ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ; ಮುಗಿಲು ಮುಟ್ಟಿದ ಮಾದಪ್ಪನ ಜಯಘೋಷ
ಮಲೆ ಮಹದೇಶ್ವರ ಬೆಟ್ಟದಲ್ಲಿಯೂ(Male Mahadeshwara Hills) ಯುಗಾದಿ ಜಾತ್ರೆಯ ಸಂಭ್ರಮ ಸಡಗರ ಮೂಡಿದ್ದು, ವಿಜೃಂಭಣೆಯಿಂದ ಮಹದೇಶ್ವರನ ಯುಗಾದಿ ರಥೋತ್ಸವ ನೆರವೇರಿದೆ. 101 ಬೇಡಗಂಪಣ ಬಾಲಕಿಯರಿಂದ ಬೆಲ್ಲದಾರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಹಸ್ರಾರು ಭಕ್ತರು ರಥೋತ್ಸವ ಭಾಗಿಯಾಗಿ ಮಹದೇಶ್ವರನ ಕೃಫೆಗೆ ಪಾತ್ರರಾದರು.
ಚಾಮರಾಜನಗರ, ಏ.04: ಇಂದು ನಾಡಿನೆಲ್ಲೆಡೆ ಯುಗಾದಿ ಸಂಭ್ರಮ ಮನೆಮಾಡಿದೆ. ಅದರಂತೆ ಮಲೆ ಮಹದೇಶ್ವರ ಬೆಟ್ಟದಲ್ಲಿಯೂ(Male Mahadeshwara Hills) ಯುಗಾದಿ ಜಾತ್ರೆಯ ಸಂಭ್ರಮ ಸಡಗರ ಮೂಡಿದ್ದು, ವಿಜೃಂಭಣೆಯಿಂದ ಮಹದೇಶ್ವರನ ಯುಗಾದಿ ರಥೋತ್ಸವ ನೆರವೇರಿದೆ. 101 ಬೇಡಗಂಪಣ ಬಾಲಕಿಯರಿಂದ ಬೆಲ್ಲದಾರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಹಸ್ರಾರು ಭಕ್ತರು ರಥೋತ್ಸವ ಭಾಗಿಯಾಗಿ ಮಹದೇಶ್ವರನ ಕೃಫೆಗೆ ಪಾತ್ರರಾದರು. ಇನ್ನು ಎಲ್ಲೆಲ್ಲೂ ಉಘೇಉಘೇ ಮಾದಪ್ಪ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ಈ ವೇಳೆ ರಥಕ್ಕೆ ಹೂ ಹಣ್ಣು, ದವಸ ಧಾನ್ಯ ಎಸೆದು ಭಕ್ತಿ ಸಮರ್ಪಣೆ ಮಾಡಿದರು. ಮಾದಪ್ಪನ ರಥದೊಂದಿಗೆ ರುದ್ರಾಕ್ಷಿ ಮಂಟಪ ಹುಲಿವಾಹನ ಮತ್ತು ಬಸವ ವಾಹನ ಸಾಗಿ ಬಂತು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Apr 09, 2024 03:40 PM
Follow Us
Latest Videos
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
