AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pancharatna Yatre : ಅಭಿಮಾನಿಗಳ ಪ್ರೀತಿಗೆ ಕುಮಾರಸ್ವಾಮಿ ಫುಲ್​ ಖುಷ್

Pancharatna Yatre : ಅಭಿಮಾನಿಗಳ ಪ್ರೀತಿಗೆ ಕುಮಾರಸ್ವಾಮಿ ಫುಲ್​ ಖುಷ್

TV9 Web
| Edited By: |

Updated on:Dec 06, 2022 | 7:22 PM

Share

ಜಿಲ್ಲೆಯ ಗುಬ್ಬಿ ಪಟ್ಟಣ ತಲುಪಿದ ಪಂಚರತ್ನ ಯಾತ್ರೆ. ಗುಬ್ಬಿ ಪಟ್ಟಣಕ್ಕೆ ತಲುಪುತ್ತಿದ್ದಂತೆ ಕುಮಾರಸ್ವಾಮಿಗೆ ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆ ಸುರಿಸಿದ್ದಾರೆ.

ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣ ತಲುಪಿದ ಪಂಚರತ್ನ ಯಾತ್ರೆ. ಗುಬ್ಬಿ ಪಟ್ಟಣಕ್ಕೆ ತಲುಪುತ್ತಿದ್ದಂತೆ ಕುಮಾರಸ್ವಾಮಿಗೆ ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆ ಸುರಿಸಿದ್ದಾರೆ. ಸುಮಾರೂ ಮೂರು ರೌಂಡ್ ಹೆಲಿಕಾಪ್ಟರ್​ನಲ್ಲಿ ಗುಲಾಬಿ ಹೂಗಳನ್ನು ಕುಮಾರಸ್ವಾಮಿಯ ಮೇಲೆ ಸುರಿದು ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಗುಬ್ಬಿ ಪಟ್ಟಣದ ಆನಂದ ಸಂಭ್ರಮ, ಸಡಗರ ಅಭಿಮಾನಿಗಳ ಪ್ರೀತಿ ವಿಶ್ವಾಸವನ್ನು ಕಂಡು ಕುಮಾರಸ್ವಾಮಿ ಪುಲ್ ಖುಷ್‌ ಆಗಿದ್ದಾರೆ.  ಜನರ ಪ್ರೀತಿ, ವಿಶ್ವಾಸವನ್ನು ಕಣ್ತುಂಬಿಸಿಕೊಂಡಿದ್ದಾರೆ.

Published on: Dec 06, 2022 07:12 PM