ಚಿಕ್ಕಮಗಳೂರು: ಮಳೆ ರಭಸಕ್ಕೆ ರಸ್ತೆ ಕೊಚ್ಚಿಹೋಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್!
ಚಿಕ್ಕಮಗಳೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್ ಆಗಿದೆ
ಚಿಕ್ಕಮಗಳೂರು: ಈ ವಿಡಿಯೋ ನೋಡಿದರೆ ಭಯವಾಗುತ್ತದೆ ಮಾರಾಯ್ರೇ. ಈ ಬಾರಿಯ ಮಳೆ ಸೃಷ್ಟಿಸಿರುವ ಅವಾಂತರಗಳಲ್ಲಿ ಇದೂ ಒಂದು. ಚಿಕ್ಕಮಗಳೂರಿನಲ್ಲಿ (Chikmagalur) ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ (Agumbe) ನಡುವಿನ ಸಂಪರ್ಕ ಕಟ್ ಆಗಿದೆ. ರಸ್ತೆ ಎಷ್ಟು ಅನಾಹುತಕಾರಿಯಾಗಿ ಕುಸಿದಿದೆ ಅನ್ನೋದನ್ನ ಗಮನಿಸಿ. ಆ ಸಮಯದಲ್ಲಿ ವಾಹನವೇನಾದರೂ ಅಲ್ಲಿಂದ ಚಲಿಸುತ್ತಿದ್ದರೆ ಅದು ಪ್ರಪಾತಕ್ಕೆ ಜಾರುತಿತ್ತು.
Follow Us
Latest Videos
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ

