1 ತಿಂಗಳ ಮಗು ಕಳೆದುಕೊಂಡ ತಂದೆ, CM ನಿವಾಸದ ಎದುರು ಏಕಾಂಗಿ ಪ್ರತಿಭಟನೆ

[lazy-load-videos-and-sticky-control id=”vbAs3QRjjWs”] ಬೆಂಗಳೂರು: ಒಂದು ತಿಂಗಳ ಮಗುವಿನ ಅಗಲಿಕೆಯಿಂದ ನೊಂದ ತಂದೆ ಸಿಎಂ ಅಧಿಕೃತ ನಿವಾಸದ‌ ಎದುರು ಏಕಾಂಗಿ ಪ್ರತಿಭಟನೆ ಮಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ. ನೆಲಮಂಗಲದ ನಿವಾಸಿಯಾಗಿರುವ ವೆಂಕಟೇಶ್ ಅವರ ಒಂದು ತಿಂಗಳ ಮಗು ನಿನ್ನೆ ಸಾವನ್ನಪ್ಪಿದೆ. ಇದರಿಂದ ತೀರ ನೋವಿಗೊಳಗಾಗಿದ್ದ ವೆಂಕಟೇಶ್ ಇಂದು ಮಗುವಿನ‌ ಭಾವಚಿತ್ರದೊಂದಿಗೆ ಸಿಎಂ ನಿವಾಸದ ಬಳಿ ಏಕಾಂಗಿ ಪ್ರತಿಭಟನೆ ನೆಡೆಸಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ವೆಂಕಟೇಶ್ ಅವರನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಇದಕ್ಕೂ ಮೊದಲು ವೆಂಕಟೇಶ್ ಸಿಎಂ ಖಾಸಗಿ ನಿವಾಸ […]

1 ತಿಂಗಳ ಮಗು ಕಳೆದುಕೊಂಡ ತಂದೆ, CM ನಿವಾಸದ ಎದುರು ಏಕಾಂಗಿ ಪ್ರತಿಭಟನೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: Jul 18, 2020 | 5:22 PM

[lazy-load-videos-and-sticky-control id=”vbAs3QRjjWs”]

ಬೆಂಗಳೂರು: ಒಂದು ತಿಂಗಳ ಮಗುವಿನ ಅಗಲಿಕೆಯಿಂದ ನೊಂದ ತಂದೆ ಸಿಎಂ ಅಧಿಕೃತ ನಿವಾಸದ‌ ಎದುರು ಏಕಾಂಗಿ ಪ್ರತಿಭಟನೆ ಮಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ.

ನೆಲಮಂಗಲದ ನಿವಾಸಿಯಾಗಿರುವ ವೆಂಕಟೇಶ್ ಅವರ ಒಂದು ತಿಂಗಳ ಮಗು ನಿನ್ನೆ ಸಾವನ್ನಪ್ಪಿದೆ. ಇದರಿಂದ ತೀರ ನೋವಿಗೊಳಗಾಗಿದ್ದ ವೆಂಕಟೇಶ್ ಇಂದು ಮಗುವಿನ‌ ಭಾವಚಿತ್ರದೊಂದಿಗೆ ಸಿಎಂ ನಿವಾಸದ ಬಳಿ ಏಕಾಂಗಿ ಪ್ರತಿಭಟನೆ ನೆಡೆಸಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ವೆಂಕಟೇಶ್ ಅವರನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಇದಕ್ಕೂ ಮೊದಲು ವೆಂಕಟೇಶ್ ಸಿಎಂ ಖಾಸಗಿ ನಿವಾಸ ಧವಳಗಿರಿ ಬಳಿ ಪ್ರತಿಭಟನೆ ಮಾಡಿದ್ದರು.

Published On - 2:24 pm, Sat, 18 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us