AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಮಹಿಳೆಯರಿಗೆ ಈ ಬಾರಿಯ ರಸಾಯನಿಕ ಶಾಸ್ತ್ರ ನೊಬೆಲ್‍ ಪ್ರಶಸ್ತಿ

ಈ ವರ್ಷ 2020ರ ನೊಬೆಲ್‍ ಬಹುಮಾನಗಳು ಪ್ರಕಟವಾಗತೊಡಗಿ ಎರಡು ದಿನಗಳಾದವು. ಇಂದು ರಸಾಯನಿಕ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ. ಈ ವರ್ಷದ ರಸಾಯನಿಕ ವಿಜ್ಞಾನದ ಪ್ರಶಸ್ತಿಯನ್ನು ಇಬ್ಬರು ಮಹಿಳಾ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ರಸಾಯನ ವಿಜ್ಞಾನದ ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್ (Emmanuelle Charpentier)‌ ಮತ್ತು ಪ್ರೊ ಜೆನಿಫರ್‌ ಡೌನಾ ( Jennifer A. Doudna) ಅವರು “ಜೀನೊಮ್‌ ಎಡಿಟಿಂಗ್‌ ಕುರಿತಾದ ವೈಧಾನಿಕತೆಯ ಸಂಶೋಧನೆಗಾಗಿ ರಸಾಯನಿಕ ವಿಜ್ಞಾನದ ನೊಬೆಲ್‍ ಗಳಿಸಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್‌ ಅವರು […]

ಇಬ್ಬರು ಮಹಿಳೆಯರಿಗೆ ಈ ಬಾರಿಯ ರಸಾಯನಿಕ ಶಾಸ್ತ್ರ ನೊಬೆಲ್‍ ಪ್ರಶಸ್ತಿ
ಸಾಧು ಶ್ರೀನಾಥ್​
|

Updated on: Oct 07, 2020 | 5:06 PM

Share

ಈ ವರ್ಷ 2020ರ ನೊಬೆಲ್‍ ಬಹುಮಾನಗಳು ಪ್ರಕಟವಾಗತೊಡಗಿ ಎರಡು ದಿನಗಳಾದವು. ಇಂದು ರಸಾಯನಿಕ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ. ಈ ವರ್ಷದ ರಸಾಯನಿಕ ವಿಜ್ಞಾನದ ಪ್ರಶಸ್ತಿಯನ್ನು ಇಬ್ಬರು ಮಹಿಳಾ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.

ರಸಾಯನ ವಿಜ್ಞಾನದ ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್ (Emmanuelle Charpentier)‌ ಮತ್ತು ಪ್ರೊ ಜೆನಿಫರ್‌ ಡೌನಾ ( Jennifer A. Doudna) ಅವರು “ಜೀನೊಮ್‌ ಎಡಿಟಿಂಗ್‌ ಕುರಿತಾದ ವೈಧಾನಿಕತೆಯ ಸಂಶೋಧನೆಗಾಗಿ ರಸಾಯನಿಕ ವಿಜ್ಞಾನದ ನೊಬೆಲ್‍ ಗಳಿಸಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್‌ ಅವರು ಮೂಲತಃ ಫ್ರಾನ್ಸ್‌ ದೇಶದ ಮಹಿಳಾ ವಿಜ್ಞಾನಿ, ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಸಂಸ್ಥೆಯು ಇವರ ಸದ್ಯದ ಕಾರ್ಯ ಕ್ಷೇತ್ರ. ಪ್ರೊ ಜೆನಿಫರ್‌ ಡೌನಾ ಅವರು ಜೀವಿ ರಸಾಯನಿಕ ವಿಜ್ಞಾನಿ, ಸದ್ಯ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!