ಪಂಚರತ್ನ ಯಾತ್ರೆ ವೇಳೆ ಅಭಿಷೇಕ್ ಪರ ಜೈ ಕಾರ ಹಾಕಿದ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು
JDSನ ಪಂಚರತ್ನ ಯಾತ್ರೆ ವೇಳೆ ಎದುರು ಬದುರಾದ ಅಭಿಷೇಕ್. ಮಂಡ್ಯದ ಹುಲಿವಾಹನ ಗ್ರಾಮದಲ್ಲಿ ಸಾಗುತ್ತಿದ್ದ ಪಂಚರತ್ನ ಯಾತ್ರೆ.
ಮಂಡ್ಯ: ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಸಾಗುವ ಮಾರ್ಗ ಮಧ್ಯೆ ನಟ ಅಭಿಷೇಕ್ ಅಂಬರೀಷ್ ಎದುರಾಗಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಜೈಕಾರ ಹಾಕಿ ಅವರನ್ನು ನೋಡಲು ಮುಗಿಬಿದ್ದರು. ರಾತ್ರಿ ಕಾರ್ಯ ನಿಮಿತ್ತ ಮಂಡ್ಯಕ್ಕೆ ಬರುತ್ತಿದ್ದ ಅಭಿಷೇಕ್ ಪಂಚರತ್ನ ಯಾತ್ರೆಯ ವಾಹನಗಳಿಗೆ ಎದುರಾಗಿದ್ದಾರೆ. ಕಾರಿನಲ್ಲಿ ಅಭಿಷೇಕ್ ಇರುವುದು ಪಕ್ಕ ಆಗುತ್ತಿದ್ದಂರೆ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಜೈ ಕಾರ ಕೂಗಿದ್ರು.
Latest Videos

ಕಾಂಗ್ರೆಸ್ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್

ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್

ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ

ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್ ಚಕ್ರ: ಮುಂದೇನಾಯ್ತು?
