ಚಿಕ್ಕಮಗಳೂರು: ಮಳೆ ರಭಸಕ್ಕೆ ರಸ್ತೆ ಕೊಚ್ಚಿಹೋಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್!
ಚಿಕ್ಕಮಗಳೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್ ಆಗಿದೆ
ಚಿಕ್ಕಮಗಳೂರು: ಈ ವಿಡಿಯೋ ನೋಡಿದರೆ ಭಯವಾಗುತ್ತದೆ ಮಾರಾಯ್ರೇ. ಈ ಬಾರಿಯ ಮಳೆ ಸೃಷ್ಟಿಸಿರುವ ಅವಾಂತರಗಳಲ್ಲಿ ಇದೂ ಒಂದು. ಚಿಕ್ಕಮಗಳೂರಿನಲ್ಲಿ (Chikmagalur) ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ (Agumbe) ನಡುವಿನ ಸಂಪರ್ಕ ಕಟ್ ಆಗಿದೆ. ರಸ್ತೆ ಎಷ್ಟು ಅನಾಹುತಕಾರಿಯಾಗಿ ಕುಸಿದಿದೆ ಅನ್ನೋದನ್ನ ಗಮನಿಸಿ. ಆ ಸಮಯದಲ್ಲಿ ವಾಹನವೇನಾದರೂ ಅಲ್ಲಿಂದ ಚಲಿಸುತ್ತಿದ್ದರೆ ಅದು ಪ್ರಪಾತಕ್ಕೆ ಜಾರುತಿತ್ತು.
Follow Us
Latest Videos
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು

