AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡದ ಕೆಲಸ ಬಿಟ್ಟು ಈಗ ಫುಲ್​ ಟೈಂ ಡಾಟರ್, ಹೆತ್ತವರಿಂದಲೇ ತಿಂಗಳಿಗೆ 47 ಸಾವಿರ ರೂ. ವೇತನ ಪಡೆಯುವ ಮಹಿಳೆ

ಪ್ರತಿಷ್ಠಿತ ಸುದ್ದಿ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ, ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಎಷ್ಟೊತ್ತಿಗೋ ಊಟ, ಎಷ್ಟೊತ್ತಿಗೋ ತಿಂಡಿ, ಕುಟುಂಬದವರ ಮುಖ ನೋಡುವುದೂ ಅಪರೂಪ, ಸ್ನೇಹಿತರಿಲ್ಲ, ಬಂಧುಗಳ ಪರಿಚಯವನ್ನು ಮಾಡಿಕೊಳ್ಳಲು ಸಮಯವಿರದಂತಹ ಪರಿಸ್ಥಿತಿ.

ಒತ್ತಡದ ಕೆಲಸ ಬಿಟ್ಟು ಈಗ ಫುಲ್​ ಟೈಂ ಡಾಟರ್, ಹೆತ್ತವರಿಂದಲೇ ತಿಂಗಳಿಗೆ 47 ಸಾವಿರ ರೂ. ವೇತನ ಪಡೆಯುವ ಮಹಿಳೆ
ಪೋಷಕರುImage Credit source: NDTV
ನಯನಾ ರಾಜೀವ್
|

Updated on: May 29, 2023 | 8:17 AM

Share

ಪ್ರತಿಷ್ಠಿತ ಸುದ್ದಿ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ, ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಎಷ್ಟೊತ್ತಿಗೋ ಊಟ, ಎಷ್ಟೊತ್ತಿಗೋ ತಿಂಡಿ, ಕುಟುಂಬದವರ ಮುಖ ನೋಡುವುದೂ ಅಪರೂಪ, ಸ್ನೇಹಿತರಿಲ್ಲ, ಬಂಧುಗಳ ಪರಿಚಯವನ್ನು ಮಾಡಿಕೊಳ್ಳಲು ಸಮಯವಿರದಂತಹ ಪರಿಸ್ಥಿತಿ. ಜತೆಗೆ ಕಚೇರಿಯಲ್ಲಿ ವಿಪರೀತ ಕೆಲಸ ಈ ಕೆಲಸ ಸಾಕಪ್ಪಾ ಸಾಕು ಎನ್ನುವಷ್ಟು ಬೇಸರ. ಹೀಗಿರುವಾಗ ಚೀನಾದ ಮಹಿಳೆಗೆ ಆಕೆಯ ಪೋಷಕರೇ ಒಂದು ಆಫರ್ ನೀಡುತ್ತಾರೆ.

ಕೆಲಸವನ್ನು ಬಿಟ್ಟು ನಮ್ಮ ಜತೆ ಬಂದುಬಿಡು, ನಿನಗೆ ತಿಂಗಳಿಗೆ 570 ಡಾಲರ್ ಅಂದರೆ ಸುಮಾರು 47 ಸಾವಿರ ರೂ. ವೇತನ ನೀಡುವುದಾಗಿ ಆಫರ್ ಕೊಟ್ಟೇಬಿಟ್ಟರು. ನೋಡು ನಮ್ಮನ್ನು ನೋಡಿಕೊಂಡು, ನಮ್ಮ ಜತೆ ಆರಾಮಾಗಿ ಇರ್ತೀಯಾ ಅತ್ವಾ ಇದೇ ತಲೆನೋವಿನ ಕೆಲಸವನ್ನು ಮುಂದುವರೆಸುತ್ತೀರಾ ಎಂದು.

ಆಕೆ ಒಪ್ಪೇ ಬಿಟ್ಟಳು ಲಕ್ಷಾಂತರ ರೂ. ಸಂಬಳ ಬರುವ ಕೆಲಸವನ್ನು ಬಿಟ್ಟು ಫುಲ್​ ಟೈಂ ಡಾಲರ್​ ಆಗಿಯೇ ಬಿಟ್ಟಳು. ಪೋಷಕರ ನಿವೃತ್ತದ ಪಿಂಚಣಿ 10 ಸಾವಿರ ಯುವಾನ್​ಗಿಂತಲೂ ಹೆಚ್ಚು, ಅದರಲ್ಲಿ 4 ಸಾವಿರ ಯುವಾನ್​ ಅನ್ನು ಮಗಳಿಗೆ ಕೊಡುವುದಾಗಿ ಹೇಳಿದ್ದಾರೆ.

ಅವರ ದಿನಚರಿ ಏನು ಗೊತ್ತಾ? ಬೆಳಗ್ಗೆ 1 ಗಂಟೆ ಪೋಷಕರೊಂದಿಗೆ ನೃತ್ಯ ಮಾಡುವುದು, ಬಳಿಕ ದಿನಸಿ ಶಾಪಿಂಗ್​ಗೆ ತೆರಳುವುದು, ತಂದೆಯೊಂದಿಗೆ ರುಚಿ ರುಚಿಯಾದ ಅಡುಗೆ ಮಾಡುವುದು, ತಿಂಗಳ ಕೊನೆಯಲ್ಲಿ ಎಲ್ಲಿಗಾದರೂ ಪ್ರವಾಸಕ್ಕೆ ಹೋಗುವುದು ಇಷ್ಟೇ ಆಕೆಯ ಕೆಲಸ.

ಒಂದೊಮ್ಮೆ ನಿನಗೆ ಸೂಕ್ತವಾದ ಉದ್ಯೋಗ ಸಿಕ್ಕರೆ ಹೋಗು, ಅಥವಾ ಕೆಲಸ ಮಾಡುವ ಮನಸ್ಥಿತಿ ಇಲ್ಲದಿದ್ದರೆ ಇಲ್ಲಿಯೇ ನಮ್ಮೊಂದಿಗೆ ಇದ್ದುಬಿಡು ಎನ್ನುತ್ತಾರೆ ಪೋಷಕರು. ಎಷ್ಟು ಮಂದಿಗೆ ಈ ರೀತಿ ತಮ್ಮ ಪೋಷಕರೊಂದಿಗೆ ಕಳೆಯಲು ಸಮಯ ಸಿಗುತ್ತೆ ಹೇಳಿ,  ಕೆಲವರು ಇದು ಪೋಷಕರ ಅವಲಂಬನೆಯನ್ನು ಶಾಶ್ವತಗೊಳಿಸುತ್ತದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ