‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್ಕುಮಾರ್ ಪ್ರತಿಕ್ರಿಯೆ ಹೀಗಿತ್ತು
ರಾಜ್ಕುಮಾರ್ ಅವರು ವೀರಪ್ಪನ್ನಿಂದ ಕಿಡ್ನ್ಯಾಪ್ಗೆ ಒಳಗಾಗಿದ್ದು ಗೊತ್ತೇ ಇದೆ. ಈ ಘಟನೆ ನಡೆದು 25 ವರ್ಷಗಳು ಕಳೆದಿವೆ. ಈ ಘಟನೆ ನಡೆಯುವಾಗ ಏನಾಗಿತ್ತು ಎಂಬುದನ್ನು ಅವರ ಅಳಿಯ ಗೋವಿಂದ ರಾಜು ಅವರು ಹೇಳಿದ್ದಾರೆ. ಅವರು ಈ ಘಟನೆಯ ವಿವರ ನೀಡಿದ್ದಾರೆ .
ರಾಜ್ಕುಮಾರ್ ಅವರು ಈ ಮೊದಲು ವೀರಪ್ಪನ್ ಅವರಿಂದ ಅಪಹರಣಕ್ಕೆ ಒಳಗಾದರು. ಈ ವೇಳೆ ಅವರ ಅಳಿಯ ಗೋವಿಂದ ರಾಜು ಕೂಡ ಇದ್ದರು. ಅವರನ್ನೂ ರಾಜ್ಕುಮಾರ್ ಜೊತೆ ಕರೆದುಕೊಂಡು ಹೋಗಲಾಯಿತು. ರಾಜ್ಕುಮಾರ್ ಅವರನ್ನು ವೀರಪ್ಪನ್ ಕರೆದಾಗ ಸ್ವಲ್ಪವೂ ವಿರೋಧ ತೋರಿಸಲೇ ಇಲ್ಲ. ಬದಲಾಗಿ ‘ಕರೆಯುತ್ತಿದ್ದಾನೆ, ಬನ್ನಿ ಹೋಗೋಣ’ ಎಂದರಂತೆ. ಈ ಪ್ರಯಾಣ ಮುಂದಿನ ಸುದೀರ್ಘ 118 ದಿನಗಳ ಕಾಲ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!

