AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕರಿಗೆ ಮನುಷ್ಯತ್ವ ಇದ್ದಿದ್ದರೆ ನನ್ನ ಬಗ್ಗೆ ಹಾಗೆ ಟ್ವೀಟ್ ಮಾಡುತ್ತಿರಲಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಬಿಜೆಪಿ ನಾಯಕರಿಗೆ ಮನುಷ್ಯತ್ವ ಇದ್ದಿದ್ದರೆ ನನ್ನ ಬಗ್ಗೆ ಹಾಗೆ ಟ್ವೀಟ್ ಮಾಡುತ್ತಿರಲಿಲ್ಲ: ಹೆಚ್ ಡಿ ಕುಮಾರಸ್ವಾಮಿ

TV9 Web
| Edited By: |

Updated on:Aug 02, 2022 | 4:25 PM

Share

ತಾವು ಕಣ್ಣೀರಧಾರೆ ಹರಿಸಿ ಪಕ್ಷ ಕಟ್ಟಿದ್ದರೆ ಬಿಜೆಪಿಯವರು ಅಮಾಯಕ ಯುವಕರ ಹೆಣಗಳನ್ನು ಉರುಳಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಆ ಪಕ್ಷದ ನಾಯಕರಿಗೆ ಮನುಷ್ಯತ್ವ ಇದ್ದಿದ್ದರೆ ಇಂಥ ಟ್ವೀಟ್ ಮಾಡುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ರಾಮನಗರ: ಬಿಜೆಪಿಯ ಟ್ವೀಟ್ ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ರಾಮನಗರದ (Ramanagara) ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕುಮಾರಸ್ವಾಮಿ ಅವರು ತಾವು ಕಣ್ಣೀರಧಾರೆ ಹರಿಸಿ ಪಕ್ಷ ಕಟ್ಟಿದ್ದರೆ ಬಿಜೆಪಿಯವರು ಅಮಾಯಕ ಯುವಕರ ಹೆಣಗಳನ್ನು ಉರುಳಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಆ ಪಕ್ಷದ ನಾಯಕರಿಗೆ ಮನುಷ್ಯತ್ವ ಇದ್ದಿದ್ದರೆ ಇಂಥ ಟ್ವೀಟ್ ಮಾಡುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Published on: Aug 02, 2022 03:53 PM