AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್

ಮಹಾಮಾರಿ ಕೊರೊನಾದಿಂದಾಗಿ ಪ್ರತಿಷ್ಠಿತ, ಹೆಸರು ಮಾಡಿದ್ದ ಅದೆಷ್ಟೂ ಕಂಪನಿಗಳು ಬಂದ್ ಆಗುತ್ತಿವೆ. ಈಗ ಅದೇ ಸಾಲಿನಲ್ಲಿ ಅಮೆರಿಕದ ಅತಿದೊಡ್ಡ ಪಿಜ್ಜಾ ಹಟ್ ಮತ್ತು ವೆಂಡಿಯ ಫ್ರ್ಯಾಂಚೈಸೀ ಎನ್‌ಪಿಸಿ ಇಂಟರ್ನ್ಯಾಷನಲ್ ಇಂಕ್ ಸೇರಿಕೊಳ್ಳುತ್ತಿದೆ. 1,200 ಕ್ಕೂ ಹೆಚ್ಚು ಪಿಜ್ಜಾ ಹಟ್ ಮತ್ತು ಸುಮಾರು 400 ವೆಂಡಿ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿರುವ ಕಂಪನಿಯು, ಕೊರೊನಾ ವೈರಸ್ ಸೋಂಕಿನಿಂದಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಕಂಪನಿ ಸುಮಾರು 1 ಬಿಲಿಯನ್​ನಷ್ಟು ಭಾರೀ ಸಾಲದ ಹೊರೆ ಮತ್ತು ಹೆಚ್ಚುತ್ತಿರುವ ಕಾರ್ಮಿಕ ಮತ್ತು ಆಹಾರ ವೆಚ್ಚಗಳು ಸೇರಿದಂತೆ […]

ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್
ಆಯೇಷಾ ಬಾನು
|

Updated on: Jul 02, 2020 | 7:21 AM

Share

ಮಹಾಮಾರಿ ಕೊರೊನಾದಿಂದಾಗಿ ಪ್ರತಿಷ್ಠಿತ, ಹೆಸರು ಮಾಡಿದ್ದ ಅದೆಷ್ಟೂ ಕಂಪನಿಗಳು ಬಂದ್ ಆಗುತ್ತಿವೆ. ಈಗ ಅದೇ ಸಾಲಿನಲ್ಲಿ ಅಮೆರಿಕದ ಅತಿದೊಡ್ಡ ಪಿಜ್ಜಾ ಹಟ್ ಮತ್ತು ವೆಂಡಿಯ ಫ್ರ್ಯಾಂಚೈಸೀ ಎನ್‌ಪಿಸಿ ಇಂಟರ್ನ್ಯಾಷನಲ್ ಇಂಕ್ ಸೇರಿಕೊಳ್ಳುತ್ತಿದೆ.

1,200 ಕ್ಕೂ ಹೆಚ್ಚು ಪಿಜ್ಜಾ ಹಟ್ ಮತ್ತು ಸುಮಾರು 400 ವೆಂಡಿ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿರುವ ಕಂಪನಿಯು, ಕೊರೊನಾ ವೈರಸ್ ಸೋಂಕಿನಿಂದಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಕಂಪನಿ ಸುಮಾರು 1 ಬಿಲಿಯನ್​ನಷ್ಟು ಭಾರೀ ಸಾಲದ ಹೊರೆ ಮತ್ತು ಹೆಚ್ಚುತ್ತಿರುವ ಕಾರ್ಮಿಕ ಮತ್ತು ಆಹಾರ ವೆಚ್ಚಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗೂ ಎನ್‌ಪಿಸಿ ಕಂಪನಿಯ ಅತಿದೊಡ್ಡ ಫ್ರ್ಯಾಂಚೈಸೀ ಆಗಿರುವ ಪಿಜ್ಜಾ ಹಟ್ ಕೂಡ ಇತ್ತೀಚೆಗೆ ತನ್ನ ತಿನಿಸುಗಳನ್ನು ಮಾರಾಟ ಮಾಡಲು ಹೋರಾಡುತ್ತಿದೆ. ಹೀಗಾಗಿ ಬಹಳಷ್ಟು ನಷ್ಟದಲ್ಲಿರುವ ಕಂಪನಿ ಬಂದ್​ಗೆ ಮುಂದಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್