Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
ಮನೆಯ ಸುತ್ತಮುತ್ತ ಅರಳಿ ಮರ ಬೆಳೆದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದಕ್ಕೆ ಗುರೂಜಿ ಈ ವಿಡಿಯೋದಲ್ಲಿ ಉತ್ತರಿಸಿದ್ದಾರೆ. ಅತ್ತರ್ವವೇದದಲ್ಲಿ ಉಲ್ಲೇಖಿಸಿರುವಂತೆ, ಅರಳಿ ವೃಕ್ಷವು ಪವಿತ್ರವಾಗಿದ್ದು, ಗುರು ಗ್ರಹದ ಪ್ರತೀಕವಾಗಿದೆ. ಮನೆಯಲ್ಲಿ ಅರಳಿ ಮರ ಬೆಳೆದರೆ ಅದನ್ನು ತೆಗೆಯುವುದು ಹೇಗೆ ಮತ್ತು ಏನು ಮಾಡಬೇಕೆಂಬುದನ್ನು ತಿಳಿಸಲಾಗಿದೆ.
ಬೆಂಗಳೂರು, ಮೇ 06: ಹಿಂದೂ ಸಂಪ್ರದಾಯದ ಪ್ರಕಾರ ಅಶ್ವಥ್ಥ ವೃಕ್ಷ (ಅರಳಿ ಮರ) ಪವಿತ್ರ ವೃಕ್ಷವೆಂದು ಪರಿಗಣಿಸಲಾಗಿದೆ. ಇದು ಗುರು ಗ್ರಹದ ಪ್ರತೀಕವಾಗಿದ್ದು, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಾನಿಧ್ಯ ಹೊಂದಿದೆ ಎನ್ನಲಾಗುತ್ತಿದೆ. ಅತ್ತರ್ವವೇದವು ಅಶ್ವತ್ಥದ ಮಹತ್ವವನ್ನು ವಿವರಿಸುತ್ತದೆ. ಆದರೆ ಮನೆಯ ಸಮೀಪ ಬೆಳೆದ ಅಶ್ವಥ್ಥ ವೃಕ್ಷದಿಂದ ಸಮಸ್ಯೆಗಳು ಉಂಟಾಗಬಹುದು ಕೆಲವರು ಹೇಳುತ್ತಾರೆ.
Published on: May 06, 2025 07:03 AM