅವರು ವೀರಪ್ಪನ್​ನಿಂದ ಕಿಡ್ನ್ಯಾಪ್​ಗೆ ಒಳಗಾಗಿದ್ದು ಗೊತ್ತೇ ಇದೆ. ಈ ಘಟನೆ ನಡೆದು 25 ವರ್ಷಗಳು ಕಳೆದಿವೆ. ಈ ಘಟನೆ ನಡೆಯುವಾಗ ಏನಾಗಿತ್ತು ಎಂಬುದನ್ನು ಅವರ ಅಳಿಯ ಗೋವಿಂದ ರಾಜು ಅವರು ಹೇಳಿದ್ದಾರೆ. ಅವರು ಈ ಘಟನೆಯ ವಿವರ ನೀಡಿದ್ದಾರೆ .

ರಾಜ್​ಕುಮಾರ್ ಅವರು ಈ ಮೊದಲು ವೀರಪ್ಪನ್ ಅವರಿಂದ ಅಪಹರಣಕ್ಕೆ ಒಳಗಾದರು. ಈ ವೇಳೆ ಅವರ ಅಳಿಯ ಗೋವಿಂದ ರಾಜು ಕೂಡ ಇದ್ದರು. ಅವರನ್ನೂ ರಾಜ್​ಕುಮಾರ್ ಜೊತೆ ಕರೆದುಕೊಂಡು ಹೋಗಲಾಯಿತು. ರಾಜ್​​ಕುಮಾರ್ ಅವರನ್ನು ವೀರಪ್ಪನ್ ಕರೆದಾಗ ಸ್ವಲ್ಪವೂ ವಿರೋಧ ತೋರಿಸಲೇ ಇಲ್ಲ. ಬದಲಾಗಿ ‘ಕರೆಯುತ್ತಿದ್ದಾನೆ, ಬನ್ನಿ ಹೋಗೋಣ’ ಎಂದರಂತೆ. ಈ ಪ್ರಯಾಣ ಮುಂದಿನ ಸುದೀರ್ಘ 118 ದಿನಗಳ ಕಾಲ ನಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.