AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

80 ವರ್ಷ ಆಯ್ತು ಈ ತಾತ ತನ್ನ ಕೂದಲು ತೊಳೆದು, ಪುಣ್ಯಾತ್ಮ ಬಾಚಿಕೊಂಡೂ ಇಲ್ಲ!

ನಿಮ್ಮ ಕೂದಲನ್ನು ಸದೃಢ ಹಾಗೂ ಬಲಶಾಲಿಯಾಗಿಸಲು ಈ ಹೇರ್ ಆಯಿಲ್​ ಬಳಸಿ ಅಥವಾ ನಿಮ್ಮ ಕೇಶವು ಸುಂದರವಾಗಿ ಕಾಣಲು ಈ ಶಾಂಪೂ ಬಳಿಸ ಅಂತಾ ಟಿವಿಯಲ್ಲಿ, ರೇಡಿಯೋದಲ್ಲಿ ಕೇಳಿರುತ್ತೀರ. ಆದರೆ, ಇಲ್ಲೊಬ್ಬ 92 ವರ್ಷದ ವೃದ್ಧ ಇವೆಲ್ಲದಕ್ಕೂ ಡೋಂಟ್​ ಕೇರ್​ ಎಂಬಂತೆ ಕಳೆದ 80 ವರ್ಷಗಳಿಂದ ತನ್ನ ಕೂದಲನ್ನೇ ತೊಳೆದಿಲ್ಲವಂತೆ. ಅಷ್ಟೇ ಅಲ್ಲ, ತನ್ನ ಕೂದಲಿಗೆ ಬಾಚಣಿಗೆ ಸಹ ಬಳಸಿಲ್ಲ ಮತ್ತು ಕಟ್ಟಿಂಗ್​ ಅಂತೂ ಮಾಡಿಸಿಕೊಂಡಿಲ್ಲವಂತೆ. ಅಜ್ಜನ ಕೂದಲು 80 ವರ್ಷದಲ್ಲಿ ಎಷ್ಟು ಮೀಟರ್​ ಉದ್ದ ಬೆಳೆದಿದೆ!? […]

80 ವರ್ಷ ಆಯ್ತು ಈ ತಾತ ತನ್ನ ಕೂದಲು ತೊಳೆದು, ಪುಣ್ಯಾತ್ಮ ಬಾಚಿಕೊಂಡೂ ಇಲ್ಲ!
KUSHAL V
|

Updated on:Aug 27, 2020 | 2:54 PM

Share

ನಿಮ್ಮ ಕೂದಲನ್ನು ಸದೃಢ ಹಾಗೂ ಬಲಶಾಲಿಯಾಗಿಸಲು ಈ ಹೇರ್ ಆಯಿಲ್​ ಬಳಸಿ ಅಥವಾ ನಿಮ್ಮ ಕೇಶವು ಸುಂದರವಾಗಿ ಕಾಣಲು ಈ ಶಾಂಪೂ ಬಳಿಸ ಅಂತಾ ಟಿವಿಯಲ್ಲಿ, ರೇಡಿಯೋದಲ್ಲಿ ಕೇಳಿರುತ್ತೀರ.

ಆದರೆ, ಇಲ್ಲೊಬ್ಬ 92 ವರ್ಷದ ವೃದ್ಧ ಇವೆಲ್ಲದಕ್ಕೂ ಡೋಂಟ್​ ಕೇರ್​ ಎಂಬಂತೆ ಕಳೆದ 80 ವರ್ಷಗಳಿಂದ ತನ್ನ ಕೂದಲನ್ನೇ ತೊಳೆದಿಲ್ಲವಂತೆ. ಅಷ್ಟೇ ಅಲ್ಲ, ತನ್ನ ಕೂದಲಿಗೆ ಬಾಚಣಿಗೆ ಸಹ ಬಳಸಿಲ್ಲ ಮತ್ತು ಕಟ್ಟಿಂಗ್​ ಅಂತೂ ಮಾಡಿಸಿಕೊಂಡಿಲ್ಲವಂತೆ.

ಅಜ್ಜನ ಕೂದಲು 80 ವರ್ಷದಲ್ಲಿ ಎಷ್ಟು ಮೀಟರ್​ ಉದ್ದ ಬೆಳೆದಿದೆ!? ಅಂದ ಹಾಗೆ, ಈ ಕೇಶಕುಮಾರ ತಾತನ ಹೆಸರು ನುಯ್ಯೆನ್​ ವಾನ್​ ಚಿಯೆನ್​. ವಿಯೆಟ್ನಾಂ ದೇಶದ ಈ ಅಜ್ಜಯ್ಯನ ಕೇಶ ರಾಶಿ ಇದೀಗ ಒಂದಲ್ಲ ಎರಡಲ್ಲ ಬರೋಬ್ಬರಿ 5 ಮೀಟರ್​ನಷ್ಟು ಉದ್ದ ಬೆಳೆದು ನಿಂತಿದೆ.

ಆದರೆ, ತಾತನಿಗೆ ಈ ಬಗ್ಗೆ ಚಿಂತೆಯೇ ಇಲ್ಲವಂತೆ. ಯಾಕೆ ಅಜ್ಜ ನಿನ್ನ ಕೂದಲು ಕತ್ತರಿಸಿಲ್ಲ ಎಂದು ಯಾರೋ ಕೇಳಿದ್ದಕ್ಕೆ ಅಯ್ಯಯ್ಯೋ ನನ್ನ ಕೂದಲನ್ನು ಕತ್ತರಿಸಿಕೊಂಡ ಮರುದಿನವೇ ನಾನು ಸತ್ತುಹೋಗ್ತೀನಿ. ಇಲ್ಲಪ್ಪಾ ನಾನು ನನ್ನ ಕೂದಲನ್ನು ಕತ್ತಿರಿಸೋಲ್ಲ. ಅದನ್ನು ತೊಳೆಯುವುದಿಲ್ಲ ಅಥವಾ ಬಾಚುವುದೂ ಇಲ್ಲ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

Published On - 2:53 pm, Thu, 27 August 20

Follow Us
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ