ಪ್ರವೀಣ್ ನೆಟ್ಟಾರು ಸಾಕಿದ ನಾಯಿಗಳು ಅಗಲಿದ ಯಜಮಾನನ್ನು ನೆನೆದು ರೋದಿಸುತ್ತಿವೆ
ಈ ಮೂಕಪ್ರಾಣಿಗಳಿಗೆ ಅವರು ಸಾವನ್ನಪ್ಪಿರುವುದು ಗೊತ್ತಾಗಿ ಶೋಕತಪ್ತಗೊಂಡಿವೆ ಮತ್ತು ಕಪ್ಪು ನಾಯಿ ಕಣ್ಣೀರು ಸುರಿಸಿರುವುದನ್ನು ಕಾಣಬಹುದು. ನಿಸ್ಸಂದೇಹವಾಗಿ ಅವುಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ.
ದಕ್ಷಿಣ ಕನ್ನಡ: ದುಷ್ಕರ್ಮಿಗಳಿಂದ ಮಂಗಳವಾರ ಹತ್ಯೆಗೈಯಲ್ಪಟ್ಟ ಪ್ರವೀಣ್ ನೆಟ್ಟಾರು (Praveen Nettaru) ಅವರಿಗೆ ನಾಯಿಗಳ ಮೇಲೆ ವಿಶೇಷ ಮಮತೆ ಇತ್ತು ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಬೀದಿಗಳಲ್ಲಿ ಅದರಲ್ಲೂ ಅನಾಥವಾಗಿರುತ್ತಿದ್ದ ಚಿಕ್ಕ ಮರಿಗಳನ್ನು (puppies) ಅವರು ಮನೆಗೆ ತಂದು ಸಾಕುತ್ತಿದ್ದರಂತೆ. ಇಲ್ಲಿರುವ ಈ ಮೂಕಪ್ರಾಣಿಗಳಿಗೆ ಅವರು ಸಾವನ್ನಪ್ಪಿರುವುದು ಗೊತ್ತಾಗಿ ಶೋಕತಪ್ತಗೊಂಡಿವೆ ಮತ್ತು ಕಪ್ಪು ನಾಯಿ ಕಣ್ಣೀರು ಸುರಿಸಿರುವುದನ್ನು ಕಾಣಬಹುದು. ನಿಸ್ಸಂದೇಹವಾಗಿ ಅವುಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ.
Follow Us
Latest Videos
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್ಎಸ್ ಡ್ಯಾಂಗೆ ಕಲರ್ಫುಲ್ ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು

