ದೆಹಲಿಯಲ್ಲಿ ಧರಣಿ ರಾಜ್ಯದ ಜನತೆಗಾಗಿ ಮಾಡುತ್ತಿರುವುದರಿಂದ ಬಿಜೆಪಿ ಸಹ ನಮ್ಮ ಜೊತೆಗೂಡಲಿ: ಜಿ ಪರಮೇಶ್ವರ, ಗೃಹ ಸಚಿವ

ತಮ್ಮ ಸರ್ಕಾರ ರೈತರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಅವರಿಗೆ ತಲಾ 2,000 ರೂ. ಯಂತೆ ನೀಡಲು ಈಗಾಗಲೇ 645 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ, ಸರ್ಕಾರ ತನ್ನ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿದೆ ಎಂದು ಹೇಳಿದ ಪರಮೇಶ್ವರ್, ಖಜಾನೆ ಖಾಲಿಯಾಗಿದೆ ಅಂತ ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಇವರು ಯಾವಾಗ ಖಜಾನೆ ಬಳಿ ಹೋಗಿದ್ದರು ಎಂದರು.

|

Updated on: Feb 06, 2024 | 2:31 PM

Follow us