ಜುಬ್ಬಾ ಪೈಜಾಮ ಬಿಟ್ಟು ಹೊಸ ಗೆಟಪ್​​ನಲ್ಲಿ ಮಿಂಚಿದ ಸ್ಫೀಕರ್ ಯುಟಿ ಖಾದರ್

Updated on: Sep 11, 2025 | 5:10 PM

ವಿಧಾನಸೌಧದ ಗ್ರಾಂಡ್ ಸ್ಟೇಪ್ಸ್ ಮೇಲೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿಲು ಸ್ಪೀಕರ್ ಯುಟಿ ಖಾದರ್, ಜುಬ್ಬಾ ಪೈಜಾಮ ಬಿಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದಾರೆ. ಹೌದು....ರಾಜಕೀಯ ನಾಯಕರು ಅಂದ್ರೆ ನಿಮಗೆ ಗೊತ್ತಲ್ವಾ ಅವರು ಯಾವಾಗಲು ಖಡಕ್ ಖಾದಿ ಡ್ರೆಸ್​​ ಅನ್ನೇ ಧರಿಸುತ್ತಾರೆ. ಅದರಂತೆ ಸದಾ ಖಡಕ್ ವೈಟ್ ಶರ್ಟ್ ಅಥವಾ ಜುಬ್ಬಾ ಹಾಕಿಕೊಳ್ಳುತ್ತಿದ್ದ ಖಾದರ್ ಅವರು ಇಂದು (ಸೆಪ್ಟೆಂಬರ್ 11) ರೇಷ್ಮೆ ಶರ್ಟ್-​ ಪಂಚೆ, ಶಲ್ಯಾ ಧರಿಸಿದ್ದು, ಇದು ಕರ್ನಾಟಕದ ಸಂಸ್ಕೃತಿ ಪ್ರತೀಕ ಎಂದಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 11): ವಿಧಾನಸೌಧದ ಗ್ರಾಂಡ್ ಸ್ಟೇಪ್ಸ್ ಮೇಲೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿಲು ಸ್ಪೀಕರ್ ಯುಟಿ ಖಾದರ್, ಜುಬ್ಬಾ ಪೈಜಾಮ ಬಿಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದಾರೆ. ಹೌದು….ರಾಜಕೀಯ ನಾಯಕರು ಅಂದ್ರೆ ನಿಮಗೆ ಗೊತ್ತಲ್ವಾ ಅವರು ಯಾವಾಗಲು ಖಡಕ್ ಖಾದಿ ಡ್ರೆಸ್​​ ಅನ್ನೇ ಧರಿಸುತ್ತಾರೆ. ಅದರಂತೆ ಸದಾ ಖಡಕ್ ವೈಟ್ ಶರ್ಟ್ ಅಥವಾ ಜುಬ್ಬಾ ಹಾಕಿಕೊಳ್ಳುತ್ತಿದ್ದ ಖಾದರ್ ಅವರು ಇಂದು (ಸೆಪ್ಟೆಂಬರ್ 11) ರೇಷ್ಮೆ ಶರ್ಟ್-​ ಪಂಚೆ, ಶಲ್ಯಾ ಧರಿಸಿದ್ದು, ಇದು ಕರ್ನಾಟಕದ ಸಂಸ್ಕೃತಿ ಪ್ರತೀಕ ಎಂದಿದ್ದಾರೆ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More