AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಮಾನಲ್ಲಿ ದುನಿಯಾ ವಿಜಯ್​​ಗೆ ಆದ ರೀತಿಯದ್ದೇ ಅನುಭವ ನನಗೂ ಆಗಿದೆ: ರಮೇಶ್

ಸೈಮಾನಲ್ಲಿ ದುನಿಯಾ ವಿಜಯ್​​ಗೆ ಆದ ರೀತಿಯದ್ದೇ ಅನುಭವ ನನಗೂ ಆಗಿದೆ: ರಮೇಶ್

ಮಂಜುನಾಥ ಸಿ.
|

Updated on: Sep 11, 2025 | 2:59 PM

Share

Ramesh Arvind: ಸೈಮಾನಲ್ಲಿ, ಕನ್ನಡ ಚಿತ್ರರಂಗವನ್ನು ಕಡೆಗಣಿಸಿದರ ಬಗ್ಗೆ ನಟ, ನಿರ್ದೇಶಕ ದುನಿಯಾ ವಿಜಯ್ ದನಿ ಎತ್ತಿದ್ದರು. ದುನಿಯಾ ವಿಜಯ್ ಅಭಿಪ್ರಾಯಕ್ಕೆ ಕನ್ನಡ ಚಿತ್ರರಂಗದ ಹಲವರು ಬೆಂಬಲ ವ್ಯಕ್ತಪಡಿಸಿದರು. ಇದೀಗ ಕನ್ನಡದ ಜನಪ್ರಿಯ ನಟ ರಮೇಶ್ ಅರವಿಂದ್ ಅವರು ಸಹ ದುನಿಯಾ ವಿಜಯ್ ಅವರ ಅಭಿಪ್ರಾಯಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್​​ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನನಗೂ ಸಹ ಕೆಟ್ಟ ಅನುಭವ ಆಗಿತ್ತು’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ಸೈಮಾನಲ್ಲಿ, ಕನ್ನಡ ಚಿತ್ರರಂಗವನ್ನು ಕಡೆಗಣಿಸಿದರ ಬಗ್ಗೆ ನಟ, ನಿರ್ದೇಶಕ ದುನಿಯಾ ವಿಜಯ್ (Duniya Vijay) ದನಿ ಎತ್ತಿದ್ದರು. ದುನಿಯಾ ವಿಜಯ್ ಅಭಿಪ್ರಾಯಕ್ಕೆ ಕನ್ನಡ ಚಿತ್ರರಂಗದ ಹಲವರು ಬೆಂಬಲ ವ್ಯಕ್ತಪಡಿಸಿದರು. ಇದೀಗ ಕನ್ನಡದ ಜನಪ್ರಿಯ ನಟ ರಮೇಶ್ ಅರವಿಂದ್ ಅವರು ಸಹ ದುನಿಯಾ ವಿಜಯ್ ಅವರ ಅಭಿಪ್ರಾಯಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್​​ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನನಗೂ ಸಹ ಕೆಟ್ಟ ಅನುಭವ ಆಗಿತ್ತು’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ