ಮಹಾರಾಷ್ಟ್ರ ಆಣೆಕಟ್ಟುಗಳಿಂದ ಭೀಮೆಗೆ ನೀರು, ಗಡಿಭಾಗಕ್ಕಿರುವ ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ
ವಿಜಯಪುರದ ಟಿವಿ9 ಪ್ರತಿನಿಧಿ ನೀಡಿರುವ ಮಾಹಿತಿ ಪ್ರಕಾರ ಭೀಮೆ ಉಕ್ಕಿ ಹರಿಯುತ್ತಿರುವುದರಿಂದ 7 ಬ್ರಿಜ್-ಕಂ-ಬ್ಯಾರೇಜುಗಳು ಸಂಪೂರ್ಣ ಮುಳುಗಡೆಯಾಗಿವೆ.
ಮಹಾರಾಷ್ಟ್ರ-ವಿಜಯಪುರ ಗಡಿಭಾಗದಲ್ಲಿ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ ಮಾರಾಯ್ರೇ. ಮಹಾರಾಷ್ಟ್ರದ ಉಜನಿ (Ujani) ಮತ್ತು ವೀರ್ (Veer) ಜಲಾಶಯಗಳಿಂ 1 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಭೀಮಾ ನದಿಗೆ (Bheema River) ಹರಿಬಿಟ್ಟಿರುವುದರಿಂದ ನದಿಪಾತ್ರ ಗ್ರಾಮದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಹೋಗಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುತ್ತಿದೆ. ವಿಜಯಪುರದ ಟಿವಿ9 ಪ್ರತಿನಿಧಿ ನೀಡಿರುವ ಮಾಹಿತಿ ಪ್ರಕಾರ ಭೀಮೆ ಉಕ್ಕಿ ಹರಿಯುತ್ತಿರುವುದರಿಂದ 7 ಬ್ರಿಜ್-ಕಂ-ಬ್ಯಾರೇಜುಗಳು ಸಂಪೂರ್ಣ ಮುಳುಗಡೆಯಾಗಿವೆ.
Latest Videos

ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ

ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು

ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ

ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
