ಕೋಲಾರ ಸ್ಟೈಲ್ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ನೋಡಿ

ಒಂದೊಂದು ಕಡೆ ಒಂದೊಂದು ಶೈಲಿಯಲ್ಲಿ ಚಿಕನ್ ಅಡುಗೆಯನ್ನು ತಯಾರಿ ಮಾಡುತ್ತಾರೆ. ಈ ಹಿಂದೆ ಮಲೆನಾಡಿನಲ್ಲಿ ಖಾರ ಖಾರವಾಗಿ ಚಿಕನ್ ಪೆಪ್ಪರ್ ಡ್ರೈ ಹೇಗೆ ಮಾಡುತ್ತಾರೆ ಅಂತ ಹೇಳಿದ್ವಿ. ಅದರಂತೆ ಈ ಬಾರಿ ಕೋಲಾರ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಫ್ರೈ ಹೇಗೆ ಮಾಡುತ್ತಾರೆ ಅಂತ ಹೇಳುತ್ತೇವೆ.

| Updated By: sandhya thejappa

Updated on:Jun 14, 2021 | 8:39 AM

ಮಾಂಸ ಪ್ರಿಯರಿಗೆ ಚಿಕನ್ ಇಲ್ಲ ಅಂದ್ರೆ ಊಟ ಸೇರಲ್ಲ. ಅದರಲ್ಲೂ ಖಾರ ಖಾರ ಚಿಕನ್ ಫ್ರೈ ಮಾಡಿ ತಿಂದರೆ ಅದ್ಭುತ. ಮನೆಯಲ್ಲಿ ಚಿಕನ್ ಅಡುಗೆ ಮಾಡುತ್ತಿದ್ದರೆ, ಯಾವಾಗ ಊಟ ಮಾಡುತ್ತೀವಿ ಅಂತ ಕಾಯ್ತ ಇರುತ್ತಾರೆ. ಒಂದೊಂದು ಕಡೆ ಒಂದೊಂದು ಶೈಲಿಯಲ್ಲಿ ಚಿಕನ್ ಅಡುಗೆಯನ್ನು ತಯಾರಿ ಮಾಡುತ್ತಾರೆ. ಈ ಹಿಂದೆ ಮಲೆನಾಡಿನಲ್ಲಿ ಖಾರ ಖಾರವಾಗಿ ಚಿಕನ್ ಪೆಪ್ಪರ್ ಡ್ರೈ ಹೇಗೆ ಮಾಡುತ್ತಾರೆ ಅಂತ ಹೇಳಿದ್ವಿ. ಅದರಂತೆ ಈ ಬಾರಿ ಕೋಲಾರ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಫ್ರೈ ಹೇಗೆ ಮಾಡುತ್ತಾರೆ ಅಂತ ಹೇಳುತ್ತೇವೆ. ಇದನ್ನು ಅಕ್ಕಿ ರೊಟ್ಟಿ, ಚಪಾತಿ ಜೊತೆ ತಿಂದರೆ ಚೆನ್ನಾಗಿರುತ್ತದೆ. ಅನ್ನದ ಜೊತೆಗೂ ಕೂಡಾ ತಿನ್ನಬಹುದು.

ಮೊದಲೆ ಹೇಳಿದಂತೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಚಿಕನ್ ಅಡುಗೆ ತಯಾರಿ ಮಾಡುತ್ತಾರೆ. ಪದೇ ಪದೇ ಒಂದೇ ಶೈಲಿಯ ಚಿಕನ್ ಅಡುಗೆ ತಿನ್ನುವುದಕ್ಕಿಂತ ಬೇರೆ ಬೇರೆ ಕಡೆ ಹೇಗೆ ಸಿದ್ಧಪಡಿಸುತ್ತಾರೆ. ಅದೆಷ್ಟು ರುಚಿಯಾಗಿರುತ್ತದೆ ಅಂತನೂ ತಿಳಿದುಕೊಳ್ಳಬೇಕು. ಕೋಲಾರ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ಅಂತ ವಿಡಿಯೋದಲ್ಲಿ ತಿಳಿಸಲಾಗಿದೆ. ಪೆಪ್ಪರ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ
ಶುಂಠಿ
ಈರಳ್ಳಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪ
ಕರಿಬೇವು
ಸೋಂಪು ಕರಿ ಮೆಣಸು
ಜೀರಿಗೆ
ಚಿಕನ್ (ಒಂದು ಗಂಟೆ ಉಪ್ಪಿನೊಂದಿಗೆ ಮಿಶ್ರಣ ಮಾಡಿ ಇಡಬೇಕು)

ಇದನ್ನೂ ನೋಡಿ

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

(How to make Kolar Style Chicken Pepper Fry)

Published On - 8:35 am, Mon, 14 June 21

Follow us
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ