Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್​

Author - TV9 Kannada

anchanmadhushree@gmail.com

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
5 ವರ್ಷಗಳಿಂದ ಪರಿಹಾರವಾಗದ ದವಡೆ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಿದ ಚಾಟ್‌ಜಿಪಿಟಿ!

5 ವರ್ಷಗಳಿಂದ ಪರಿಹಾರವಾಗದ ದವಡೆ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಿದ ಚಾಟ್‌ಜಿಪಿಟಿ!

ಮನುಷ್ಯನಿಗೆ ತಕ್ಕಂತೆ ಈ ತಂತ್ರಜ್ಞಾನಗಳು ಕೂಡ ಇದೆ. ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ಕಲಿಯಬೇಕು. ಇಡೀ ಲೋಕದಲ್ಲಿ ಎಐ ಹವಾ ಹೆಚ್ಚಾಗಿದೆ. ಎಲ್ಲ ಕ್ಷೇತ್ರದಲ್ಲಿ ಎಐ ತನ್ನ ತಕ್ಕೆಗೆ ತೆಗೆದುಕೊಳ್ಳುತ್ತಿದೆ. ಈಗಾಗಲೇ ಅನೇಕ ಕಡೆ ಎಐಯನ್ನು ಬಳಸಲಾಗುತ್ತಿದೆ. ಇದೀಗ ವೈದ್ಯಕೀಯ ಕ್ಷೇತ್ರಕ್ಕೂ ಬಂದಿದೆ. ಇಲ್ಲೊಬ್ಬರು 5 ವರ್ಷಗಳಿಂದ ದವಡೆ ಸಮಸ್ಯೆಯಿಂದ ಬಳಲುತ್ತಿದ್ದರು. ಅನೇಕ ತಜ್ಞರನ್ನು ಭೇಟಿಯಾದರೂ ಈ ಸಮಸ್ಯೆ ಬಗೆಹರಿಯಲಿಲ್ಲ. ಆದರೆ ಈ ಸಮಸ್ಯೆಯನ್ನು ಚಾಟ್ ಜಿಪಿಟಿ 60 ಸೆಕೆಂಡುಗಳಲ್ಲಿ ಪರಿಹರಿಸಲು ಸಹಾಯ ಮಾಡಿದೆ. ಅದು ಹೇಗೆ ಇಲ್ಲಿದೆ ನೋಡಿ.

ಹಕ್ಕಿಗಳ ಹಿಂಡು  ʼVʼ ಆಕಾರದಲ್ಲಿಯೇ ಹಾರುವುದೇಕೆ ಗೊತ್ತಾ? ಇದರ ಹಿಂದಿನ ಇಂಟರೆಸ್ಟಿಂಗ್‌ ಸಂಗತಿ ತಿಳಿಯಿರಿ

ಹಕ್ಕಿಗಳ ಹಿಂಡು ʼVʼ ಆಕಾರದಲ್ಲಿಯೇ ಹಾರುವುದೇಕೆ ಗೊತ್ತಾ? ಇದರ ಹಿಂದಿನ ಇಂಟರೆಸ್ಟಿಂಗ್‌ ಸಂಗತಿ ತಿಳಿಯಿರಿ

ಹೆಚ್ಚಾಗಿ ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಆಗಸದಲ್ಲಿ ಹಕ್ಕಿಗಳ ಹಿಂಡು V ಶೇಪ್‌ನಲ್ಲಿ ಒಂದು ಹಕ್ಕಿಯ ಹಿಂದೆ ಒಂದರಂತೆ ಸಾಲಾಗಿ ಹಾರುವುದನ್ನು ನೋಡಿರುತ್ತೀರಿ ಅಲ್ವಾ. ಪಕ್ಷಿಗಳ ಹಿಂಡು ಹೀಗೆ ಸರತಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ಹಾರುತ್ತಾ ಹೋಗುತ್ತಿರುವುದನ್ನು ನೋಡುವುದೇ ಒಂದು ಚೆಂದ. ಅಷ್ಟಕ್ಕೂ ಈ ಹಕ್ಕಿಗಳು ಏಕೆ ಹೀಗೆ ವಿ ಆಕಾರದಲ್ಲಿಯೇ ಹಾರುತ್ತವೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದು ಏನೆಂಬುದನ್ನು ನೋಡೋಣ ಬನ್ನಿ.

World Heritage Day 2025: ಅಜಂತಾ ಎಲ್ಲೋರಾ ಗುಹೆಯಿಂದ ಹಂಪಿವರೆಗೆ; ಈ ಎಲ್ಲ ಸ್ಥಳಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು

World Heritage Day 2025: ಅಜಂತಾ ಎಲ್ಲೋರಾ ಗುಹೆಯಿಂದ ಹಂಪಿವರೆಗೆ; ಈ ಎಲ್ಲ ಸ್ಥಳಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು

ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳ ಮಹತ್ವವನ್ನು ಜನರಿಗೆ ತಿಳಿಸಲು, ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಅಗತ್ಯದ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್‌ 18 ರಂದು ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸವೇನು? ವಿಶ್ವ ಪಾರಂಪರಿಕ ದಿನದ ಮಹತ್ವವೇನು ಹಾಗೂ ನಮ್ಮ ಭಾರತದಲ್ಲಿರುವ ಒಂದಷ್ಟು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ತಿಳಿಯಿರಿ.

Good Friday 2025: ಗುಡ್‌ ಫ್ರೈಡೇ ಶುಭ ದಿನ ನಿಮ್ಮ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ

Good Friday 2025: ಗುಡ್‌ ಫ್ರೈಡೇ ಶುಭ ದಿನ ನಿಮ್ಮ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ

ಗುಡ್‌ ಫ್ರೈಡೇ ಕ್ರೈಸ್ತ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಈಸ್ಟರ್‌ ಭಾನುವಾರದ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಏಸುವನ್ನು ಶಿಲುಬೆಗೇರಿಸಿದ ದಿನ ಇದಾಗಿರುವುದರಿಂದ ಮಾನವ ಕುಲದ ಕಲ್ಯಾಣಕ್ಕಾಗಿ ಪ್ರಾಣ ತ್ಯಾಗ ಮಾಡಿದ ಏಸು ಕ್ರಿಸ್ತರ ತ್ಯಾಗವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಏಪ್ರಿಲ್‌ 18 ರಂದು ಈ ಬಾರಿ ಗುಡ್‌ ಫ್ರೈಡೇ ಆಚರಿಸಲಾಗುತ್ತಿದ್ದು, ಈ ದಿನ ನಿಮ್ಮ ಆತ್ಮೀಯರಿಗೆ ಈ ಕೆಲವು ಶುಭ ಸಂದೇಶಗಳನ್ನು ತಿಳಿಸಿ.

ನೀವು ಮಾತನಾಡದೆ ಮೌನವಾಗಿರಬೇಕಾದ ಸಂದರ್ಭಗಳಿವು

ನೀವು ಮಾತನಾಡದೆ ಮೌನವಾಗಿರಬೇಕಾದ ಸಂದರ್ಭಗಳಿವು

ನೀವು ಈ ಕೆಲವು ಸಂದರ್ಭಗಳಲ್ಲಿ ಮಾತನಾಡದೆ ಮೌನವಾಗಿರುವುದು ತುಂಬಾನೇ ಒಳ್ಳೆಯದು

ಮಾವು ಪ್ರಿಯರೇ… ನೀವು ತಪ್ಪದೇ ಹಳ್ಳಿ ಮನೆ ರೆಸ್ಟೋರೆಂಟ್‌ನ ಮ್ಯಾಂಗೋ ಮೇಳಕ್ಕೆ ವಿಸಿಟ್‌ ಮಾಡ್ಲೇಬೇಕು

ಮಾವು ಪ್ರಿಯರೇ… ನೀವು ತಪ್ಪದೇ ಹಳ್ಳಿ ಮನೆ ರೆಸ್ಟೋರೆಂಟ್‌ನ ಮ್ಯಾಂಗೋ ಮೇಳಕ್ಕೆ ವಿಸಿಟ್‌ ಮಾಡ್ಲೇಬೇಕು

ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಈಗಂತೂ ಮಾರುಕಟ್ಟೆ ಸಂಪೂರ್ಣವಾಗಿ ಮಾವಿನ ಹಣ್ಣಿನಿಂದಲೇ ತುಂಬಿದೆ. ಅದರಲ್ಲೂ ಮಾವು ಪ್ರಿಯರಂತೂ ತಾಜಾ ಮಾವಿನ ಹಣ್ಣನ್ನು ಸವಿಯುವುದರ ಜೊತೆಗೆ ಮಾವಿನ ಹಣ್ಣಿನ ವಿವಿಧ ಖಾದ್ಯಗಳನ್ನು ಸಹ ಈ ಸೀಸನ್‌ನಲ್ಲಿ ತಿನ್ನಲು ಬಯಸುತ್ತಾರೆ. ನಿಮಗೂ ಕೂಡ ಮಾವಿನ ಹಣ್ಣಿನ ವೆರೈಟಿ ವೆರೈಟಿ ಖಾದ್ಯಗಳನ್ನು ಸವಿಯೋ ಆಸೆನಾ. ಹಾಗಿದ್ರೆ ಮಲ್ಲೇಶ್ವರಂನ ಹಳ್ಳಿ ಮನೆ ರೆಸ್ಟೋರೆಂಟ್‌ನಲ್ಲಿ ನಡಿತಿರೋ ಮ್ಯಾಂಗೋ ಮೇಳಕ್ಕೆ ವಿಸಿಟ್‌ ಮಾಡಿ.

ಇದೇ ಕಾರಣಕ್ಕೆ ನೋಡಿ  ಹಿರಿಯರು ಹೇಳೋದು ಊಟ ಮಾಡುವಾಗ ಮಾತನಾಡಬೇಡಿ ಅಂತ

ಇದೇ ಕಾರಣಕ್ಕೆ ನೋಡಿ ಹಿರಿಯರು ಹೇಳೋದು ಊಟ ಮಾಡುವಾಗ ಮಾತನಾಡಬೇಡಿ ಅಂತ

ಕುಟುಂಬದವರು, ಸ್ನೇಹಿತರು ಒಟ್ಟಾಗಿ ಕುಳಿತು ಊಟ ಮಾಡುವಂತಹ ಸಂದರ್ಭದಲ್ಲಿ ಹರಟೆ ಹೊಡೆಯುತ್ತಾ ಊಟ ಮಾಡುತ್ತೇವೆ. ಹೀಗೆ ಮಾತನಾಡ್ತಾ ಊಟ ಮಾಡುವಾಗ ಮಾತನಾಡಬೇಡಿ, ಸುಮ್ಮನೆ ಕುಳಿತು ಊಟ ಮಾಡಿ ಮುಗಿಸ್ಬೇಕು ಎಂದು ಹಿರಿಯರು ಗದರಿಸುವುದನ್ನು, ಬುದ್ಧಿಮಾತು ಹೇಳೋದನ್ನು ನೀವು ಕೂಡ ಕೇಳಿರುತ್ತೀರಿ ಅಲ್ವಾ. ಅಷ್ಟಕ್ಕೂ ಊಟ ಮಾಡುವಾಗ ಮಾತನಾಡಬಾರದು ಎಂದು ಏಕೆ ಹೇಳೋದು? ಇದರ ಹಿಂದಿನ ಕಾರಣವೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Optical Illusion: ಬುದ್ಧಿವಂತರಿಗೊಂದು ಸವಾಲ್;‌  ಈ ಚಿತ್ರದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಣಿಸಬಲ್ಲಿರಾ?

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಣಿಸಬಲ್ಲಿರಾ?

ಮೆದುಳಿಗೆ ಕೆಲಸ ನೀಡುವ ಮ್ಯಾಥ್ಸ್‌ ಪಝಲ್‌ ಗೇಮ್‌ಗಳು, ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಗೇಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತವೆ. ನೀವು ಕೂಡಾ ಬುದ್ಧಿವಂತಿಕೆಗೆ ಸವಾಲೊಡ್ಡುವ, ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಮನೋರಂಜನಾತ್ಮಕ ಆಪ್ಟಿಕಲ್‌ ಇಲ್ಯೂಷನ್‌ ಆಟಗಳನ್ನು ಆಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಹರಿದಾಡುತ್ತಿದ್ದು, ಆ ಫೋಟೋದಲ್ಲಿ ಒಟ್ಟು ಎಷ್ಟು ಚುಕ್ಕಿಗಳಿವೆ ಎಂದು ಎಣಿಸಲು ಸವಾಲನ್ನು ನೀಡಲಾಗಿದೆ. ಹಾಗಿದ್ರೆ ಆ ಚಿತ್ರದಲ್ಲಿ ಎಷ್ಟು ಚುಕ್ಕಿಗಳಿವೆ ಹೇಳಬಲ್ಲಿರಾ.

ಅಡುಗೆ ಮನೆಯ ಸಿಂಕ್​​ನಿಂದ ಈ 5 ಸಮಸ್ಯೆಗಳು ಬಂದೆ ಬರುತ್ತೆ! ಇದನ್ನು ಸರಿಪಡಿಸುವುದು ಹೇಗೆ?

ಅಡುಗೆ ಮನೆಯ ಸಿಂಕ್​​ನಿಂದ ಈ 5 ಸಮಸ್ಯೆಗಳು ಬಂದೆ ಬರುತ್ತೆ! ಇದನ್ನು ಸರಿಪಡಿಸುವುದು ಹೇಗೆ?

ಅಡುಗೆ ಮನೆಯಿಂದ ಉಂಟಾಗುವ ಇಂತಹ ಸಮಸ್ಯೆಗಳು ಪ್ರತಿದಿನ ಇರುತ್ತದೆ. ಈ ಸಮಸ್ಯೆಗಿಂತ ಮನೆಯ ಯಜಮಾನಿಗಳ ಕಿರಿಕಿರಿ ಯಾರಿಗೆ ಬೇಕು. ಅಡುಗೆ ಮನೆಯ ಸಮಸ್ಯೆ ಯಾರಿಗೂ ಬೇಡ. ಅಲ್ಲಿ ಬರುವ ಸಮಸ್ಯೆಗಳನ್ನು ಸರಿ ಮಾಡುವುದರಲ್ಲಿ ಸಾಕು ಸಾಕಿರುತ್ತದೆ. ಇದನ್ನು ರಿಪೇರಿ ಮಾಡಲು ಒಂದು ಜನ ಬೇಕು. ಆ ಕಾರ್ಮಿಕನಿಗೆ ಡಿಮ್ಯಾಂಡ್​, ಅವರು ಕೇಳಿದಷ್ಟು ಹಣ ನೀಡಬೇಕು. ಅದರ ಬದಲು ನಾವೇ ಸುಲಭವಾಗಿ ಸರಿ ಮಾಡಬಹುದು, ಅಡುಗೆ ಮನೆಯಲ್ಲಿ ಬರುವ ಸಾಮಾನ್ಯ 5 ಸಮಸ್ಯೆಗಳೇನು? ಅದಕ್ಕೆ ಪರಿಹಾರ ಏನು? ಇಲ್ಲಿದೆ ನೋಡಿ.

ಈ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ತಪ್ಪದೆ ಕೇಳಿ

ಈ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ತಪ್ಪದೆ ಕೇಳಿ

ಮದುವೆ ಎಂಬುದು ಜೀವನ ಪರ್ಯಂತ ಸಾಗುವ ಒಂದು ಮಧುರವಾದ ಅನುಬಂಧ. ಅಲ್ಲದೆ ಮದುವೆ ಜೀವನದ ಮಹತ್ವವಾದ ತಿರುವು ಕೂಡಾ ಹೌದು. ಈ ಸುಂದರ ಸಂಬಂಧ ಶಾಶ್ವತವಾಗಿ ಸುಮಧುರವಾಗಿ ಇರಬೇಕೆಂದರೆ ಒಂದಷ್ಟು ವಿಚಾರಗಳ ಬಗ್ಗೆ ಜಾಗೃತೆ ವಹಿಸುವುದು ಅತ್ಯಗತ್ಯ. ಹೀಗಿರುವಾಗ ಈ ವಿಷಯದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ. ಏಕೆಂದರೆ ಸಂಬಂಧ ನಿಭಾಯಿಸುವ, ಸಾಂಸಾರಿಕ ಜೀವನವನ್ನು ಸರಿದೂಗಿಸಿಕೊಂಡ ಹಾಗೂ ಜವಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ವಿಷಯದಲ್ಲಿ ಅಮ್ಮನಿಗೆ ಅನುಭವವಿದೆ. ಹಾಗಾಗಿ ಈ ವಿಚರದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ.

ಗರ್ಭಿಣಿಯರು  ಮಿಕ್ಸರ್ ಗ್ರೈಂಡರ್ ಬಳಸೋದು  ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಹೇಳುವುದು ಏನು?

ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸೋದು ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಹೇಳುವುದು ಏನು?

ಇವಾಗೆಲ್ಲಾ ಮಸಾಲೆಗಳನ್ನು ರುಬ್ಬಲು ಪ್ರತಿಯೊಬ್ಬರ ಮನೆಯಲ್ಲೂ ಹೆಚ್ಚಾಗಿ ಮಿಕ್ಸರ್‌ ಗ್ರೈಂಡರ್‌ಗಳನ್ನೇ ಬಳಸಲಾಗುತ್ತದೆ. ಮಿಕ್ಸಿಯಲ್ಲಿ ರುಬ್ಬುವ ಸಂದರ್ಭದಲ್ಲಿ ಅದರಿಂದ ಬರುವ ಸದ್ದು ಅನೇಕರಿಗೆ ಕಿರಿಕಿರಿಯನ್ನು ಸಹ ಉಂಟು ಮಾಡುತ್ತಾರೆ. ಹಾಗಿರುವಾಗ ಗರ್ಭಿಣಿಯರು ಮಿಕ್ಸರ್‌ ಗ್ರೈಂಡರ್‌ ಬಳಸಬಹುದೇ, ಮಿಕ್ಸಿ ಸದ್ದು ಹೊಟ್ಟೆಯೊಳಗಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತಾ? ಈ ಕುರಿತು ತಜ್ಞರು ಏನು ಹೇಳುತ್ತಾರೆ ನೋಡಿ.

ಕರ್ನಾಟಕದಲ್ಲಿದೆ ಅತ್ಯುತ್ತಮ ಹನಿಮೂನ್‌ ತಾಣಗಳು

ಕರ್ನಾಟಕದಲ್ಲಿದೆ ಅತ್ಯುತ್ತಮ ಹನಿಮೂನ್‌ ತಾಣಗಳು

ಹನಿಮೂನ್‌ ಹೋಗಲು ನಮ್ಮ ಕರ್ನಾಟಕದ ಈ ಸ್ಥಳಗಳು ಬೆಸ್ಟ್

ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ