ಕಾನೂನು ಮೀರಿ ಜೈಲ್‌ನಲ್ಲಿ ಕೊಲೆ ಆರೋಪಿ ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ನೀಡ್ತಿದ್ದ ರಾಜಾತಿಥ್ಯಕ್ಕೆ ಬ್ರೇಕ್‌ !
ಜೈಲಿನಲ್ಲಿ ವಿನಯ್‌ ರಾಜಾತಿಥ್ಯಕ್ಕೆ ಬ್ರೇಕ್‌

ಕಾನೂನು ಮೀರಿ ಜೈಲ್‌ನಲ್ಲಿ ಕೊಲೆ ಆರೋಪಿ ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ನೀಡ್ತಿದ್ದ ರಾಜಾತಿಥ್ಯಕ್ಕೆ ಬ್ರೇಕ್‌ !

ಆಯೇಷಾ ಬಾನು

Updated on: Dec 03, 2020 | 12:43 PM

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಹಿಂಡಲಗಾ ಜೈಲಿನಲ್ಲಿ ವಿನಯ್ ಕುಲಕರ್ಣಿಗೆ ಕಾನೂನು ಬಾಹಿರವಾಗಿ ಸಿಗುತ್ತಿರುವ ರಾಜಾತಿಥ್ಯದ ಇಂಚಿಂಚು ಮಾಹಿತಿಯನ್ನ ಟಿವಿ9 ಬಿಚ್ಚಿಟ್ಟಿದೆ.

Tv9 Impact: Jail Officials Stop Special Treatment For Murder Accused Vinay Kulkarni

Follow Us