ರಾಮನಗರದಲ್ಲಿ ಕೆರೆ ಕೋಡಿ ಬಿದ್ದು ಮೀನುಗಳು ರಸ್ತೆಗೆ, ಬರಿಗೈಯಲ್ಲಿ ಮೀನು ಹಿಡಿದು ಮನೆಗೆ ಒಯ್ಯುತ್ತಿರುವ ನಿವಾಸಿಗಳು
ರಾಮನಗರದ ಮೀನುಪ್ರಿಯ ನಿವಾಸಿಗಳಿಗೆ ಉಚಿತವಾಗಿ ಮೀನು ಸಿಗುತ್ತಿವೆ. ಜನ ತಮ್ಮ ಅದೃಷ್ಟ ಪರೀಕ್ಷಿಸಲು ರಸ್ತೆಗೆ ಬಂದಿರುವುದನ್ನು ನೀವು ಕಾಣಬಹುದು.
ರಾಮನಗರದಲ್ಲಿ ಸುರಿದ ಭಾರು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದ್ದರೆ ಕೆಲವರಿಗೆ ಅಂದರಿಂದ ಪ್ರಯೋಜನವೂ ಆಗುತ್ತಿದೆ. ವಿಷಯ ಏನೆಂದರೆ ಜಿಲ್ಲೆಯ ಬೋಳಪ್ಪನಹಳ್ಳಿ ಕೆರೆ (Bolappanahalli Lake) ಕೋಡಿ ಬಿದ್ದು ಕೆರೆಯ ನೀರು ಸಹ ರಸ್ತೆಗೆ ಹರಿದುಬರುತ್ತಿದೆ ಮತ್ತು ನೀರಿನೊಂದಿಗೆ ಮೀನುಗಳು (fishes) ಸಹ ಹರಿದು ಬರುತ್ತಿವೆ. ರಾಮನಗರದ ಮೀನುಪ್ರಿಯ ನಿವಾಸಿಗಳಿಗೆ (residents) ಉಚಿತವಾಗಿ ಮೀನು ಸಿಗುತ್ತಿವೆ. ಜನ ತಮ್ಮ ಅದೃಷ್ಟ ಪರೀಕ್ಷಿಸಲು ರಸ್ತೆಗೆ ಬಂದಿರುವುದನ್ನು ನೀವು ಕಾಣಬಹುದು.
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್

