AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲ! ಸದ್ಯಕ್ಕೆ ನಾನು ಬರೋಲ್ಲ: ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು.. ಏನದು?

ದೆಹಲಿ: ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸಲು ಕೊನೆಯ ಕ್ಷಣದಲ್ಲಿ ತೊಡಕು ಎದುರಾಗಿದೆ. ಇನ್ನೇನು ಮದ್ಯದ ದೊರೆ ಮಲ್ಯ ಇಂದೋ, ನಾಳೆಯೋ ಭಾರತದತ್ತ ಪಯಣಿಸುವುದು ನಿಶ್ಚಿತ ಎನ್ನುತ್ತಿರುವಾಗಲೇ ಗೌಪ್ಯ ಕಾನೂನು ತೊಡಕು ಸೃಷ್ಟಿಯಾಗಿದೆ ಎಂದು ಬ್ರಿಟನ್ ತಿಳಿಸಿದೆ. ಮಲ್ಯ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು.. ಏನದು? ಉಭಯ ರಾಷ್ಟ್ರಗಳ ಅಪರಾಧಿಗಳ ವಿನಿಮಯ ತೊಡಕು ಇದಾಗಿದ್ದು, ತೊಡಕು ನಿವಾರಣೆ ಆದ ಬಳಿಕವಷ್ಟೇ ಮಲ್ಯ ಹಸ್ತಾಂತರ ಸಾಧ್ಯವಾಗಲಿದೆ ಎಂದು British High Commission ತಿಳಿಸಿದೆ.

ಇಲ್ಲ! ಸದ್ಯಕ್ಕೆ ನಾನು ಬರೋಲ್ಲ: ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು.. ಏನದು?
Follow us
ಸಾಧು ಶ್ರೀನಾಥ್​
|

Updated on:Jun 04, 2020 | 4:42 PM

ದೆಹಲಿ: ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸಲು ಕೊನೆಯ ಕ್ಷಣದಲ್ಲಿ ತೊಡಕು ಎದುರಾಗಿದೆ. ಇನ್ನೇನು ಮದ್ಯದ ದೊರೆ ಮಲ್ಯ ಇಂದೋ, ನಾಳೆಯೋ ಭಾರತದತ್ತ ಪಯಣಿಸುವುದು ನಿಶ್ಚಿತ ಎನ್ನುತ್ತಿರುವಾಗಲೇ ಗೌಪ್ಯ ಕಾನೂನು ತೊಡಕು ಸೃಷ್ಟಿಯಾಗಿದೆ ಎಂದು ಬ್ರಿಟನ್ ತಿಳಿಸಿದೆ. ಮಲ್ಯ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು.. ಏನದು? ಉಭಯ ರಾಷ್ಟ್ರಗಳ ಅಪರಾಧಿಗಳ ವಿನಿಮಯ ತೊಡಕು ಇದಾಗಿದ್ದು, ತೊಡಕು ನಿವಾರಣೆ ಆದ ಬಳಿಕವಷ್ಟೇ ಮಲ್ಯ ಹಸ್ತಾಂತರ ಸಾಧ್ಯವಾಗಲಿದೆ ಎಂದು British High Commission ತಿಳಿಸಿದೆ.

Published On - 4:41 pm, Thu, 4 June 20

ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ