ಸಿದ್ದರಾಮಯ್ಯ ಸಾರ್! 5 ಕೆಜಿ ಅಕ್ಕಿ ಬದಲಿಗೆ; ತಲಾ 170 ರೂಪಾಯಿ ಕೊಡುವ ಪದ್ಧತಿ ಬೇಡಾ ಸಾರ್
Siddaramaiah Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್!
Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್! ಕಾಂಗ್ರೆಸ್ ಸರ್ಕಾರದ 5ಗ್ಯಾರಂಟಿಗಳಲ್ಲಿ ಮುಖ್ಯವಾದದ್ದು ಅನ್ನಭಾಗ್ಯ. ಈ ಮೂಲಕ 10ಕೆಜಿ ಅಕ್ಕಿ ಪೂರೈಕೆ. ಆದ್ರೆ ಸರ್ಕಾರ ಅಕ್ಕಿ ಸಂಗ್ರಹಣೆ ಇಲ್ಲದ ಕಾರಣ 5ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ. ಈ ಬಗ್ಗೆ ಜನ್ರು ಏನಂತಾರೆ ನೀವೇ ಕೇಳಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!

