ಎನ್ಕೌಂಟರ್ ಮಾತು ಹಾಗಿರಲಿ, ಮೊದಲು ನಿಮ್ಮ ಕರ್ಮಕಾಂಡಗಳನ್ನು ಮುಚ್ಚಿಕೊಂಡು ಆಡಳಿತ ಬಿಗಿಗೊಳಿಸಿ: ಕುಮಾರಸ್ವಾಮಿ
ಎನ್ ಕೌಂಟರ್ ಅದೇಶ ನೀಡುವಷ್ಟು ಕ್ಷಮತೆ ಈ ಸರ್ಕಾರ ಉಳಿಸಿಕೊಂಡಿಲ್ಲ ಎಂದರು. ಇಂಥ ಸಲ್ಲದ ಯೋಚನೆಗಳನ್ನು ಕೈಬಿಟ್ಟು ಆಡಳಿತ ಬಿಗಿಗೊಳಿಸುವ ಕಡೆ ಸರ್ಕಾರ ಗಮನ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಬೀದರ್: ರಾಜ್ಯದಲ್ಲಿ ಕೊಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಾಧಿ ಮನೋಭಾವದ ಜನರ ಹುಟ್ಟಡಗಿಸಲು ಎನ್ ಕೌಂಟರ್ ಗಳನ್ನು ಮಾಡಬೇಕೆಂದು ಹೇಳಿರುವ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ( Dr. CN Ashwath Narayan) ಹೇಳಿಕೆಗೆ ಶನಿವಾರ ಬೀದರ್ ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಎನ್ ಕೌಂಟರ್ ಅದೇಶ ನೀಡುವಷ್ಟು ಕ್ಷಮತೆ ಈ ಸರ್ಕಾರ ಉಳಿಸಿಕೊಂಡಿಲ್ಲ ಎಂದರು. ಇಂಥ ಸಲ್ಲದ ಯೋಚನೆಗಳನ್ನು ಕೈಬಿಟ್ಟು ಆಡಳಿತ ಬಿಗಿಗೊಳಿಸುವ ಕಡೆ ಸರ್ಕಾರ ಗಮನ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

