ಹಿಂದೂ ಧರ್ಮ ಅನ್ನೋದು ಇಲ್ಲ, ಅದೊಂದು ಬಳುವಳಿ: ಸತೀಶ್ ಜಾರಕಿಹೊಳಿ ವಿವಾದ ಬೆನ್ನಲ್ಲೆ ರಮೇಶ್ ಕತ್ತಿ ವಿಡಿಯೋ ವೈರಲ್

ಹಿಂದೂ ಧರ್ಮ ಅನ್ನೋದು ಇಲ್ಲಾ ಅದೊಂದು ಬಳುವಳಿ ಜೀವನ ಶೈಲಿ. ಬಹಳಷ್ಟು ಪುಸ್ತಕಗಳನ್ನ ನಾನು ಓದಿದ್ದೇನೆ ಹಿಂದೂ ಧರ್ಮ ಅನ್ನೋದಿಲ್ಲ. -ರಮೇಶ್ ಕತ್ತಿ

ಹಿಂದೂ ಧರ್ಮ ಅನ್ನೋದು ಇಲ್ಲ, ಅದೊಂದು ಬಳುವಳಿ: ಸತೀಶ್ ಜಾರಕಿಹೊಳಿ ವಿವಾದ ಬೆನ್ನಲ್ಲೆ ರಮೇಶ್ ಕತ್ತಿ ವಿಡಿಯೋ ವೈರಲ್
| Updated By: ಆಯೇಷಾ ಬಾನು

Updated on: Nov 08, 2022 | 3:24 PM

ಬೆಳಗಾವಿ: ಹಿಂದೂ ಶಬ್ದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹಿಂದೂ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆ ವಿಡಿಯೋ ಈಗ ವೈರಲ್ ಆಗಿದೆ. ಹಿಂದೂ ಧರ್ಮ ಅನ್ನೋದರ ಬಗ್ಗೆ ಇವತ್ತು ಚರ್ಚೆ ಆಗುತ್ತಿದೆ.

ಹಿಂದೂ ಧರ್ಮ ಅನ್ನೋದು ಇಲ್ಲಾ ಅದೊಂದು ಬಳುವಳಿ ಜೀವನ ಶೈಲಿ. ಬಹಳಷ್ಟು ಪುಸ್ತಕಗಳನ್ನ ನಾನು ಓದಿದ್ದೇನೆ ಹಿಂದೂ ಧರ್ಮ ಅನ್ನೋದಿಲ್ಲ. ಹಾಗಾದ್ರೆ ಹಿಂದೂ ಅನ್ನೋ ಶಬ್ದ ಹೇಗೆ ಬಂತು? ಹಿಮಾಲಯ ಪರ್ವತ ಒಂದು ಕಡೆ, ಹಿಂದೂ ಮಹಾಸಾಗರ ಒಂದು ಕಡೆ, ಸಿಂದೂ ನದಿ ಒಂದು ಕಡೆ. ಸಿಂದ್ ಪ್ರಾಂತ್ಯ ನಮ್ಮ ಬದುಕು ಭಾವನೆ ಹೊಂದಿರುವ ಸಂದರ್ಭದಲ್ಲಿ ಯೂರೋಪಿಯನ್ಸ್, ಅಮೇರಿಕನ್ಸ್, ಬ್ರಿಟನ್ಸ್ ಈ ರೀತಿ ಇಂಗ್ಲಿಷ್ ತನವನ್ನಿಟ್ಟು ಕರೆಯುತ್ತಾ ಹೋದ್ರೂ. ನಮ್ಮಲ್ಲಿರುವ ಸನಾತನ ಧರ್ಮದ ಮೂಲ ಹಿಂದೂ ಮಹಾಸಾಗರ, ಹಿಮಾಲಯ ಪ್ರದೇಶದ, ಸಿಂದೂ ನದಿ ಈ ಭಾಗದ ಜನರು ಜನಿಸುವ ಸಂದರ್ಭದಲ್ಲಿ ಹಿಂದೂ ಅಂತಾ ಮಾಡಿದ್ರೂ ಹೊರತು ಅದು ಧರ್ಮ ಅಲ್ಲ ಅದು ನಾಗರಿಕತೆ ಎಂದು ಹಿಂದುತ್ವದ ಬಗ್ಗೆ ರಮೇಶ್ ಕತ್ತಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow us
ದರ್ಶನ್​ ಬರಮಾಡಿಕೊಳ್ಳಲು ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಸಿದ್ಧತೆ
ದರ್ಶನ್​ ಬರಮಾಡಿಕೊಳ್ಳಲು ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಸಿದ್ಧತೆ
ಆಗಸ್ಟ್ 31ರಂದು ಕಾಂಗ್ರೆಸ್ ಮುಖಂಡರಿಂದ ರಾಜಭವನದವರೆಗೆ ಜಾಥಾ: ಶಿವಕುಮಾರ್
ಆಗಸ್ಟ್ 31ರಂದು ಕಾಂಗ್ರೆಸ್ ಮುಖಂಡರಿಂದ ರಾಜಭವನದವರೆಗೆ ಜಾಥಾ: ಶಿವಕುಮಾರ್
ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಸಂಜನಾ ಗಲ್ರಾನಿ
ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಸಂಜನಾ ಗಲ್ರಾನಿ
ಆಂಜನೇಯನಿಗೆ ಕೈ ಮುಗಿದು, ಅಲಂಕರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳ
ಆಂಜನೇಯನಿಗೆ ಕೈ ಮುಗಿದು, ಅಲಂಕರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳ
ಜೈಲಲ್ಲಿ ಕೈದಿಗಳ ನಡುವೆ ತಾರತಮ್ಯ ನಡೆದರೆ ಅದಕ್ಕೆ ಗೃಹಸಚಿವ ಹೊಣೆ: ಯದುವೀರ್
ಜೈಲಲ್ಲಿ ಕೈದಿಗಳ ನಡುವೆ ತಾರತಮ್ಯ ನಡೆದರೆ ಅದಕ್ಕೆ ಗೃಹಸಚಿವ ಹೊಣೆ: ಯದುವೀರ್
ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಕಾರ್ಣೀಕ
ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಕಾರ್ಣೀಕ
ಅರ್ಹತೆ ಮೇಲೆ ಖರ್ಗೆ ಟ್ರಸ್ಟ್​​ಗೆ ಜಮೀನು ಮಂಜೂರು ಮಾಡಲಾಗಿದೆ: ಸಿದ್ದರಾಮಯ್ಯ
ಅರ್ಹತೆ ಮೇಲೆ ಖರ್ಗೆ ಟ್ರಸ್ಟ್​​ಗೆ ಜಮೀನು ಮಂಜೂರು ಮಾಡಲಾಗಿದೆ: ಸಿದ್ದರಾಮಯ್ಯ
ಮಗ ದರ್ಶನ್​ರನ್ನು ಸಮರ್ಥಸಿಕೊಳ್ಳಲು ಸುಮಲತಾ ಅಂಬರೀಶ್ ಹಾಗೆ ಹೇಳಿದರೇ?
ಮಗ ದರ್ಶನ್​ರನ್ನು ಸಮರ್ಥಸಿಕೊಳ್ಳಲು ಸುಮಲತಾ ಅಂಬರೀಶ್ ಹಾಗೆ ಹೇಳಿದರೇ?
ದರ್ಶನ್ ಜೈಲಲ್ಲಿ ರೌಡಿಗಳಲ್ಲದೇ ಇನ್ಯಾರ ಜತೆ ಇರೋಕೆ ಸಾಧ್ಯ? ಸುಮಲತಾ ಸಮರ್ಥನೆ
ದರ್ಶನ್ ಜೈಲಲ್ಲಿ ರೌಡಿಗಳಲ್ಲದೇ ಇನ್ಯಾರ ಜತೆ ಇರೋಕೆ ಸಾಧ್ಯ? ಸುಮಲತಾ ಸಮರ್ಥನೆ
ವಾವ್ಹ್​... ಜಸ್​ಪ್ರೀತ್ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ..!
ವಾವ್ಹ್​... ಜಸ್​ಪ್ರೀತ್ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ..!