AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NRI: H1B ವೀಸಾ ಮೋಸ.. US ಸರ್ಕಾರದ ವಿರುದ್ಧ 70 ಭಾರತ ಮೂಲದ ಉದ್ಯೋಗಿಗಳಿಂದ ಕೇಸ್ ದಾಖಲು

Denying H-1B Visas: ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಪದವಿಗಳನ್ನು ಪಡೆದ ಎಲ್ಲಾ ವಿದೇಶಿಗರು H-1B ವೀಸಾಗಳನ್ನು ಪಡೆಯಬೇಕೆಂದರೆ OPT (ಐಚ್ಛಿಕ ಪ್ರಾಯೋಗಿಕ ತರಬೇತಿ- Optional Practical Training) ಕಾರ್ಯಕ್ರಮಕ್ಕೆ ಸೇರಬೇಕಾಗುತ್ತದೆ. ಏತನ್ಮಧ್ಯೆ, ಭಾರತ ಮೂಲದ ಅರ್ಜಿದಾರರು US ಸರ್ಕಾರದಿಂದ ಪರವಾನಗಿ ಪಡೆದ 4 ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಅವರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ.

NRI: H1B ವೀಸಾ ಮೋಸ.. US ಸರ್ಕಾರದ ವಿರುದ್ಧ 70 ಭಾರತ ಮೂಲದ ಉದ್ಯೋಗಿಗಳಿಂದ ಕೇಸ್ ದಾಖಲು
ಮಾಹಿತಿ ನೀಡದೆ ಶಿಕ್ಷಿಸಿದ್ದಾರೆ ಎಂದು ಅಲವತ್ತುಕೊಂಡಿರುವ ಭಾರತ ಮೂಲದ 70 ಉದ್ಯೋಗಿಗಳು
ಸಾಧು ಶ್ರೀನಾಥ್​
|

Updated on:Aug 14, 2023 | 3:54 PM

Share

H1B ವೀಸಾ ನಿರಾಕರಣೆ:  ಸುಮಾರು 70 NRI ಗಳು ತಾವು ಉದ್ಯೋಗ ಸೇರಬಯಸಿದ್ದ ಕಂಪನಿಗಳ ಮೋಸದ ಆಟದಿಂದಾಗಿ ತಮಗೆ H1B ವೀಸಾಗಳನ್ನು ನಿರಾಕರಿಸಿರುವ US ಸರ್ಕಾರದ ವಿರುದ್ಧ (US Government) ಮೊಕದ್ದಮೆ ಹೂಡಿದ್ದಾರೆ. ಬ್ಲೂಮ್‌ಬರ್ಗ್ ಕಾನೂನು ವರದಿಯಲ್ಲಿ ಈ ಕುರಿತು ಲೇಖನವನ್ನು ಪ್ರಕಟಿಸಲಾಗಿದೆ. ವಾಷಿಂಗ್ಟನ್ ರಾಜ್ಯದ ಫೆಡರಲ್ ಜಿಲ್ಲಾ ನ್ಯಾಯಾಲಯದಲ್ಲಿ ಈ ವಾರ ಸಲ್ಲಿಸಲಾದ ಮೊಕದ್ದಮೆಯ ಪ್ರಕಾರ, ಹೋಮ್​ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಭಾರತೀಯ ಪದವೀಧರರು ಕಾನೂನುಬದ್ಧ ಉದ್ಯೋಗಗಳಲ್ಲಿ ಉದ್ಯೋಗದಲ್ಲಿದ್ದರೂ ಸಹ ಆ ಪದವೀಧರರಿಗೆ H-1B ವಿಶೇಷ ಉದ್ಯೋಗ ವೀಸಾಗಳನ್ನು (H1B Visas) ನೀಡಲು ನಿರಾಕರಿಸಿದೆ.

ಮಾಹಿತಿ ನೀಡದೆ ಶಿಕ್ಷಿಸಿದ್ದಾರೆ ಎಂದು ಅಲವತ್ತುಕೊಂಡಿರುವ ಭಾರತ ಮೂಲದ 70 ಉದ್ಯೋಗಿಗಳು

ದೂರಿನ ಪ್ರಕಾರ, ಯುಎಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದೇಶಿ ಪದವೀಧರರಿಗಾಗಿರುವ ತರಬೇತಿ ಕಾರ್ಯಕ್ರಮಗಳ ಮೂಲಕ ಉದ್ಯೋಗದಲ್ಲಿರುವ ಭಾರತೀಯ ಪದವೀಧರರಿಗೆ ಪ್ರತಿಕ್ರಿಯಿಸಲು ಅವಕಾಶವಿಲ್ಲದೆ ಅನ್ಯಾಯವಾಗಿ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56 ಯೋಜನೆ

ಶಿಕ್ಷೆಗೊಳಗಾದ ಎನ್ಆರ್ಐಗಳು ನಾಲ್ಕು ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ: ಅವು ಯಾವುವೆಂದರೆ ಎಂಡ್​ವಿಲ್ಲೆ ಟೆಕ್ನಾಲಜೀಸ್, ಅಬ್ಜೆಕ್ ಟೆಕ್ನಾಲಜೀಸ್ ಎಲ್ಎಲ್ ಸಿ, ಇಂಟೆಗ್ರಾ ಟೆಕ್ನಾಲಜೀಸ್ ಎಲ್ಎಲ್ ಸಿ, ವೈರ್ ಕ್ಲಾಸ್ ಟೆಕ್ನಾಲಜೀಸ್ ಎಲ್ಎಲ್ ಸಿ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:50 pm, Mon, 14 August 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?