AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್‌‌ ಎಣ್ಣೆ ಬೇಕು ಎಣ್ಣೆ..! ಹಂಡ್ರೆಡ್​ಗೆ ಕುಡುಕರು ಮಾಡಿದ ಕರೆಗಳೆಷ್ಟು ಗೊತ್ತಾ?

ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್​ ಕಟ್ಟಿ ಹಾಕೋಕೆ ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್‌‌ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ. ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್​ಡೌನ್​ ಬಳಿಕ […]

ಸಾರ್‌‌ ಎಣ್ಣೆ ಬೇಕು ಎಣ್ಣೆ..!  ಹಂಡ್ರೆಡ್​ಗೆ ಕುಡುಕರು ಮಾಡಿದ ಕರೆಗಳೆಷ್ಟು ಗೊತ್ತಾ?
ಸಾಧು ಶ್ರೀನಾಥ್​
|

Updated on:Apr 18, 2020 | 2:12 PM

Share

ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್​ ಕಟ್ಟಿ ಹಾಕೋಕೆ ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್‌‌ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ.

ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್​ಡೌನ್​ ಬಳಿಕ ಮಾರ್ಚ್ 24ರಿಂದ ಏಪ್ರಿಲ್ 15ರವೆಗೆ ಬರೋಬ್ಬರಿ 1,03,986 ಕರೆಗಳು ನಮ್ಮ 100ಗೆ ಬಂದಿವೆ. ಅಪರಾಧ ಕೃತ್ಯಗಳ ಕರೆ ಬದಲು ಮದ್ಯದ ಕುರಿತ ಕುಡುಕರ ದೂರುಗಳೇ ಜಾಸ್ತಿಯಾಗಿದೆ.

ಮದ್ಯ ಮಾರಾಟ ಯಾವಾಗ ಪ್ರಾರಂಭವಾಗುತ್ತೆ? ಊಟ ಆಯ್ತು.. ಈಗ ಡ್ರಿಂಕ್ಸ್ ಬೇಕು. ಹೀಗೆ ಅಸಂಬಂಧ ಕರೆ ಮಾಡಿ ಪೊಲೀಸ್ ತುರ್ತು ಸೇವೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಪೊಲೀಸ್ ಕಂಟ್ರೋಲ್ ರೂಂಗೆ 4000 ಕರೆಗಳು ಬರುತ್ತಿವೆ. ಒಟ್ಟು 1.03 ಲಕ್ಷ ಕರೆಗಳ ಪೈಕಿ 22,007 ಕರೆಗಳಿಗೆ ಪೊಲೀಸರು ಸ್ಪಂದಿಸಿದ್ದಾರೆ.

Published On - 1:49 pm, Sat, 18 April 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್