ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ: ಕಾರಣವೇನು?
ದೇವನಹಳ್ಳಿಯ ಬಾಲೇಪುರ ಕಲ್ಯಾಣ ಮಂಟಪದಲ್ಲಿ (Devanahalli Balepura Kalyana Mantap) ಇಂದು ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಅರ್ಧಕ್ಕೆ ನಿಂತಿದೆ. ನಿನ್ನೆ (ಏಪ್ರಿಲ್ 29) ಸಂಜೆ ಅದ್ಧೂರಿಯಾಗಿ ಅರಕ್ಷತೆ ನಡೆದಿದೆ. ಆದ್ರೆ, ಇಂದು (ಏಪ್ರಿಲ್ 30) ಬೆಳಗ್ಗೆ ಮುಹೂರ್ತದ ಸಮಯದಲ್ಲಿ ಗಂಡು, ಈ ಮದುವೆ ಬೇಡ ಎಂದಿದ್ದು, ತಾಳಿಕಟ್ಟದೇ ಎದ್ದು ಮಂಟಪದಿಂದ ಹೊರನಡೆದಿದ್ದಾನೆ.
ದೇವನಹಳ್ಳಿ(ಬೆಂಗಳೂರು), ಏಪ್ರಿಲ್ 30): ದೇವನಹಳ್ಳಿಯ ಬಾಲೇಪುರ ಕಲ್ಯಾಣ ಮಂಟಪದಲ್ಲಿ (Devanahalli Balepura Kalyana Mantap) ಇಂದು ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಅರ್ಧಕ್ಕೆ ನಿಂತಿದೆ. ನಿನ್ನೆ (ಏಪ್ರಿಲ್ 29) ಸಂಜೆ ಅದ್ಧೂರಿಯಾಗಿ ಅರಕ್ಷತೆ ನಡೆದಿದೆ. ಆದ್ರೆ, ಇಂದು (ಏಪ್ರಿಲ್ 30) ಬೆಳಗ್ಗೆ ಮುಹೂರ್ತದ ಸಮಯದಲ್ಲಿ ಗಂಡು, ಈ ಮದುವೆ ಬೇಡ ಎಂದಿದ್ದು, ತಾಳಿಕಟ್ಟದೇ ಎದ್ದು ಮಂಟಪದಿಂದ ಹೊರನಡೆದಿದ್ದಾನೆ. ಇನ್ನು ಈ ಬಗ್ಗೆ ಹುಡುಗಿ ಕಡೆಯವರು ವರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದುವೆ ಯಾಕೆ ಬೇಡ ಎಂದಿದ್ದಾನೆ ಎನ್ನುವ ಕಾರಣ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.
Published on: Apr 30, 2025 04:24 PM