AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್‌‌ ಎಣ್ಣೆ ಬೇಕು ಎಣ್ಣೆ..! ಹಂಡ್ರೆಡ್​ಗೆ ಕುಡುಕರು ಮಾಡಿದ ಕರೆಗಳೆಷ್ಟು ಗೊತ್ತಾ?

ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್​ ಕಟ್ಟಿ ಹಾಕೋಕೆ ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್‌‌ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ. ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್​ಡೌನ್​ ಬಳಿಕ […]

ಸಾರ್‌‌ ಎಣ್ಣೆ ಬೇಕು ಎಣ್ಣೆ..!  ಹಂಡ್ರೆಡ್​ಗೆ ಕುಡುಕರು ಮಾಡಿದ ಕರೆಗಳೆಷ್ಟು ಗೊತ್ತಾ?
ಸಾಧು ಶ್ರೀನಾಥ್​
|

Updated on:Apr 18, 2020 | 2:12 PM

Share

ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್​ ಕಟ್ಟಿ ಹಾಕೋಕೆ ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್‌‌ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ.

ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್​ಡೌನ್​ ಬಳಿಕ ಮಾರ್ಚ್ 24ರಿಂದ ಏಪ್ರಿಲ್ 15ರವೆಗೆ ಬರೋಬ್ಬರಿ 1,03,986 ಕರೆಗಳು ನಮ್ಮ 100ಗೆ ಬಂದಿವೆ. ಅಪರಾಧ ಕೃತ್ಯಗಳ ಕರೆ ಬದಲು ಮದ್ಯದ ಕುರಿತ ಕುಡುಕರ ದೂರುಗಳೇ ಜಾಸ್ತಿಯಾಗಿದೆ.

ಮದ್ಯ ಮಾರಾಟ ಯಾವಾಗ ಪ್ರಾರಂಭವಾಗುತ್ತೆ? ಊಟ ಆಯ್ತು.. ಈಗ ಡ್ರಿಂಕ್ಸ್ ಬೇಕು. ಹೀಗೆ ಅಸಂಬಂಧ ಕರೆ ಮಾಡಿ ಪೊಲೀಸ್ ತುರ್ತು ಸೇವೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಪೊಲೀಸ್ ಕಂಟ್ರೋಲ್ ರೂಂಗೆ 4000 ಕರೆಗಳು ಬರುತ್ತಿವೆ. ಒಟ್ಟು 1.03 ಲಕ್ಷ ಕರೆಗಳ ಪೈಕಿ 22,007 ಕರೆಗಳಿಗೆ ಪೊಲೀಸರು ಸ್ಪಂದಿಸಿದ್ದಾರೆ.

Published On - 1:49 pm, Sat, 18 April 20

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್