ಸನಾತನ ಧರ್ಮದಲ್ಲಿ 9 ರ ಸಂಖ್ಯೆಯ ಮಹತ್ವ ಏನು ಗೊತ್ತೇ? ಈ ವಿಡಿಯೋ ನೋಡಿ
ಸನಾತನದ ಧರ್ಮದಲ್ಲಿ ಸಂಖ್ಯಾಶಾಸ್ತ್ರಕ್ಕೆ ಬಹಳ ದೊಡ್ಡ ಮಹತ್ವದ ಇದೆ. ‘ಸರ್ವಂ ಗ್ರಹಾಧೀನಂ ಗ್ರಹಂ ಸಂಖ್ಯಾಧೀನಂ’ ಎಂಬ ಉಕ್ತಿಯೇ ಇದ್ದು, ಅದರಲ್ಲಿಯೂ 9 ರ ಸಂಖ್ಯೆಗೆ ಬಹಳ ವಿಶೇಷ ಮಹತ್ವ ಇದೆ. ಅವುಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ‘ಟಿವಿ9’ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
‘ಸರ್ವಂ ಗ್ರಹಾಧೀನಂ ಗ್ರಹಂ ಸಂಖ್ಯಾಧೀನಂ’ ಅಥವಾ ‘ಗ್ರಹಂ ಮಂತ್ರಾಧೀನಂ’ ಎಂದು ಕರೆಯುತ್ತೇವೆ. ಆ ಸಂಖ್ಯೆಗಳಲ್ಲಿ ಒಂದರಿಂದ ಒಂಬತ್ತರ ಸಂಖ್ಯೆಗಳಲ್ಲಿ ನಾವು ಎಲ್ಲರೂ ತಿಳಿದುಕೊಳ್ಳಲೇಬೇಕಾದ ಸಂಖ್ಯೆ 9. ಇದರ ವಿಶೇಷ ಏನು? ಸನಾತನ ಧರ್ಮದಲ್ಲಿ 9 ರ ಸಂಖ್ಯೆಯ ಮಹತ್ವ ಏನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

