ಮಹಾರಾಷ್ಟ್ರ ಆಣೆಕಟ್ಟುಗಳಿಂದ ಭೀಮೆಗೆ ನೀರು, ಗಡಿಭಾಗಕ್ಕಿರುವ ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ
ವಿಜಯಪುರದ ಟಿವಿ9 ಪ್ರತಿನಿಧಿ ನೀಡಿರುವ ಮಾಹಿತಿ ಪ್ರಕಾರ ಭೀಮೆ ಉಕ್ಕಿ ಹರಿಯುತ್ತಿರುವುದರಿಂದ 7 ಬ್ರಿಜ್-ಕಂ-ಬ್ಯಾರೇಜುಗಳು ಸಂಪೂರ್ಣ ಮುಳುಗಡೆಯಾಗಿವೆ.
ಮಹಾರಾಷ್ಟ್ರ-ವಿಜಯಪುರ ಗಡಿಭಾಗದಲ್ಲಿ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ ಮಾರಾಯ್ರೇ. ಮಹಾರಾಷ್ಟ್ರದ ಉಜನಿ (Ujani) ಮತ್ತು ವೀರ್ (Veer) ಜಲಾಶಯಗಳಿಂ 1 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಭೀಮಾ ನದಿಗೆ (Bheema River) ಹರಿಬಿಟ್ಟಿರುವುದರಿಂದ ನದಿಪಾತ್ರ ಗ್ರಾಮದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಹೋಗಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುತ್ತಿದೆ. ವಿಜಯಪುರದ ಟಿವಿ9 ಪ್ರತಿನಿಧಿ ನೀಡಿರುವ ಮಾಹಿತಿ ಪ್ರಕಾರ ಭೀಮೆ ಉಕ್ಕಿ ಹರಿಯುತ್ತಿರುವುದರಿಂದ 7 ಬ್ರಿಜ್-ಕಂ-ಬ್ಯಾರೇಜುಗಳು ಸಂಪೂರ್ಣ ಮುಳುಗಡೆಯಾಗಿವೆ.
Follow Us
Latest Videos
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

