AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

80 ವರ್ಷ ಆಯ್ತು ಈ ತಾತ ತನ್ನ ಕೂದಲು ತೊಳೆದು, ಪುಣ್ಯಾತ್ಮ ಬಾಚಿಕೊಂಡೂ ಇಲ್ಲ!

ನಿಮ್ಮ ಕೂದಲನ್ನು ಸದೃಢ ಹಾಗೂ ಬಲಶಾಲಿಯಾಗಿಸಲು ಈ ಹೇರ್ ಆಯಿಲ್​ ಬಳಸಿ ಅಥವಾ ನಿಮ್ಮ ಕೇಶವು ಸುಂದರವಾಗಿ ಕಾಣಲು ಈ ಶಾಂಪೂ ಬಳಿಸ ಅಂತಾ ಟಿವಿಯಲ್ಲಿ, ರೇಡಿಯೋದಲ್ಲಿ ಕೇಳಿರುತ್ತೀರ. ಆದರೆ, ಇಲ್ಲೊಬ್ಬ 92 ವರ್ಷದ ವೃದ್ಧ ಇವೆಲ್ಲದಕ್ಕೂ ಡೋಂಟ್​ ಕೇರ್​ ಎಂಬಂತೆ ಕಳೆದ 80 ವರ್ಷಗಳಿಂದ ತನ್ನ ಕೂದಲನ್ನೇ ತೊಳೆದಿಲ್ಲವಂತೆ. ಅಷ್ಟೇ ಅಲ್ಲ, ತನ್ನ ಕೂದಲಿಗೆ ಬಾಚಣಿಗೆ ಸಹ ಬಳಸಿಲ್ಲ ಮತ್ತು ಕಟ್ಟಿಂಗ್​ ಅಂತೂ ಮಾಡಿಸಿಕೊಂಡಿಲ್ಲವಂತೆ. ಅಜ್ಜನ ಕೂದಲು 80 ವರ್ಷದಲ್ಲಿ ಎಷ್ಟು ಮೀಟರ್​ ಉದ್ದ ಬೆಳೆದಿದೆ!? […]

80 ವರ್ಷ ಆಯ್ತು ಈ ತಾತ ತನ್ನ ಕೂದಲು ತೊಳೆದು, ಪುಣ್ಯಾತ್ಮ ಬಾಚಿಕೊಂಡೂ ಇಲ್ಲ!
KUSHAL V
|

Updated on:Aug 27, 2020 | 2:54 PM

Share

ನಿಮ್ಮ ಕೂದಲನ್ನು ಸದೃಢ ಹಾಗೂ ಬಲಶಾಲಿಯಾಗಿಸಲು ಈ ಹೇರ್ ಆಯಿಲ್​ ಬಳಸಿ ಅಥವಾ ನಿಮ್ಮ ಕೇಶವು ಸುಂದರವಾಗಿ ಕಾಣಲು ಈ ಶಾಂಪೂ ಬಳಿಸ ಅಂತಾ ಟಿವಿಯಲ್ಲಿ, ರೇಡಿಯೋದಲ್ಲಿ ಕೇಳಿರುತ್ತೀರ.

ಆದರೆ, ಇಲ್ಲೊಬ್ಬ 92 ವರ್ಷದ ವೃದ್ಧ ಇವೆಲ್ಲದಕ್ಕೂ ಡೋಂಟ್​ ಕೇರ್​ ಎಂಬಂತೆ ಕಳೆದ 80 ವರ್ಷಗಳಿಂದ ತನ್ನ ಕೂದಲನ್ನೇ ತೊಳೆದಿಲ್ಲವಂತೆ. ಅಷ್ಟೇ ಅಲ್ಲ, ತನ್ನ ಕೂದಲಿಗೆ ಬಾಚಣಿಗೆ ಸಹ ಬಳಸಿಲ್ಲ ಮತ್ತು ಕಟ್ಟಿಂಗ್​ ಅಂತೂ ಮಾಡಿಸಿಕೊಂಡಿಲ್ಲವಂತೆ.

ಅಜ್ಜನ ಕೂದಲು 80 ವರ್ಷದಲ್ಲಿ ಎಷ್ಟು ಮೀಟರ್​ ಉದ್ದ ಬೆಳೆದಿದೆ!? ಅಂದ ಹಾಗೆ, ಈ ಕೇಶಕುಮಾರ ತಾತನ ಹೆಸರು ನುಯ್ಯೆನ್​ ವಾನ್​ ಚಿಯೆನ್​. ವಿಯೆಟ್ನಾಂ ದೇಶದ ಈ ಅಜ್ಜಯ್ಯನ ಕೇಶ ರಾಶಿ ಇದೀಗ ಒಂದಲ್ಲ ಎರಡಲ್ಲ ಬರೋಬ್ಬರಿ 5 ಮೀಟರ್​ನಷ್ಟು ಉದ್ದ ಬೆಳೆದು ನಿಂತಿದೆ.

ಆದರೆ, ತಾತನಿಗೆ ಈ ಬಗ್ಗೆ ಚಿಂತೆಯೇ ಇಲ್ಲವಂತೆ. ಯಾಕೆ ಅಜ್ಜ ನಿನ್ನ ಕೂದಲು ಕತ್ತರಿಸಿಲ್ಲ ಎಂದು ಯಾರೋ ಕೇಳಿದ್ದಕ್ಕೆ ಅಯ್ಯಯ್ಯೋ ನನ್ನ ಕೂದಲನ್ನು ಕತ್ತರಿಸಿಕೊಂಡ ಮರುದಿನವೇ ನಾನು ಸತ್ತುಹೋಗ್ತೀನಿ. ಇಲ್ಲಪ್ಪಾ ನಾನು ನನ್ನ ಕೂದಲನ್ನು ಕತ್ತಿರಿಸೋಲ್ಲ. ಅದನ್ನು ತೊಳೆಯುವುದಿಲ್ಲ ಅಥವಾ ಬಾಚುವುದೂ ಇಲ್ಲ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

Published On - 2:53 pm, Thu, 27 August 20

Follow Us
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು