AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಮಹಿಳೆಯರಿಗೆ ಈ ಬಾರಿಯ ರಸಾಯನಿಕ ಶಾಸ್ತ್ರ ನೊಬೆಲ್‍ ಪ್ರಶಸ್ತಿ

ಈ ವರ್ಷ 2020ರ ನೊಬೆಲ್‍ ಬಹುಮಾನಗಳು ಪ್ರಕಟವಾಗತೊಡಗಿ ಎರಡು ದಿನಗಳಾದವು. ಇಂದು ರಸಾಯನಿಕ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ. ಈ ವರ್ಷದ ರಸಾಯನಿಕ ವಿಜ್ಞಾನದ ಪ್ರಶಸ್ತಿಯನ್ನು ಇಬ್ಬರು ಮಹಿಳಾ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ರಸಾಯನ ವಿಜ್ಞಾನದ ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್ (Emmanuelle Charpentier)‌ ಮತ್ತು ಪ್ರೊ ಜೆನಿಫರ್‌ ಡೌನಾ ( Jennifer A. Doudna) ಅವರು “ಜೀನೊಮ್‌ ಎಡಿಟಿಂಗ್‌ ಕುರಿತಾದ ವೈಧಾನಿಕತೆಯ ಸಂಶೋಧನೆಗಾಗಿ ರಸಾಯನಿಕ ವಿಜ್ಞಾನದ ನೊಬೆಲ್‍ ಗಳಿಸಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್‌ ಅವರು […]

ಇಬ್ಬರು ಮಹಿಳೆಯರಿಗೆ ಈ ಬಾರಿಯ ರಸಾಯನಿಕ ಶಾಸ್ತ್ರ ನೊಬೆಲ್‍ ಪ್ರಶಸ್ತಿ
ಸಾಧು ಶ್ರೀನಾಥ್​
|

Updated on: Oct 07, 2020 | 5:06 PM

Share

ಈ ವರ್ಷ 2020ರ ನೊಬೆಲ್‍ ಬಹುಮಾನಗಳು ಪ್ರಕಟವಾಗತೊಡಗಿ ಎರಡು ದಿನಗಳಾದವು. ಇಂದು ರಸಾಯನಿಕ ವಿಜ್ಞಾನದ ಪ್ರಶಸ್ತಿ ಪ್ರಕಟವಾಗಿದೆ. ಈ ವರ್ಷದ ರಸಾಯನಿಕ ವಿಜ್ಞಾನದ ಪ್ರಶಸ್ತಿಯನ್ನು ಇಬ್ಬರು ಮಹಿಳಾ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.

ರಸಾಯನ ವಿಜ್ಞಾನದ ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್ (Emmanuelle Charpentier)‌ ಮತ್ತು ಪ್ರೊ ಜೆನಿಫರ್‌ ಡೌನಾ ( Jennifer A. Doudna) ಅವರು “ಜೀನೊಮ್‌ ಎಡಿಟಿಂಗ್‌ ಕುರಿತಾದ ವೈಧಾನಿಕತೆಯ ಸಂಶೋಧನೆಗಾಗಿ ರಸಾಯನಿಕ ವಿಜ್ಞಾನದ ನೊಬೆಲ್‍ ಗಳಿಸಿದ್ದಾರೆ. ಪ್ರೊ. ಎಮಾನ್ಯುಲ್ ಶೆಪಂತೆರ್‌ ಅವರು ಮೂಲತಃ ಫ್ರಾನ್ಸ್‌ ದೇಶದ ಮಹಿಳಾ ವಿಜ್ಞಾನಿ, ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಸಂಸ್ಥೆಯು ಇವರ ಸದ್ಯದ ಕಾರ್ಯ ಕ್ಷೇತ್ರ. ಪ್ರೊ ಜೆನಿಫರ್‌ ಡೌನಾ ಅವರು ಜೀವಿ ರಸಾಯನಿಕ ವಿಜ್ಞಾನಿ, ಸದ್ಯ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ