ಸಿದ್ದರಾಮಯ್ಯ ಸಾರ್! 5 ಕೆಜಿ ಅಕ್ಕಿ ಬದಲಿಗೆ; ತಲಾ 170 ರೂಪಾಯಿ ಕೊಡುವ ಪದ್ಧತಿ ಬೇಡಾ ಸಾರ್
Siddaramaiah Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್!
Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್! ಕಾಂಗ್ರೆಸ್ ಸರ್ಕಾರದ 5ಗ್ಯಾರಂಟಿಗಳಲ್ಲಿ ಮುಖ್ಯವಾದದ್ದು ಅನ್ನಭಾಗ್ಯ. ಈ ಮೂಲಕ 10ಕೆಜಿ ಅಕ್ಕಿ ಪೂರೈಕೆ. ಆದ್ರೆ ಸರ್ಕಾರ ಅಕ್ಕಿ ಸಂಗ್ರಹಣೆ ಇಲ್ಲದ ಕಾರಣ 5ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ. ಈ ಬಗ್ಗೆ ಜನ್ರು ಏನಂತಾರೆ ನೀವೇ ಕೇಳಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ್ಯಾಪಿಡೋ ಆ್ಯಪ್ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

