AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fuel Price Today: ನಿಮ್ಮ ನಗರದಲ್ಲಿ ಇಂದಿನ CNG ದರ ಎಷ್ಟು? ಇಳಿಕೆ ಸಾಧ್ಯತೆ ಇದೆಯಾ?

ಮೌಲ್ಯ ವರ್ಧಿತ ತೆರಿಗೆ ಕಡಿತದ ನಂತರ (VAT)ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್​ ಗೆ 96.72 ರೂ. ಇದ್ದರೆ ಡೀಸೆಲ್ 89.62 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಇದ್ದರೆ ಡೀಸೆಲ್ 94.27 ರೂ. ಇದೆ. ಬೆಂಗಳೂರಿನಲ್ಲಿ ಡೀಸೆಲ್ 87.89 ರೂ. ಆದರೆ CNG ಬೆಲೆ 83.00 ರೂ. ಇದೆ.

Fuel Price Today: ನಿಮ್ಮ ನಗರದಲ್ಲಿ ಇಂದಿನ CNG ದರ ಎಷ್ಟು? ಇಳಿಕೆ ಸಾಧ್ಯತೆ ಇದೆಯಾ?
CNG PNG FUEL Price
TV9 Web
| Edited By: |

Updated on:Aug 17, 2022 | 3:09 PM

Share

ನವದೆಹಲಿ: ಇಂಧನ ದರ ಏರಿಕೆ ಮತ್ತು ಇಳಿಕೆ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾದರೆ ನೀವು ವಾಸ ಮಾಡುತ್ತಿರುವ ನಗರದಲ್ಲಿ ತೈಲ ಮತ್ತು ಸಿಎನ್​ಜಿ ದರ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬನ್ನಿ..

ಮೌಲ್ಯ ವರ್ಧಿತ ತೆರಿಗೆ ಕಡಿತದ ನಂತರ (VAT)ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್​ ಗೆ 96.72 ರೂ. ಇದ್ದರೆ ಡೀಸೆಲ್ 89.62 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಇದ್ದರೆ ಡೀಸೆಲ್ 94.27 ರೂ. ಇದೆ. ಬೆಂಗಳೂರಿನಲ್ಲಿ ಡೀಸೆಲ್ 87.89 ರೂ. ಆದರೆ CNG ಬೆಲೆ 83.00 ರೂ. ಇದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದರ ಕಳೆದ ಕೆಲ ದಿನಗಳಿಂದ ಒಂದೇ ಸಮನಾಗಿರುವುದರಿಂದ ದರದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಬಹುದಾಗಿದೆ.

ಈ ವರ್ಷದ ಮೇ 22 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 6 ರೂ. ಮತ್ತು ಪೆಟ್ರೋಲ್‌ ಮೇಲಿನ ಸುಂಕವನ್ನು 8 ರೂ. ಇಳಿಕೆ ಮಾಡಿದ್ದರು. ವಿವಿಧ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ವಿಧಿಸುವ ವ್ಯಾಟ್ ತೈಲ ದರದ ವ್ಯತ್ಯಾಸಕ್ಕೆ ಬಹುಮುಖ್ಯ ಕಾರಣವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಏರಿಕೆ ಮತ್ತು ಇಳಿಕೆ ನೇರವಾದ ಪರಿಣಾಮ ಬೀರಲಿದೆ.

ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ ಜಿ ದರ ಪಟ್ಟಿ

ಕ್ರಮ ಸಂಖ್ಯೆ ನಗರ ಪೆಟ್ರೋಲ್ ಡಿಸೇಲ್ ಸಿಎನ್ ಜಿ
1 ನವದೆಹಲಿ ₹96.72 ₹89.62 ₹75.61
2 ಮುಂಬೈ ₹106.31 ₹94.27 ₹86.00
3 ಕೋಲ್ಕತ್ತಾ ₹106.03 ₹92.76 ₹81.61
4 ನೋಯ್ಡಾ ₹96.79 ₹89.96 ₹78.17
5 ಗುರುಗ್ರಾಮ್ ₹97.10 ₹89.96 ₹83.94
6 ಹೈದರಾಬಾದ್ ₹109.66 ₹97.82 ₹90.00
7 ಚಂಡೀಗಢ ₹96.20 ₹84.26 ₹82.00
8 ಚೆನ್ನೈ ₹102.63 ₹94.24 ₹81.90
9 ಬೆಂಗಳೂರು ₹101.94 ₹87.89 ₹83.00
10 ಪಾಟ್ನಾ ₹108.12 ₹94.86 ₹72.96
11 ಜೈಪುರ ₹108.08 ₹93.36 ₹85.88

ಕೃಪೆ: ಮಧುಸೂಧನ ಹೆಗಡೆ

Published On - 2:06 pm, Wed, 17 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ