ನಟ ಚೇತನ್ ಕುಮಾರ್ (Chetan Ahimsa) ಅವರು ಭೂತಕೋಲ (Bhoota Kola) ಬಗ್ಗೆ ಎತ್ತಿರುವ ಪ್ರಶ್ನೆಯಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ‘ಕಾಂತಾರ’ ಸಿನಿಮಾದ ಹಿನ್ನೆಲೆಯಲ್ಲಿ ಈ ಚರ್ಚೆ ಆರಂಭ ಆಗಿದೆ. ಚೇತನ್ ಅವರ ಮಾತುಗಳಿಗೆ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ‘ನೋ ಕಮೆಂಟ್ಸ್’ ಎಂದು ಹೇಳಿದ್ದಾರೆ. ಈ ರೀತಿ ಎಸ್ಕೇಪ್ ಆಗುವುದು ಸರಿಯಲ್ಲ ಎಂಬುದು ಚೇತನ್ ವಾದ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.