AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!

ಕರ್ನಾಟಕದ ಮನೆ ಮತಾಗಿರುವ ಕಿರುತೆರೆ ರೂಪಕಿ ಅನುಶ್ರೀ ಕೊರೊನಾ ನಂತರದ ಜೀವನಕ್ಕಾಗಿ ಭರವಸೆಯೇ ಬೆಳಕು ಎಂಬ ಸಂದೇಶ ವಿಟ್ಟುಕೊಂಡು “ಜೀವನ ಬದಲಾಗಿದೆ -A Song Of Hope” ರಿಲೀಸ್ ಮಾಡಿದ್ದಾರೆ. ತಮ್ಮ ಚಿನಕುರಳಿಯಂತಹ ಮಾತು, ಜೊತೆಗೆ ಭಾವನೆಗಳನ್ನೇ ಮೈಮೇಲೆ ಎಳೆದುಕೊಂಡು ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ನಿರೂಪಕಿ ಅನುಶ್ರೀ ಇಲ್ಲಿಯೂ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಳಗಿನ ವಿಡಿಯೋದಲ್ಲಿ ಅವರು ಹಾಕಿರುವ ಶ್ರಮ ನೋಡಿದಾಗ ನಿಮಗೂ ಹಾಗೆ ಅನ್ನಿಸದಿರದು. ಕೊರೊನಾ ಕಾಲದ ಒಂದೊಂದು ನಿದರ್ಶನಕ್ಕೂ ಅನುಶ್ರೀ ವ್ಯಕ್ತಪಡಿಸಿರುವ ಭಾವನೆಗಳು […]

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!
ಸಾಧು ಶ್ರೀನಾಥ್​
|

Updated on:May 29, 2020 | 12:52 PM

Share

ಕರ್ನಾಟಕದ ಮನೆ ಮತಾಗಿರುವ ಕಿರುತೆರೆ ರೂಪಕಿ ಅನುಶ್ರೀ ಕೊರೊನಾ ನಂತರದ ಜೀವನಕ್ಕಾಗಿ ಭರವಸೆಯೇ ಬೆಳಕು ಎಂಬ ಸಂದೇಶ ವಿಟ್ಟುಕೊಂಡು “ಜೀವನ ಬದಲಾಗಿದೆ -A Song Of Hope” ರಿಲೀಸ್ ಮಾಡಿದ್ದಾರೆ.

ತಮ್ಮ ಚಿನಕುರಳಿಯಂತಹ ಮಾತು, ಜೊತೆಗೆ ಭಾವನೆಗಳನ್ನೇ ಮೈಮೇಲೆ ಎಳೆದುಕೊಂಡು ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ನಿರೂಪಕಿ ಅನುಶ್ರೀ ಇಲ್ಲಿಯೂ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಳಗಿನ ವಿಡಿಯೋದಲ್ಲಿ ಅವರು ಹಾಕಿರುವ ಶ್ರಮ ನೋಡಿದಾಗ ನಿಮಗೂ ಹಾಗೆ ಅನ್ನಿಸದಿರದು.

ಕೊರೊನಾ ಕಾಲದ ಒಂದೊಂದು ನಿದರ್ಶನಕ್ಕೂ ಅನುಶ್ರೀ ವ್ಯಕ್ತಪಡಿಸಿರುವ ಭಾವನೆಗಳು ನಿಜಕ್ಕೂ ಮನೋಜ್ಞವಾಗಿವೆ. ಕೊರೊನಾದಿಂದಾಗಿ ಟಿವಿ ಶೋಗಳು ಇಲ್ಲದೆ ಅನುಶ್ರೀಯನ್ನು ಮಿಸ್ ಮಾಡಿಕೊಂಡಿದ್ದೇವೆ ಅನ್ನುವ ಅಭಿಮಾನಿಗಳಿಗೆ ಅನುಶ್ರೀ ಇಲ್ಲಿ ನಿರಾಸೆ ಪಡಿಸಿಲ್ಲ.

ಕೊರೊನ ಬಂದಾಗಿಂದ ಎಲ್ಲೆಡೆ ಕಷ್ಟ ಹೆಚ್ಚಾಗಿದೆ, ದುಡ್ಡು ಬೆಲೆ ಕಳೆದುಕೊಂಡಿದೆ, ಕೆಲಸ ಇಲ್ಲದಂತ್ ಆಗಿದೆ, ಒಟ್ಟಾರೆ ಜನ ಜೀವನ ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳುವ ಮುಖಾಂತರ ಈ ಹೆಮ್ಮಾರಿಯ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಪ್ರೀತಿಯ ಕೃತಜ್ಞತೆ ನೀಡಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಅನು.

Published On - 12:46 pm, Fri, 29 May 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ