AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲ! ಸದ್ಯಕ್ಕೆ ನಾನು ಬರೋಲ್ಲ: ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು.. ಏನದು?

ದೆಹಲಿ: ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸಲು ಕೊನೆಯ ಕ್ಷಣದಲ್ಲಿ ತೊಡಕು ಎದುರಾಗಿದೆ. ಇನ್ನೇನು ಮದ್ಯದ ದೊರೆ ಮಲ್ಯ ಇಂದೋ, ನಾಳೆಯೋ ಭಾರತದತ್ತ ಪಯಣಿಸುವುದು ನಿಶ್ಚಿತ ಎನ್ನುತ್ತಿರುವಾಗಲೇ ಗೌಪ್ಯ ಕಾನೂನು ತೊಡಕು ಸೃಷ್ಟಿಯಾಗಿದೆ ಎಂದು ಬ್ರಿಟನ್ ತಿಳಿಸಿದೆ. ಮಲ್ಯ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು.. ಏನದು? ಉಭಯ ರಾಷ್ಟ್ರಗಳ ಅಪರಾಧಿಗಳ ವಿನಿಮಯ ತೊಡಕು ಇದಾಗಿದ್ದು, ತೊಡಕು ನಿವಾರಣೆ ಆದ ಬಳಿಕವಷ್ಟೇ ಮಲ್ಯ ಹಸ್ತಾಂತರ ಸಾಧ್ಯವಾಗಲಿದೆ ಎಂದು British High Commission ತಿಳಿಸಿದೆ.

ಇಲ್ಲ! ಸದ್ಯಕ್ಕೆ ನಾನು ಬರೋಲ್ಲ: ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು.. ಏನದು?
ಸಾಧು ಶ್ರೀನಾಥ್​
|

Updated on:Jun 04, 2020 | 4:42 PM

Share

ದೆಹಲಿ: ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸಲು ಕೊನೆಯ ಕ್ಷಣದಲ್ಲಿ ತೊಡಕು ಎದುರಾಗಿದೆ. ಇನ್ನೇನು ಮದ್ಯದ ದೊರೆ ಮಲ್ಯ ಇಂದೋ, ನಾಳೆಯೋ ಭಾರತದತ್ತ ಪಯಣಿಸುವುದು ನಿಶ್ಚಿತ ಎನ್ನುತ್ತಿರುವಾಗಲೇ ಗೌಪ್ಯ ಕಾನೂನು ತೊಡಕು ಸೃಷ್ಟಿಯಾಗಿದೆ ಎಂದು ಬ್ರಿಟನ್ ತಿಳಿಸಿದೆ. ಮಲ್ಯ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು.. ಏನದು? ಉಭಯ ರಾಷ್ಟ್ರಗಳ ಅಪರಾಧಿಗಳ ವಿನಿಮಯ ತೊಡಕು ಇದಾಗಿದ್ದು, ತೊಡಕು ನಿವಾರಣೆ ಆದ ಬಳಿಕವಷ್ಟೇ ಮಲ್ಯ ಹಸ್ತಾಂತರ ಸಾಧ್ಯವಾಗಲಿದೆ ಎಂದು British High Commission ತಿಳಿಸಿದೆ.

Published On - 4:41 pm, Thu, 4 June 20

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?