Kantara: ‘ನೋ ಕಮೆಂಟ್ಸ್​ ಅಂತ ರಿಷಬ್​ ಎಸ್ಕೇಪ್​ ಆಗಬಾರದು’; ಭೂತಕೋಲ ಚರ್ಚೆ ಬಗ್ಗೆ ಚೇತನ್​ ಪ್ರತಿಕ್ರಿಯೆ

| Updated By: ಮದನ್​ ಕುಮಾರ್​

Updated on: Oct 22, 2022 | 3:38 PM

Bhoota Kola | Chetan Ahimsa: ಭೂತಕೋಲವು ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂದು ಚೇತನ್​ ಹೇಳಿರುವ ವಿಚಾರ ವಿವಾದಕ್ಕೆ ಕಾರಣ ಆಗಿದೆ. ರಿಷಬ್​ ವರ್ಸಸ್​ ಚೇತನ್​ ವಾಗ್ವಾದ ಮುಂದುವರಿದಿದೆ.

ನಟ ಚೇತನ್​ ಕುಮಾರ್​ (Chetan Ahimsa) ಅವರು ಭೂತಕೋಲ (Bhoota Kola) ಬಗ್ಗೆ ಎತ್ತಿರುವ ಪ್ರಶ್ನೆಯಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ‘ಕಾಂತಾರ’ ಸಿನಿಮಾದ ಹಿನ್ನೆಲೆಯಲ್ಲಿ ಈ ಚರ್ಚೆ ಆರಂಭ ಆಗಿದೆ. ಚೇತನ್​ ಅವರ ಮಾತುಗಳಿಗೆ ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಅವರು ‘ನೋ ಕಮೆಂಟ್ಸ್​’ ಎಂದು ಹೇಳಿದ್ದಾರೆ. ಈ ರೀತಿ ಎಸ್ಕೇಪ್​ ಆಗುವುದು ಸರಿಯಲ್ಲ ಎಂಬುದು ಚೇತನ್​ ವಾದ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on