1 ವಾರದಲ್ಲಿ 10 ಸರಗಳ್ಳತನ: ಗುಂಡು ಹಾರಿಸಿ ಇಬ್ಬರ ಬಂಧನ

[lazy-load-videos-and-sticky-control id=”CFESfQmv2CQ”] ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಂ ಬೆಳಗ್ಗೆ ಗುಂಡು ಹಾರಿಸಿ ಇಬ್ಬರು ಸರಗಳ್ಳರನ್ನು ಬಂಧಿಸಿರುವ ಘಟನೆ ಇಸ್ಕಾನ್ ದೇವಾಲಯದ ಬಳಿ ನಡೆದಿದೆ. ಆರೋಪಿಗಳು ಕಳೆದ 1 ವಾರದಲ್ಲಿ 10 ಸರಗಳ್ಳತನ ಮಾಡಿದ್ದರು. ಇಂದು ಮುಂಜಾನೆ ಸಹ ಸರಗಳ್ಳತನ ಮಾಡಿ ಪರಾರಿಗೆ ಯತ್ನಿಸುತ್ತಿದ್ದ ಸಂಜಯ್, ಸುಭಾಷ್‌ ಆರೋಪಿಗಳನ್ನು ಛೇಸ್ ಮಾಡಿ ಪೊಲೀಸರು ಹಿಡಿದ್ರು. ಆದರೆ ಈ ವೇಳೆ ಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ರಾಜಾಜಿನಗರ ಇನ್ಸ್‌ಪೆಕ್ಟರ್ ವೆಂಕಟೇಶ್, ಪಿಎಸ್‌ಐ ಇಬ್ಬರು ಆರೋಪಿಗಳ ಕಾಲಿಗೆ […]

1 ವಾರದಲ್ಲಿ 10 ಸರಗಳ್ಳತನ: ಗುಂಡು ಹಾರಿಸಿ ಇಬ್ಬರ ಬಂಧನ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 31, 2020 | 3:31 PM

[lazy-load-videos-and-sticky-control id=”CFESfQmv2CQ”]

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಂ ಬೆಳಗ್ಗೆ ಗುಂಡು ಹಾರಿಸಿ ಇಬ್ಬರು ಸರಗಳ್ಳರನ್ನು ಬಂಧಿಸಿರುವ ಘಟನೆ ಇಸ್ಕಾನ್ ದೇವಾಲಯದ ಬಳಿ ನಡೆದಿದೆ.

ಆರೋಪಿಗಳು ಕಳೆದ 1 ವಾರದಲ್ಲಿ 10 ಸರಗಳ್ಳತನ ಮಾಡಿದ್ದರು. ಇಂದು ಮುಂಜಾನೆ ಸಹ ಸರಗಳ್ಳತನ ಮಾಡಿ ಪರಾರಿಗೆ ಯತ್ನಿಸುತ್ತಿದ್ದ ಸಂಜಯ್, ಸುಭಾಷ್‌ ಆರೋಪಿಗಳನ್ನು ಛೇಸ್ ಮಾಡಿ ಪೊಲೀಸರು ಹಿಡಿದ್ರು. ಆದರೆ ಈ ವೇಳೆ ಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ರಾಜಾಜಿನಗರ ಇನ್ಸ್‌ಪೆಕ್ಟರ್ ವೆಂಕಟೇಶ್, ಪಿಎಸ್‌ಐ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಿದ್ರು.

Published On - 7:04 am, Mon, 31 August 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us