ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Tech Tips: ವಾಟ್ಸ್ಆ್ಯಪ್ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ? ಈಗ ಸುಲಭವಾಗಿ ಕಂಡುಹಿಡಿಯಿರಿ
WhatsApp Tips and Tricks: ಈ ಹಿಂದೆ ಯಾರಾದರೂ ನಿಮ್ಮನ್ನು ವಾಟ್ಸ್ಆ್ಯಪ್ನಲ್ಲಿ ಬ್ಲಾಕ್ ಮಾಡಿದ್ದರೆ, ಅದನ್ನು ಕಂಡುಹಿಡಿಯಲು ಯಾವುದೇ ಪರಿಣಾಮಕಾರಿ ಮಾರ್ಗವಿರಲಿಲ್ಲ, ಆದರೆ ಈಗ ನಾವು ನಿಮಗೆ ಒಂದು ಹೊಸ ಟ್ರಿಕ್ ಬಗ್ಗೆ ಹೇಳುತ್ತಿದ್ದೇವೆ. ಮೆಟಾ ಎಐ ಮೂಲಕ ನಿಮ್ಮನ್ನ ಯಾರಾದ್ರು ವಾಟ್ಸ್ಆ್ಯಪ್ನಲ್ಲಿ ನಿರ್ಬಂಧಿಸಿದ್ದಾರ ಎಂದು ಸುಲಭವಾಗಿ ತಿಳಿಯಬಹುದು. ಅದು ಹೇಗೆ ಎಂಬುದಕ್ಕೆ ಈ ಸ್ಟೋರಿ ಓದಿ.
- Malashree anchan
- Updated on: Apr 6, 2026
- 12:13 pm
Tech Tips: ಬ್ಲೂಟೂತ್, ವೈ-ಫೈ ಆನ್ ಇದ್ದರೆ ಫೋನಿನ ಬ್ಯಾಟರಿ ಬೇಗನೆ ಖಾಲಿಯಾಗುತ್ತಾ?: ನೀವು ಅಂದುಕೊಂಡಿದ್ದು ಸುಳ್ಳು
Tech Utility: ಅನೇಕರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಬ್ಲೂಟೂತ್ ಅಥವಾ ವೈ-ಫೈ ಆನ್ ಇದ್ದರೆ ಅಯ್ಯೋ ಚಾರ್ಜ್ ಖಾಲಿ ಆಗುತ್ತದೆ ಎಂದು ತಕ್ಷಣವೇ ಅದನ್ನು ಆಫ್ ಮಾಡುತ್ತಾರೆ. ಆದರೆ, ನೀವು ಅಂದುಕೊಂಡಿರುವುದು ಸಂಪೂರ್ಣವಾದ ಸತ್ಯವಲ್ಲ. ಬ್ಲೂಟೂತ್ ಮತ್ತು ವೈಫೈ ಅನ್ನು ಆಫ್ ಮಾಡಲು ಹೇಳುತ್ತಿದ್ದ ಕಾರಣ ಹಳೆಯವು. ಈಗ ಅವುಗಳ ವಿಷಯದಲ್ಲಿ ಆಗಿರುವ ಬದಲಾವಣೆಗಳನ್ನು ನೀವು ತಿಳಿದುಕೊಳ್ಳಬೇಕು.
- Malashree anchan
- Updated on: Apr 6, 2026
- 12:07 pm
Sanju Samson: ಧೋನಿ ಇಲ್ಲದೆ ಸಿಎಸ್ಕೆ ನಿಷ್ಪ್ರಯೋಜಕ: ರುತುರಾಜ್-ಸ್ಯಾಮ್ಸನ್ಗೆ 36 ಕೋಟಿ ಹಾಕಿದ್ದು ವೇಸ್ಟ್..?
Ruturaj Gaikwad and Sanju Samson: ಐಪಿಎಲ್ 2026ಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ದೊಡ್ಡ ಮೊತ್ತ ಖರ್ಚು ಮಾಡಿ ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡರೆ ಅತ್ತ ಸಂಜು ಸ್ಯಾಮ್ಸನ್ ಅವರನ್ನು ವ್ಯಾಪಾರ ಒಪ್ಪಂದದಲ್ಲಿ ಖರೀದಿ ಮಾಡಿತು. ಆದರೆ, ಈ ಜೋಡಿ ಮೊದಲ ಮೂರೂ ಪಂದ್ಯದಲ್ಲಿ ಫೇಲ್ ಆಗಿದೆ. ತಂಡದ ಹ್ಯಾಟ್ರಿಕ್ ಸೋಲಿಗೆ ಈ ಜೋಡಿಯೇ ಪ್ರಮುಖ ಕಾರಣ ಆಗಿದೆ.
- Malashree anchan
- Updated on: Apr 6, 2026
- 7:54 am
RCB vs CSK: ಸಂಜು ಬಗ್ಗೆ ಒಂದೂ ಮಾತನಾಡದ ರುತುರಾಜ್: ಆರ್ಸಿಬಿ ವಿರುದ್ಧದ ಸೋಲಿಗೆ ದೂರಿದ್ದು ಯಾರನ್ನು?
Ruturaj Gaikwad Post Match presentation Interview: ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿತು. ಇದು ಸಿಎಸ್ಕೆಯ ಸತತ ಎರಡನೇ ಸೋಲಾಗಿದೆ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ತಂಡದ ಸೋಲಿನ ಬಗ್ಗೆ ಏನೆಲ್ಲ ಹೇಳಿದ್ದಾರೆ ನೋಡಿ.
- Malashree anchan
- Updated on: Apr 6, 2026
- 7:31 am
Money Plant Vastu Tips: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಮನಿ ಪ್ಲಾಂಟ್ ಇಡಬೇಡಿ
Best direction for Money Plant: ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ. ಆರ್ಥಿಕ ಲಾಭ ಮತ್ತು ಸಮೃದ್ಧಿಗಾಗಿ ಇದನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಸೂಕ್ತ. ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ನಷ್ಟ ಮತ್ತು ಅನಾರೋಗ್ಯ ಉಂಟಾಗಬಹುದು. ಬಳ್ಳಿಗಳು ನೆಲವನ್ನು ಮುಟ್ಟಬಾರದು ಮತ್ತು ಒಣಗಿದ ಎಲೆಗಳನ್ನು ಕಾಲಕಾಲಕ್ಕೆ ತೆಗೆದುಹಾಕಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.
- Malashree anchan
- Updated on: Apr 5, 2026
- 12:17 pm
iPhone 18 Pro Max: ಡಿಎಸ್ಎಲ್ಆರ್ ತರಹದ ಕ್ಯಾಮೆರಾ: ಐಫೋನ್ 18 ಬಗ್ಗೆ ಹೊರಬಿತ್ತು ಶಾಕಿಂಗ್ ಮಾಹಿತಿ
iPhone 18 Series Camera: ಆಪಲ್ನ ಮುಂಬರುವ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಪ್ರಮುಖ ಕ್ಯಾಮೆರಾ ಅಪ್ಗ್ರೇಡ್ಗಳನ್ನು ಒಳಗೊಂಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಾರಿ ಕಂಪನಿಯು ಛಾಯಾಗ್ರಹಣದತ್ತ ಗಮನ ಹರಿಸುತ್ತಿದೆಯಂತೆ. ಹೊಸ ಸಂವೇದಕಗಳಿಂದ ಹಿಡಿದು ಡಿಎಸ್ಎಲ್ಆರ್ ತರಹದ ವೈಶಿಷ್ಟ್ಯಗಳವರೆಗೆ, ಬಳಕೆದಾರರು ಹಿಂದೆಂದಿಗಿಂತಲೂ ಉತ್ತಮ ಕ್ಯಾಮೆರಾ ಅನುಭವವನ್ನು ನಿರೀಕ್ಷಿಸಬಹುದು.
- Malashree anchan
- Updated on: Apr 5, 2026
- 11:34 am
Vivo T5 Pro: ಭಾರತಕ್ಕೆ ಬರುತ್ತಿದೆ 9020mAh ಬ್ಯಾಟರಿಯ ಹೊಸ ಸ್ಮಾರ್ಟ್ಫೋನ್: ಫಸ್ಟ್ ಲುಕ್ ಫುಲ್ ವೈರಲ್
9020mAh battery phone: ಭಾರತದಲ್ಲಿ 9020mAh ಬ್ಯಾಟರಿ ಹೊಂದಿರುವ ಹೊಸ ಸ್ಮಾರ್ಟ್ಫೋನ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇದರ ಹೆಸರು ವಿವೋ ಟಿ5 ಪ್ರೊ. ಈ ಚೀನೀ ಬ್ರಾಂಡ್ ಸ್ಮಾರ್ಟ್ಫೋನ್ ಅತ್ಯಂತ ದೊಡ್ಡ ಬ್ಯಾಟರಿ ಪವರ್ ಹೊಂದಿರಲಿದೆ. ಇದರ ಬೆಲೆ ಕೂಡ ಸೋರಿಕೆ ಆಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Apr 5, 2026
- 11:03 am
RCB vs CSK Weather Report: ಆರ್ಸಿಬಿ-ಸಿಎಸ್ಕೆ ಹೈವೋಲ್ಟೇಕ್ ಕದನಕ್ಕೆ ಮಳೆ ಅಡ್ಡಿ?: ಇಲ್ಲಿದೆ ಬೆಂಗಳೂರು ಹವಾಮಾನ ವರದಿ
Royal Challengers Bengaluru vs Chennai Super Kings, IPL 2026: ಐಪಿಎಲ್ 2026 ರ11 ನೇ ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗಲಿದೆ. ಹಾಗಾದರೆ, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುತ್ತಾ?, ಬೆಂಗಳೂರು ಹವಾಮಾನ ಹೇಗಿದೆ ಎಂಬುದನ್ನು ನೋಡೋಣ.
- Malashree anchan
- Updated on: Apr 5, 2026
- 9:55 am
ಕೇವಲ 5 ನಿಮಿಷ ಹಸಿ ಹಾಲಿನಿಂದ ನಿಮ್ಮ ಮುಖಕ್ಕೆ ಮಸಾಜ್ ಮಾಡಿದ್ರೆ ಏನೆಲ್ಲ ಪ್ರಯೋಜನ ಇದೆ ನೋಡಿ
Raw milk benefits: ಪ್ರತಿದಿನ ಮುಖ ತೊಳೆದ ನಂತರ ಸ್ವಲ್ಪ ಸಮಯದವರೆಗೆ ಹಾಲಿನಿಂದ ಮುಖವನ್ನು ಮಸಾಜ್ ಮಾಡುವುದರಿಂದ ಚರ್ಮವು ಹೊಳೆಯುತ್ತದೆ. ಇದು ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಏನು ಪ್ರಯೋಜನ ಎಂಬುದನ್ನು ನೋಡೋಣ.
- Malashree anchan
- Updated on: Apr 4, 2026
- 12:04 pm
Tech Utility: ಭಾರತದಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಹೊಂದಿರುವ ಟಾಪ್ 3 ನಗರಗಳು: ಬೆಂಗಳೂರಿಗೆ ಎಷ್ಟನೇ ಸ್ಥಾನ?
Fastest Internet Speed: ಸ್ಪೀಡ್ಟೆಸ್ಟ್ ಪ್ಲಾಟ್ಫಾರ್ಮ್ ಓಕ್ಲಾದ ವರದಿಯ ಪ್ರಕಾರ, ಕೆಲವು ಭಾರತೀಯ ನಗರಗಳು ಇಂಟರ್ನೆಟ್ ವೇಗದಲ್ಲಿ ಇತರ ನಗರಗಳನ್ನು ಗಮನಾರ್ಹವಾಗಿ ಹಿಂದಿಕ್ಕಿವೆ. ಚೆನ್ನೈ ಸರಾಸರಿ 51 Mbps ಮೊಬೈಲ್ ಇಂಟರ್ನೆಟ್ ವೇಗದೊಂದಿಗೆ ಭಾರತದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಾಗಾದರೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಎಷ್ಟನೇ ಸ್ಥಾನ?.
- Malashree anchan
- Updated on: Apr 4, 2026
- 11:23 am
Haier New AC: ಭಾರತದ ಮೊದಲ ಸ್ವಯಂ ಶುಚಿಗೊಳಿಸುವ ಎಸಿ ಬಿಡುಗಡೆ, 10 ಸೆಕೆಂಡುಗಳಲ್ಲಿ ಫುಲ್ ಕೂಲ್: ಬೆಲೆ ಕೇವಲ…
Haier Desert Rose AC: ಹೈಯರ್ ಭಾರತದಲ್ಲಿ "ಡೆಸರ್ಟ್ ರೋಸ್" ಸೂಪರ್ ಹೆವಿ-ಡ್ಯೂಟಿ ಎಸಿ (ಏರ್ ಕಂಡಿಷನರ್) ಅನ್ನು ಬಿಡುಗಡೆ ಮಾಡಿದೆ, ಇದು AI-AtmoX ತಂತ್ರಜ್ಞಾನವನ್ನು ಹೊಂದಿದೆ. ಕಂಪನಿಯು, ತನ್ನ ಹೊಸ ಎಸಿಗಳು ತಮ್ಮನ್ನು ಸ್ವಚ್ಛಗೊಳಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತವೆ ಎಂದು ಹೇಳಿಕೊಂಡಿದೆ.
- Malashree anchan
- Updated on: Apr 4, 2026
- 9:52 am
IPL 2026: ನಾಯಕತ್ವದಿಂದ ಅಜಿಂಕ್ಯಾ ರಹಾನೆ ಹೊರಕ್ಕೆ?, ಕೆಕೆಆರ್ನಿಂದ ಶಾಕಿಂಗ್ ನಿರ್ಧಾರ?
Ajinkya Rahane Captaincy: ಇಂಡಿಯನ್ ಪ್ರೀಮಿಯರ್ ಲೀಗ್ 2026 ಶುರುವಾಗಿ ಒಂದು ವಾರ ಆಗಿದೆಯಷ್ಟೆ. ಹೀಗಿರುವಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಶಿಬಿರದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅಜಿಂಕ್ಯಾ ರಹಾನೆ ಅವರ ನಾಯಕತ್ವವು ತೂಗುಯ್ಯಾಲೆಯಲ್ಲಿದೆ. ಕೆಕೆಆರ್ ಹೊಸ ನಾಯಕನನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
- Malashree anchan
- Updated on: Apr 4, 2026
- 9:10 am