ಅಭಿಮಾನಿಗಳು – ಕಿಚ್ಚನ ಒತ್ತಾಯದ ಮೇರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್
ಅಭಿಮಾನಿಗಳು-ಕಿಚ್ಚನ ಒತ್ತಾಯದ ಮೇರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಎಲ್ರಿಗು ಧನ್ಯವಾದ ತಿಳಿಸಿದ್ರು. ಲಾಸ್ಟ್ ನಲ್ಲಿ ಅಭಿಮಾನಿಗಳ ಒತ್ತಾಯದ ಮೆರೆಗೆ ರವಿಶಂಕರ್ ಡೈಲಾಗ್ ಹೇಳುವಂತೆ ಕೇಳಿದ್ರು ಸುದೀಪ್.
ಅಭಿಮಾನಿಗಳು-ಕಿಚ್ಚನ ಒತ್ತಾಯದ ಮೇರೆಗೆ ಡೈಲಾಗ್ ಹೊಡೆದ ಖಳ ನಟ ರವಿಶಂಕರ್ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಎಲ್ರಿಗು ಧನ್ಯವಾದ ತಿಳಿಸಿದ್ರು. ಲಾಸ್ಟ್ ನಲ್ಲಿ ಅಭಿಮಾನಿಗಳ ಒತ್ತಾಯದ ಮೆರೆಗೆ ರವಿಶಂಕರ್ ಡೈಲಾಗ್ ಹೇಳುವಂತೆ ಕೇಳಿದ್ರು ಸುದೀಪ್.
Published on: Mar 16, 2021 02:26 PM
Latest Videos
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
