ಬಿಜೆಪಿ ಸಂಸದ ಬಿ ವೈ ರಾಘವೇಂದ್ರಗೆ ರಾಜಕಾರಣದ ಜೊತೆ ಕುಣಿತವೂ ಗೊತ್ತು!
ಸೋಮವಾರದಂದೇ ಸಂಸದ ಬಿ ವೈ ರಾಘವೇಂದ್ರ ಅವರು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದ ವಿಡಿಯೋ ನಮಗೆ ಇಂದು ಸಿಕ್ಕಿದೆ.
ಶಿವಮೊಗ್ಗ: ಬಿಜೆಪಿ ನಾಯಕರಿಗೆ ಕುಣಿತದ ಮೇಲಿರುವ ವ್ಯಾಮೋಹ ಕುರಿತು ನಾವು ಮಾತಾಡುತ್ತಲೇ ಇದ್ದೇವೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಎಮ್ ಟಿ ಬಿ ನಾಗರಾಜ ಮತ್ತು ಎಸ್ ಆರ್ ವಿಶ್ವನಾಥ (SR Vishwanath) ಕುಣಿದಾಡಿದರು, ನಿನ್ನೆ (ಸೋಮವಾರ) ಸೂಲಿಬೆಲೆಯಲ್ಲಿ ನಾಗರಾಜ್ ಮತ್ತು ಮೊಣಕಾಲ್ಮೂರು ನಲ್ಲಿ ಬಿ ಶ್ರೀರಾಮುಲು ಕುಣಿದರು. ಸೋಮವಾರದಂದೇ ಸಂಸದ ಬಿ ವೈ ರಾಘವೇಂದ್ರ (BY Raghavendra) ಅವರು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದ ವಿಡಿಯೋ ನಮಗೆ ಇಂದು ಸಿಕ್ಕಿದೆ.
Follow Us
Latest Videos
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ

