ಪ್ರವೀಣ್ ನೆಟ್ಟಾರು ಸಾಕಿದ ನಾಯಿಗಳು ಅಗಲಿದ ಯಜಮಾನನ್ನು ನೆನೆದು ರೋದಿಸುತ್ತಿವೆ
ಈ ಮೂಕಪ್ರಾಣಿಗಳಿಗೆ ಅವರು ಸಾವನ್ನಪ್ಪಿರುವುದು ಗೊತ್ತಾಗಿ ಶೋಕತಪ್ತಗೊಂಡಿವೆ ಮತ್ತು ಕಪ್ಪು ನಾಯಿ ಕಣ್ಣೀರು ಸುರಿಸಿರುವುದನ್ನು ಕಾಣಬಹುದು. ನಿಸ್ಸಂದೇಹವಾಗಿ ಅವುಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ.
ದಕ್ಷಿಣ ಕನ್ನಡ: ದುಷ್ಕರ್ಮಿಗಳಿಂದ ಮಂಗಳವಾರ ಹತ್ಯೆಗೈಯಲ್ಪಟ್ಟ ಪ್ರವೀಣ್ ನೆಟ್ಟಾರು (Praveen Nettaru) ಅವರಿಗೆ ನಾಯಿಗಳ ಮೇಲೆ ವಿಶೇಷ ಮಮತೆ ಇತ್ತು ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಬೀದಿಗಳಲ್ಲಿ ಅದರಲ್ಲೂ ಅನಾಥವಾಗಿರುತ್ತಿದ್ದ ಚಿಕ್ಕ ಮರಿಗಳನ್ನು (puppies) ಅವರು ಮನೆಗೆ ತಂದು ಸಾಕುತ್ತಿದ್ದರಂತೆ. ಇಲ್ಲಿರುವ ಈ ಮೂಕಪ್ರಾಣಿಗಳಿಗೆ ಅವರು ಸಾವನ್ನಪ್ಪಿರುವುದು ಗೊತ್ತಾಗಿ ಶೋಕತಪ್ತಗೊಂಡಿವೆ ಮತ್ತು ಕಪ್ಪು ನಾಯಿ ಕಣ್ಣೀರು ಸುರಿಸಿರುವುದನ್ನು ಕಾಣಬಹುದು. ನಿಸ್ಸಂದೇಹವಾಗಿ ಅವುಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ.
Follow Us
Latest Videos
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

