AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೇನ್ ಮೊಬೈಲ್ ರಿಟ್ರೀವ್ ಆಯ್ತು! ಮಾಹಿತಿ ಕೆದಕ್ತಿದೆ CCB: ಬಯಲಾಗ್ತಿದೆ ರಾಜಕೀಯ ನಂಟು

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧಿಸಿ ಬಹುದಿನಗಳಿಂದ ಸಿಸಿಬಿಗೆ ತಲೆ ನೋವಾಗಿ ಕಾಡುತ್ತಿದ್ದ ವಿರೇನ್ ಖನ್ನಗೆ ಸೇರಿದ ಮೊಬೈಲ್ ರಿಟ್ರೀವ್ ಆಗಿದೆ. ಎಷ್ಟೇ ಪ್ರಯತ್ನ ಪಡ್ರೂ ಬಾಯಿ ಬಿಡದೆ ರಂಗಿನಾಟ ಆಡ್ತಿದ್ದ ವಿರೇನ್​ ಮೊಬೈಲ್​ನಲ್ಲಿನ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸದ್ಯ ವಿರೇನ್ ಖನ್ನ ಮೊಬೈಲ್ ರಿಟ್ರೀವ್ ಆಗಿದ್ದು ಅವನ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ರಾಜಕೀಯ ಮುಖಂಡರ ಮಕ್ಕಳ ನಂಬರ್ ಸಿಕ್ಕಿದೆ. ವಿರೇನ್​ಗೆ ರಾಜಕೀಯ ನಂಟಿ ಇರುವುದು ಬಯಲಾಗಿದೆ. ರಿಟ್ರೀವ್ ಆದ ಮೊಬೈಲ್​ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಇದೆ. […]

ವಿರೇನ್ ಮೊಬೈಲ್ ರಿಟ್ರೀವ್ ಆಯ್ತು! ಮಾಹಿತಿ ಕೆದಕ್ತಿದೆ CCB: ಬಯಲಾಗ್ತಿದೆ ರಾಜಕೀಯ ನಂಟು
ಆಯೇಷಾ ಬಾನು
|

Updated on: Sep 23, 2020 | 8:55 AM

Share

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧಿಸಿ ಬಹುದಿನಗಳಿಂದ ಸಿಸಿಬಿಗೆ ತಲೆ ನೋವಾಗಿ ಕಾಡುತ್ತಿದ್ದ ವಿರೇನ್ ಖನ್ನಗೆ ಸೇರಿದ ಮೊಬೈಲ್ ರಿಟ್ರೀವ್ ಆಗಿದೆ. ಎಷ್ಟೇ ಪ್ರಯತ್ನ ಪಡ್ರೂ ಬಾಯಿ ಬಿಡದೆ ರಂಗಿನಾಟ ಆಡ್ತಿದ್ದ ವಿರೇನ್​ ಮೊಬೈಲ್​ನಲ್ಲಿನ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಸದ್ಯ ವಿರೇನ್ ಖನ್ನ ಮೊಬೈಲ್ ರಿಟ್ರೀವ್ ಆಗಿದ್ದು ಅವನ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ರಾಜಕೀಯ ಮುಖಂಡರ ಮಕ್ಕಳ ನಂಬರ್ ಸಿಕ್ಕಿದೆ. ವಿರೇನ್​ಗೆ ರಾಜಕೀಯ ನಂಟಿ ಇರುವುದು ಬಯಲಾಗಿದೆ. ರಿಟ್ರೀವ್ ಆದ ಮೊಬೈಲ್​ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಇದೆ. ಬೆಂಗಳೂರಿನ ಶಾಸಕನ ಪುತ್ರ ಸೇರಿದಂತೆ ಹಲವು ಮಂದಿಯ ನಂಬರ್ ಪತ್ತೆಯಾಗಿದೆ. ಸದ್ಯ ಪತ್ತೆಯಾದ ಫೋನ್ ನಂಬರ್​ಗಳ ಜೊತೆಗಿನ ಸಂಪರ್ಕದ ಮಾಹಿತಿ ಕೆದಕೋಕೆ ಸಿಸಿಬಿ ಮುಂದಾಗಿದೆ. ಡ್ರಗ್ಸ್ ಜಾಡು ಹಿಡಿದು ಬೆನ್ನಟ್ಟಿರುವ ಸಿಸಿಬಿಯಿಂದ ಮತ್ತಷ್ಟು ಮಾಹಿತಿ ಬಯಲಾಗೋ ಸಾಧ್ಯತೆ ಇದೆ.

ರಾಜಕೀಯ ವ್ಯಕ್ತಿಗಳ ಪುತ್ರರಿಗೆ ಶೀಘ್ರವೇ ನೋಟಿಸ್ ನೀಡೊ ಸಾಧ್ಯತೆ ಇದೆ. ಅಸಲಿಗೆ ವಿರೇನ್ ಖನ್ನ ಬಳಸುತಿದದ್ದು ಎರಡು ಮೊಬೈಲ್ಸ್ ಅದರಲ್ಲಿ ಒಂದು ಮೊಬೈಲ್ ಪಾಸ್ ವರ್ಡ್ ನೀಡದೇ ವಿರೇನ್ ಖನ್ನ ಕಿರಿಕಿರಿ ಮಾಡುತ್ತಿದ್ದಾನೆ.

Follow Us
ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ ನಡೆಸಿ ಹೊರಟ ಜಮೀರ್, ಮಂತ್ರಿ ಕಥೆ ಏನು?
ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ ನಡೆಸಿ ಹೊರಟ ಜಮೀರ್, ಮಂತ್ರಿ ಕಥೆ ಏನು?
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ