AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಮಸ್​ ಮ್ಯೂಸಿಕ್​ ಡೈರೆಕ್ಟರ್​, ಸ್ಟಾರ್ ನಟ, ರಿಯಾಲಿಟಿ ಶೋ ಸ್ಪರ್ಧಿ ಮೇಲೆ NCB ಕಣ್ಣು

ಬೆಂಗಳೂರು: ರಾಜ್ಯದಲ್ಲಿ NCB ದಾಳಿ ಬಳಿಕ ಸ್ಯಾಂಡಲ್​ವುಡ್​ ಮಂದಿಗೆ ಇದೀಗ ನಡುಕ ಶುರುವಾಗಿದೆ. ಸ್ಯಾಂಡಲ್​ವುಡ್​ನ ಹಲವು ನಟರು, ನಟಿಯರಿಗುಂಟು ಡ್ರಗ್ಸ್​ ನಂಟು ಇದೆ ಎಂಬ ಮಾಹಿತಿಯನ್ನು NCB ತನಿಖೆ ವೇಳೆ ಅನಿಕಾ ಬಿಚ್ಚಿಟ್ಟಿದ್ದಾಳೆ. NCB ಯ ಮೊದಲನೆಯ ಟಾರ್ಗೆಟ್​ ಆ ಮ್ಯೂಸಿಕ್ ಡೈರೆಕ್ಟರ್! ಕನ್ನಡದ ಜೊತೆಗೆ ದಕ್ಷಿಣ ಭಾರತದ ಫೇಮಸ್​ ಮ್ಯೂಸಿಕ್​ ಡೈರೆಕ್ಟರ್ ಆಗಿರುವ ವ್ಯಕ್ತಿ ಸಹ ಇದೀಗ NCB ಯ ಮೊದಲನೆಯ ಟಾರ್ಗೆಟ್​ ಆಗಿದ್ದಾರೆ ಎಂದು ತಿಳಿದುಬಂದಿದೆ. ವಿದೇಶದಲ್ಲಿಯೂ ಈತನ ಸ್ಟೇಜ್​ ಶೋಗೆ ಬೇಡಿಕೆಯಿರುವ ಸಂಗೀತ […]

ಫೇಮಸ್​ ಮ್ಯೂಸಿಕ್​ ಡೈರೆಕ್ಟರ್​, ಸ್ಟಾರ್ ನಟ, ರಿಯಾಲಿಟಿ ಶೋ ಸ್ಪರ್ಧಿ ಮೇಲೆ NCB ಕಣ್ಣು
KUSHAL V
|

Updated on:Aug 29, 2020 | 9:58 AM

Share

ಬೆಂಗಳೂರು: ರಾಜ್ಯದಲ್ಲಿ NCB ದಾಳಿ ಬಳಿಕ ಸ್ಯಾಂಡಲ್​ವುಡ್​ ಮಂದಿಗೆ ಇದೀಗ ನಡುಕ ಶುರುವಾಗಿದೆ. ಸ್ಯಾಂಡಲ್​ವುಡ್​ನ ಹಲವು ನಟರು, ನಟಿಯರಿಗುಂಟು ಡ್ರಗ್ಸ್​ ನಂಟು ಇದೆ ಎಂಬ ಮಾಹಿತಿಯನ್ನು NCB ತನಿಖೆ ವೇಳೆ ಅನಿಕಾ ಬಿಚ್ಚಿಟ್ಟಿದ್ದಾಳೆ.

NCB ಯ ಮೊದಲನೆಯ ಟಾರ್ಗೆಟ್​ ಆ ಮ್ಯೂಸಿಕ್ ಡೈರೆಕ್ಟರ್! ಕನ್ನಡದ ಜೊತೆಗೆ ದಕ್ಷಿಣ ಭಾರತದ ಫೇಮಸ್​ ಮ್ಯೂಸಿಕ್​ ಡೈರೆಕ್ಟರ್ ಆಗಿರುವ ವ್ಯಕ್ತಿ ಸಹ ಇದೀಗ NCB ಯ ಮೊದಲನೆಯ ಟಾರ್ಗೆಟ್​ ಆಗಿದ್ದಾರೆ ಎಂದು ತಿಳಿದುಬಂದಿದೆ. ವಿದೇಶದಲ್ಲಿಯೂ ಈತನ ಸ್ಟೇಜ್​ ಶೋಗೆ ಬೇಡಿಕೆಯಿರುವ ಸಂಗೀತ ನಿರ್ದೇಶಕನಿಗೂ ಅನಿಕಾಳ ಡ್ರಗ್ಸ್​ ಗ್ರಾಹಕ ಎಂದು ಹೇಳಲಾಗಿದೆ.

ಇವರೆಲ್ಲರೂ NCB ಯ ಟಾರ್ಗೆಟ್​ ಆಗಿದ್ದಾರೆ ಕೇವಲ ಸಂಗೀತ ನಿರ್ದೇಶಕನಲ್ಲದೆ NCB ಯ ಎರಡನೇ ಟಾರ್ಗೆಟ್​ ಆಗಿದ್ದಾನೆ ಕನ್ನಡದ ಆ ಸ್ಟಾರ್ ನಟ. ಪ್ರಭಾವಿ ಪತ್ರಕರ್ತರ ಸಂಬಂಧಿಯಾದ ನಟನೇ ಎರಡನೇ ಟಾರ್ಗೆಟ್​ ಆಗಿದ್ದು ಜೊತೆಗೆ ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರೋ ನಟ ಕೂಡ ಮೂರನೇ ಟಾರ್ಗೆಟ್​ ಆಗಿದ್ದಾನೆ.

ಅಷ್ಟೇ ಅಲ್ಲ, ರಿಯಾಲಿಟಿ ಶೋ ಸ್ಪರ್ಧಿ ಹಾಗೂ ಡ್ಯಾನ್ಸರ್ ಸಹ ಅನಿಕಾಳ ಪ್ರಮುಖ ಕಸ್ಟಮರ್​ ಎಂದು ತಿಳಿದುಬಂದಿದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಈತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರೋ ಡ್ಯಾನ್ಸರ್​. ಇದಲ್ಲದೆ, TikTok ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಸಹ ಫೇಮಸ್​ ಆಗಿದ್ದಾನೆ.

ಕೇವಲ ಸ್ಟಾರ್​ ನಟರಲ್ಲದೆ ಉದಯೋನ್ಮುಖ ತಾರೆಯೊಬ್ಬಳು ಕೂಡ ಡ್ರಗ್ಸ್​ ಕಿಂಗ್​ಪಿನ್​ ಅನಿಕಾಳ ಗಿರಾಕಿ. ಜೊತೆಗೆ, ಕನ್ನಡ, ತೆಲುಗು, ತಮಿಳಿನಲ್ಲಿ ನಟಿಸಿದ್ದ ಈ ನಟಿಗಿದೆ ಡ್ರಗ್ಸ್​ ನಂಟು. ಕನ್ನಡದ ಮೋಸ್ಟ್ ಕಾಂಟ್ರವರ್ಷಿಯಲ್ ನಟಿಯಾಗಿರುವ ಈಕೆ ಈಗ ಕನ್ನಡ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಬ್ಯುಸಿ ಆಗಿದ್ದಾಳೆ ಎಂದು ತಿಳಿದುಬಂದಿದೆ. ಒಟ್ನಲ್ಲಿ, NCB ತನಿಖೆ ಮುಂದುವರೆಯುತ್ತಿದ್ದು ಮತ್ತಷ್ಟು ಸ್ಯಾಂಡಲ್​ವುಡ್​ ಮಂದಿಯ ಹೆಸರು ಹೊರಬರುವ ಸಾಧ್ಯತೆಯಿದೆ.

Published On - 9:57 am, Sat, 29 August 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ