Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್, ಸುದೀಪ್ ಅವರೆಲ್ಲ ಬಂದ್ರೆ ಮೇಂಟೇನ್ ಮಾಡೋದು ಕಷ್ಟ: ಸಾಧು ಕೋಕಿಲ

ಯಶ್, ಸುದೀಪ್ ಅವರೆಲ್ಲ ಬಂದ್ರೆ ಮೇಂಟೇನ್ ಮಾಡೋದು ಕಷ್ಟ: ಸಾಧು ಕೋಕಿಲ

ಮಂಜುನಾಥ ಸಿ.
|

Updated on: Mar 04, 2025 | 2:11 PM

Sadhu Kokila: ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ಆಯೋಜಕರಾದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ‘ಯಶ್, ಸುದೀಪ್ ಅಂಥಹವರೆಲ್ಲ ಬಂದರೆ ಪ್ರೋಟೋಕೋಲ್ ಸಮಸ್ಯೆ ಆಗುತ್ತೆ. ಅವರನ್ನು ಮೇಂಟೇನ್ ಮಾಡೋದು ಕಷ್ಟ’ ಎಂದಿದ್ದಾರೆ. ವಿಡಿಯೋ ನೋಡಿ...

ಚಿತ್ರರಂಗದವರು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವಕ್ಕೆ ಹಾಜರಾಗದೇ ಇರುವ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ಆಯೋಜಕರಾದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ‘ಯಶ್, ಸುದೀಪ್ ಅಂಥಹವರೆಲ್ಲ ಬಂದರೆ ಪ್ರೋಟೋಕೋಲ್ ಸಮಸ್ಯೆ ಆಗುತ್ತೆ. ಅವರನ್ನು ಮೇಂಟೇನ್ ಮಾಡೋದು ಕಷ್ಟ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ