ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲು ಪಾಲು!

Edited By:

Updated on: Aug 30, 2026 | 5:24 PM

ಕೆಪಿಎಸ್​ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್​ ಜೈಲು ಪಾಲಾಗಿದ್ದಾರೆ. ಹೌದು...ಕೆಪಿಎಸ್​ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್​ ಅವರನ್ನು ಸಿಐಡಿ ಎರಡು ದಿನ ವಿಚಾರಣೆ ನಡೆಸಿ ಬಳಿಕ ಅರೆಸ್ಟ್ ಮಾಡಿದ್ದು, ಇದೀಗ ಬೆಂಗಳೂರಿನ 1ನೇ ಎಸಿಜೆಎಂ ಕೋರ್ಟ್, ಜ್ಞಾನೇಂದ್ರ ಕುಮಾರ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

ಬೆಂಗಳೂರು, (ಆಗಸ್ಟ್​ 30): ಕೆಪಿಎಸ್​ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕ ಹಗರಣ ಪ್ರಕರಣಕ್ಕೆ (KPSC Recruitment Scam,)ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್​  (IAS Officer Gyanendra Kumar )ಜೈಲು ಪಾಲಾಗಿದ್ದಾರೆ. ಹೌದು…ಕೆಪಿಎಸ್​ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್​ ಅವರನ್ನು ಸಿಐಡಿ ಎರಡು ದಿನ ವಿಚಾರಣೆ ನಡೆಸಿ ಬಳಿಕ ಅರೆಸ್ಟ್ ಮಾಡಿದ್ದು, ಇದೀಗ ಬೆಂಗಳೂರಿನ 1ನೇ ಎಸಿಜೆಎಂ ಕೋರ್ಟ್, ಜ್ಞಾನೇಂದ್ರ ಕುಮಾರ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಇನ್ನು ನಾಳೆ (ಆಗಸ್ಟ್ 31) ತೆರೆದ ಕೋರ್ಟ್​​​​​​​ ಮುಂದೆ ಹಾಜರುಪಡಿಸಲು ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 30, 2026 05:12 PM
Loading...
Unable to load recommendations.
Follow Us