Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ

Daily Devotional: ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Dec 24, 2024 | 7:04 AM

ಈ ಲೇಖನವು ಕನ್ನಡ ಸಂಸ್ಕೃತಿಯಲ್ಲಿ ಅಕ್ಷತೆಯ ಮಹತ್ವವನ್ನು ವಿವರಿಸುತ್ತದೆ. ವಿವಾಹ, ಗೃಹಪ್ರವೇಶ, ಹೋಮ ಮುಂತಾದ ಶುಭ ಕಾರ್ಯಗಳಲ್ಲಿ ಅಕ್ಷತೆ ಬಳಸುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಮನೆಯಲ್ಲಿ ಅಕ್ಷತೆಯನ್ನು ತಯಾರಿಸುವ ವಿಧಾನವನ್ನು ಸರಳವಾಗಿ ವಿವರಿಸಿದ್ದಾರೆ. ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮೀಗಳ ಮಂತ್ರಾಕ್ಷತೆಯ ಪ್ರಸಿದ್ಧಿಯನ್ನು ಸಹ ಲೇಖನವು ಪ್ರಸ್ತಾಪಿಸುತ್ತದೆ.

ಪ್ರತಿ ಶುಭ ಕಾರ್ಯ ನಾಮಕರಣ, ವಿವಾಹ, ಗೃಹ ಪ್ರವೇಶ, ಹೋಮ, ಯಜ್ಞ-ಯಾಗಾದಿಗಳಲ್ಲಿ ಇರಬಹುದು ಮತ್ತು ಆಶಿರ್ವಾದ ರೂಪದಲ್ಲೂ ಅಕ್ಷತೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ದೇಶಾದ್ಯಂತ ಹೆಚ್ಚು ಪ್ರಸಿದ್ಧಿಯಾಗಿರುವುದು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮೀಗಳ ಮಂತ್ರಾಕ್ಷತೆ. ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.