Yatnal: ಸಿದ್ದು ಭಾಷಣವನ್ನ ಅಣಕಿಸಿ ಕೈ ನಾಯಕರನ್ನ ಕೆಣಕಿದ ಯತ್ನಾಳ್; ಇಲ್ಲಿದೆ ನೋಡಿ ವಿಡಿಯೋ
ಸದನದಲ್ಲಿ ಬೆಳಗ್ಗೆಯಿಂದ ವಾಕ್ಸಮರ ಶುರುವಾಗಿದ್ದು, ಸಿದ್ದು ಭಾಷಣವನ್ನ ಅಣಕಿಸಿದ ಯತ್ನಾಳ್ ಕೈ ನಾಯಕರನ್ನ ಕೆಣಕಿದರು. ಜು.1ರಿಂದ ಯಾರು ವಿದ್ಯುತ್ ಬಿಲ್ ಕಟ್ಟಂಗಿಯಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯನವರ ಭಾಷಣವನ್ನ ಅಣುಕಿಸುವ ಮೂಲಕ ಕೈ ನಾಯಕರಿಗೆ ಕೆಣಕಿದ್ದಾರೆ.
ಬೆಂಗಳೂರು: ಸದನದಲ್ಲಿ ಬೆಳಗ್ಗೆಯಿಂದ ವಾಕ್ಸಮರ ಶುರುವಾಗಿದ್ದು, ಸಿದ್ದು ಭಾಷಣವನ್ನ ಅಣಕಿಸಿದ ಯತ್ನಾಳ್(Yatnal)ಕೈ ನಾಯಕರನ್ನ ಕೆಣಕಿದರು. ಜು.1ರಿಂದ ಯಾರು ವಿದ್ಯುತ್ ಬಿಲ್ ಕಟ್ಟಂಗಿಯಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ(Siddaramaiah)ನವರ ಭಾಷಣವನ್ನ ಅಣುಕಿಸುವ ಮೂಲಕ ಕೈ ನಾಯಕರಿಗೆ ಕೆಣಕಿದ್ದಾರೆ. ಈ ವೇಳೆ ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ದರು, ಬ್ಯಾಂಕ್ ಖಾತೆ ಮಾಡಿಸಿದರು, ಎಲ್ಲಿ ಹಣ ಹಾಕಿದರು ಎಂದು ಕಾಂಗ್ರೆಸ್ ಶಾಸಕ ಎನ್.ಹೆಚ್ಕೋನರೆಡ್ಡಿ ಪ್ರಶ್ನಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 13, 2023 01:03 PM
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

