AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಲಿಟರಿ ವಿಮಾನದಲ್ಲೇ ದರೋಡೆ! 39 ರೇಡಿಯೋ ಉಪಕರಣಗಳ ಕಳವು; ದರೋಡೆಕೋರರ​ ಶೂ-ಬೆರಳಚ್ಚು ಪತ್ತೆ

ಬಿಗಿ ಭದ್ರತೆಯ ನಡುವೆಯೂ ವಿಮಾನದ ಕಾರ್ಗೋ ದ್ವಾರವನ್ನು ತೆರೆದ ಕಳ್ಳರು ದರೋಡೆ ಮಾಡಿದ್ದು, ಅವರನ್ನು ಇನ್ನೂ ಹಿಡಿಯಲು ಸಾಧ್ಯವಾಗಿಲ್ಲ. ವಿಮಾನದೊಳಗೆ ದರೋಡೆಕೋರ್​ ಶೂ ಮತ್ತು ಬೆರಳಚ್ಚು ಪೊಲೀಸರಿಗೆ ಪತ್ತೆಯಾಗಿದೆ.

ಮಿಲಿಟರಿ ವಿಮಾನದಲ್ಲೇ ದರೋಡೆ! 39 ರೇಡಿಯೋ ಉಪಕರಣಗಳ ಕಳವು; ದರೋಡೆಕೋರರ​ ಶೂ-ಬೆರಳಚ್ಚು ಪತ್ತೆ
Ilyushin-80 ವಿಮಾನ
Lakshmi Hegde
|

Updated on:Dec 09, 2020 | 1:28 PM

Share

ರಷ್ಯಾದಲ್ಲಿ ಒಂದು ಬಹುದೊಡ್ಡ ಮಟ್ಟದ ವಿಮಾನ ದರೋಡೆ ನಡೆದಿದೆ. ಅದೂ ಸಕಲ ಭದ್ರತೆಯನ್ನೂಳಗೊಂಡ ಮಿಲಿಟರಿ ವಿಮಾನಕ್ಕೇ ಕನ್ನ ಹಾಕಿದ ದರೋಡೆಕೋರರು 39 ರೇಡಿಯೋ ಉಪಕರಣಗಳನ್ನು ದೋಚಿದ್ದಾರೆ.

ದಕ್ಷಿಣ ರಷ್ಯಾದ ವಾಯುನೆಲೆಯಲ್ಲಿ ಇದ್ದ ಇಲ್ಯುಷಿನ್-80 ಎಂಬ ಡೂಮ್ಸ್​ಡೇ ವಿಮಾನದಲ್ಲಿ ಈ ಕಳವಾಗಿದೆ. ಡೂಮ್ಸ್​ಡೇ ಜೆಟ್​ ಎಂದರೆ ಅಣುಯುದ್ಧ ಸೇರಿ ದೊಡ್ಡ ಮಟ್ಟದ ಸಂಘರ್ಷ ಅಥವಾ ಸೈನ್ಯ ಮತ್ತು ಸರ್ಕಾರಕ್ಕೆ ಇನ್ಯಾವುದೇ ರೀತಿಯ ವಿಪತ್ತು ಎದುರಾದ ಸಂದರ್ಭದಲ್ಲಿ ವಾಯುಗಾಮಿ ಕಮಾಂಡ್ ಪೋಸ್ಟ್ ಆಗಿ ಬಳಸುತ್ತಾರೆ.

ದರೋಡೆಕೋರರ​ ಶೂ-ಬೆರಳಚ್ಚು ಪತ್ತೆ ಅದರಲ್ಲೂ ನ್ಯೂಕ್ಲಿಯರ್​ ಯುದ್ಧದ ಸಂದರ್ಭದಲ್ಲಿ ಪ್ರಮುಖ ನಾಯಕರು, ಮಿಲಿಟರಿಯ ಉನ್ನತ ಅಧಿಕಾರಿಗಳನ್ನು ಪ್ರಾಣಾಪಾಯದಿಂದ ಕಾಪಾಡಲು ಈ ಜೆಟ್​ಗಳನ್ನು ಬಳಸಲಾಗುತ್ತದೆ. ಹಾಗೇ ಇಂಥ ಡೂಮ್ಸ್​ಡೇ ಪ್ಲೇನ್​ಗಳಿಗೆ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿರುತ್ತದೆ. ಅಷ್ಟೆಲ್ಲ ಬಿಗಿ ಭದ್ರತೆಯ ನಡುವೆಯೂ ವಿಮಾನದ ಕಾರ್ಗೋ ದ್ವಾರವನ್ನು ತೆರೆದ ಕಳ್ಳರು ದರೋಡೆ ಮಾಡಿದ್ದು, ಅವರನ್ನು ಇನ್ನೂ ಹಿಡಿಯಲು ಸಾಧ್ಯವಾಗಿಲ್ಲ.

ವಿಮಾನದೊಳಗೆ ದರೋಡೆಕೋರರ​ ಶೂ ಮತ್ತು ಬೆರಳಚ್ಚು ಪೊಲೀಸರಿಗೆ ಪತ್ತೆಯಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾದಲ್ಲಿ ಇಲ್ಯುಷಿನ್​-80ಯ ಒಟ್ಟು 4 ವಿಮಾನಗಳಿವೆ. ಹಾಗೇ, ಇಲ್​-86 ( Il-86)ನ್ನು ಪರಮಾಣು ಯುದ್ಧದ ಸಂದರ್ಭದಲ್ಲಿ ಹಡಗಿನಲ್ಲಿ ಇದ್ದವರನ್ನು ರಕ್ಷಿಸಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

Covid 19 ಲಸಿಕೆ ಪಡೆದವರ ತುಟಿ ಓರೆಯಾಗಿದ್ದೇಕೆ? ಅಡ್ಡ ಪರಿಣಾಮದ ಬಗ್ಗೆ ತಜ್ಞರ ಸಮರ್ಥನೆ?

Published On - 1:27 pm, Wed, 9 December 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ