AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣ ಪಣಕ್ಕಿಟ್ಟು ಸ್ನೇಹಿತನನ್ನು ರಕ್ಷಿಸಿದ 3 ವರ್ಷದ ಬಾಲಕನ ವಿಡಿಯೋ ಸಖತ್‌ ವೈರಲ್‌

ಬ್ರೆಜಿಲ್‌: ಈಜುಕೊಳದಲ್ಲಿ ಆಯತಪ್ಪಿ ಬಿದ್ದ ಮೂರು ವರ್ಷದ ಬಾಲಕನ್ನು ಆತನ ಸ್ನೇಹಿತ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದೆ. ಹೌದು ಬ್ರೆಜಿಲ್‌ ದೇಶದ ರಿಯೋ ಜಿ ಜನೇರೋದ ಮನೆಯೊಂದರ ಈಜುಕೊಳದ ದಡದಲ್ಲಿ ಮೂರು ವರ್ಷದ ಬಾಲಕ ಆಟವಾಡುತ್ತಿದ್ದ. ಅಲ್ಲಿಗೆ ಬಂದ ಆತನ ಸ್ನೇಹಿತ ಮೂರು ವರ್ಷದ ಬಾಲಕ ಈಜುಕೊಳದಲ್ಲಿ ಬಿದ್ದ ಟಾಯ್‌ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಆಯತಪ್ಪಿ ಈಜುಕೊಳದಲ್ಲಿ ಬಿದ್ದಿದ್ದಾನೆ. ಆಗ ಆತ ಪ್ರಾಣರಕ್ಷಣೆಗಾಗಿ ಒದ್ದಾಡಲಾರಂಭಿಸಿದ್ದಾನೆ. ಆತನೆ ಸ್ನೇಹಿತ ಈತನನ್ನು ರಕ್ಷಿಸಲು ಯಾರಾದರೂ ಇದ್ದಾರಾ […]

ಪ್ರಾಣ ಪಣಕ್ಕಿಟ್ಟು ಸ್ನೇಹಿತನನ್ನು ರಕ್ಷಿಸಿದ 3 ವರ್ಷದ ಬಾಲಕನ ವಿಡಿಯೋ ಸಖತ್‌ ವೈರಲ್‌
Guru
|

Updated on: Aug 26, 2020 | 6:31 PM

Share

ಬ್ರೆಜಿಲ್‌: ಈಜುಕೊಳದಲ್ಲಿ ಆಯತಪ್ಪಿ ಬಿದ್ದ ಮೂರು ವರ್ಷದ ಬಾಲಕನ್ನು ಆತನ ಸ್ನೇಹಿತ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದೆ.

ಹೌದು ಬ್ರೆಜಿಲ್‌ ದೇಶದ ರಿಯೋ ಜಿ ಜನೇರೋದ ಮನೆಯೊಂದರ ಈಜುಕೊಳದ ದಡದಲ್ಲಿ ಮೂರು ವರ್ಷದ ಬಾಲಕ ಆಟವಾಡುತ್ತಿದ್ದ. ಅಲ್ಲಿಗೆ ಬಂದ ಆತನ ಸ್ನೇಹಿತ ಮೂರು ವರ್ಷದ ಬಾಲಕ ಈಜುಕೊಳದಲ್ಲಿ ಬಿದ್ದ ಟಾಯ್‌ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಆಯತಪ್ಪಿ ಈಜುಕೊಳದಲ್ಲಿ ಬಿದ್ದಿದ್ದಾನೆ.

ಆಗ ಆತ ಪ್ರಾಣರಕ್ಷಣೆಗಾಗಿ ಒದ್ದಾಡಲಾರಂಭಿಸಿದ್ದಾನೆ. ಆತನೆ ಸ್ನೇಹಿತ ಈತನನ್ನು ರಕ್ಷಿಸಲು ಯಾರಾದರೂ ಇದ್ದಾರಾ ಎಂದು ಸುತ್ತಲು ನೋಡಿದ್ದಾನೆ. ಯಾರು ಕಂಡು ಬರದಿದ್ದಾಗ ತಾನೇ ದೈರ್ಯಮಾಡಿ ಸ್ನೇಹಿತನನ್ನು ಈಜುಕೊಳದಿಂದ ಎಳೆದು ರಕ್ಷಣೆ ಮಾಡಿದ್ದಾನೆ. ಈ ಸಂಪೂರ್ಣ ದೃಶ್ಯ ಈಜುಕೊಳದಲ್ಲಿ ಅಳವಡಿಸಿರುವ ಸರ್ವೆಲೆನ್ಸ್‌ ಕ್ಯಾಮೆರಾದಲ್ಲಿ ದಾಖಲಾಗಿದೆ. ನಂತರ ಸ್ಥಳಕ್ಕೆ ಬಂದ ಬಾಲಕನ ತಾಯಿ ವಿಷಯ ಗೊತ್ತಾಗಿ ದಂಗಾಗಿದ್ದಾರೆ. ಹಾಗೇ ತನ್ನ ಮಗನ ಈ ಸಾಹಸವನ್ನ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ.

ಈಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಷ್ಟೇ ಅಲ್ಲ ವಿಷಯ ತಿಳಿದು ಸ್ಥಳೀಯ ಪೊಲೀಸ್‌ ಇಲಾಖೆ ಬಾಲಕನಿಗೆ ಚಾಕೊಲೇಟ್‌ಗಳ ಗುಚ್ಚವನ್ನೇ ನೀಡಿ ಗೌರವಿಸಿದೆ.

https://www.facebook.com/poliana.consoledeoliveira/posts/3888047784555067

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?