AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!

ಕರ್ನಾಟಕದ ಮನೆ ಮತಾಗಿರುವ ಕಿರುತೆರೆ ರೂಪಕಿ ಅನುಶ್ರೀ ಕೊರೊನಾ ನಂತರದ ಜೀವನಕ್ಕಾಗಿ ಭರವಸೆಯೇ ಬೆಳಕು ಎಂಬ ಸಂದೇಶ ವಿಟ್ಟುಕೊಂಡು “ಜೀವನ ಬದಲಾಗಿದೆ -A Song Of Hope” ರಿಲೀಸ್ ಮಾಡಿದ್ದಾರೆ. ತಮ್ಮ ಚಿನಕುರಳಿಯಂತಹ ಮಾತು, ಜೊತೆಗೆ ಭಾವನೆಗಳನ್ನೇ ಮೈಮೇಲೆ ಎಳೆದುಕೊಂಡು ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ನಿರೂಪಕಿ ಅನುಶ್ರೀ ಇಲ್ಲಿಯೂ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಳಗಿನ ವಿಡಿಯೋದಲ್ಲಿ ಅವರು ಹಾಕಿರುವ ಶ್ರಮ ನೋಡಿದಾಗ ನಿಮಗೂ ಹಾಗೆ ಅನ್ನಿಸದಿರದು. ಕೊರೊನಾ ಕಾಲದ ಒಂದೊಂದು ನಿದರ್ಶನಕ್ಕೂ ಅನುಶ್ರೀ ವ್ಯಕ್ತಪಡಿಸಿರುವ ಭಾವನೆಗಳು […]

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!
ಸಾಧು ಶ್ರೀನಾಥ್​
|

Updated on:May 29, 2020 | 12:52 PM

Share

ಕರ್ನಾಟಕದ ಮನೆ ಮತಾಗಿರುವ ಕಿರುತೆರೆ ರೂಪಕಿ ಅನುಶ್ರೀ ಕೊರೊನಾ ನಂತರದ ಜೀವನಕ್ಕಾಗಿ ಭರವಸೆಯೇ ಬೆಳಕು ಎಂಬ ಸಂದೇಶ ವಿಟ್ಟುಕೊಂಡು “ಜೀವನ ಬದಲಾಗಿದೆ -A Song Of Hope” ರಿಲೀಸ್ ಮಾಡಿದ್ದಾರೆ.

ತಮ್ಮ ಚಿನಕುರಳಿಯಂತಹ ಮಾತು, ಜೊತೆಗೆ ಭಾವನೆಗಳನ್ನೇ ಮೈಮೇಲೆ ಎಳೆದುಕೊಂಡು ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ನಿರೂಪಕಿ ಅನುಶ್ರೀ ಇಲ್ಲಿಯೂ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಳಗಿನ ವಿಡಿಯೋದಲ್ಲಿ ಅವರು ಹಾಕಿರುವ ಶ್ರಮ ನೋಡಿದಾಗ ನಿಮಗೂ ಹಾಗೆ ಅನ್ನಿಸದಿರದು.

ಕೊರೊನಾ ಕಾಲದ ಒಂದೊಂದು ನಿದರ್ಶನಕ್ಕೂ ಅನುಶ್ರೀ ವ್ಯಕ್ತಪಡಿಸಿರುವ ಭಾವನೆಗಳು ನಿಜಕ್ಕೂ ಮನೋಜ್ಞವಾಗಿವೆ. ಕೊರೊನಾದಿಂದಾಗಿ ಟಿವಿ ಶೋಗಳು ಇಲ್ಲದೆ ಅನುಶ್ರೀಯನ್ನು ಮಿಸ್ ಮಾಡಿಕೊಂಡಿದ್ದೇವೆ ಅನ್ನುವ ಅಭಿಮಾನಿಗಳಿಗೆ ಅನುಶ್ರೀ ಇಲ್ಲಿ ನಿರಾಸೆ ಪಡಿಸಿಲ್ಲ.

ಕೊರೊನ ಬಂದಾಗಿಂದ ಎಲ್ಲೆಡೆ ಕಷ್ಟ ಹೆಚ್ಚಾಗಿದೆ, ದುಡ್ಡು ಬೆಲೆ ಕಳೆದುಕೊಂಡಿದೆ, ಕೆಲಸ ಇಲ್ಲದಂತ್ ಆಗಿದೆ, ಒಟ್ಟಾರೆ ಜನ ಜೀವನ ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳುವ ಮುಖಾಂತರ ಈ ಹೆಮ್ಮಾರಿಯ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಪ್ರೀತಿಯ ಕೃತಜ್ಞತೆ ನೀಡಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಅನು.

Published On - 12:46 pm, Fri, 29 May 20

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!