AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೇನ್ ಮೊಬೈಲ್ ರಿಟ್ರೀವ್ ಆಯ್ತು! ಮಾಹಿತಿ ಕೆದಕ್ತಿದೆ CCB: ಬಯಲಾಗ್ತಿದೆ ರಾಜಕೀಯ ನಂಟು

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧಿಸಿ ಬಹುದಿನಗಳಿಂದ ಸಿಸಿಬಿಗೆ ತಲೆ ನೋವಾಗಿ ಕಾಡುತ್ತಿದ್ದ ವಿರೇನ್ ಖನ್ನಗೆ ಸೇರಿದ ಮೊಬೈಲ್ ರಿಟ್ರೀವ್ ಆಗಿದೆ. ಎಷ್ಟೇ ಪ್ರಯತ್ನ ಪಡ್ರೂ ಬಾಯಿ ಬಿಡದೆ ರಂಗಿನಾಟ ಆಡ್ತಿದ್ದ ವಿರೇನ್​ ಮೊಬೈಲ್​ನಲ್ಲಿನ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸದ್ಯ ವಿರೇನ್ ಖನ್ನ ಮೊಬೈಲ್ ರಿಟ್ರೀವ್ ಆಗಿದ್ದು ಅವನ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ರಾಜಕೀಯ ಮುಖಂಡರ ಮಕ್ಕಳ ನಂಬರ್ ಸಿಕ್ಕಿದೆ. ವಿರೇನ್​ಗೆ ರಾಜಕೀಯ ನಂಟಿ ಇರುವುದು ಬಯಲಾಗಿದೆ. ರಿಟ್ರೀವ್ ಆದ ಮೊಬೈಲ್​ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಇದೆ. […]

ವಿರೇನ್ ಮೊಬೈಲ್ ರಿಟ್ರೀವ್ ಆಯ್ತು! ಮಾಹಿತಿ ಕೆದಕ್ತಿದೆ CCB: ಬಯಲಾಗ್ತಿದೆ ರಾಜಕೀಯ ನಂಟು
ಆಯೇಷಾ ಬಾನು
|

Updated on: Sep 23, 2020 | 8:55 AM

Share

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧಿಸಿ ಬಹುದಿನಗಳಿಂದ ಸಿಸಿಬಿಗೆ ತಲೆ ನೋವಾಗಿ ಕಾಡುತ್ತಿದ್ದ ವಿರೇನ್ ಖನ್ನಗೆ ಸೇರಿದ ಮೊಬೈಲ್ ರಿಟ್ರೀವ್ ಆಗಿದೆ. ಎಷ್ಟೇ ಪ್ರಯತ್ನ ಪಡ್ರೂ ಬಾಯಿ ಬಿಡದೆ ರಂಗಿನಾಟ ಆಡ್ತಿದ್ದ ವಿರೇನ್​ ಮೊಬೈಲ್​ನಲ್ಲಿನ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಸದ್ಯ ವಿರೇನ್ ಖನ್ನ ಮೊಬೈಲ್ ರಿಟ್ರೀವ್ ಆಗಿದ್ದು ಅವನ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ರಾಜಕೀಯ ಮುಖಂಡರ ಮಕ್ಕಳ ನಂಬರ್ ಸಿಕ್ಕಿದೆ. ವಿರೇನ್​ಗೆ ರಾಜಕೀಯ ನಂಟಿ ಇರುವುದು ಬಯಲಾಗಿದೆ. ರಿಟ್ರೀವ್ ಆದ ಮೊಬೈಲ್​ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಇದೆ. ಬೆಂಗಳೂರಿನ ಶಾಸಕನ ಪುತ್ರ ಸೇರಿದಂತೆ ಹಲವು ಮಂದಿಯ ನಂಬರ್ ಪತ್ತೆಯಾಗಿದೆ. ಸದ್ಯ ಪತ್ತೆಯಾದ ಫೋನ್ ನಂಬರ್​ಗಳ ಜೊತೆಗಿನ ಸಂಪರ್ಕದ ಮಾಹಿತಿ ಕೆದಕೋಕೆ ಸಿಸಿಬಿ ಮುಂದಾಗಿದೆ. ಡ್ರಗ್ಸ್ ಜಾಡು ಹಿಡಿದು ಬೆನ್ನಟ್ಟಿರುವ ಸಿಸಿಬಿಯಿಂದ ಮತ್ತಷ್ಟು ಮಾಹಿತಿ ಬಯಲಾಗೋ ಸಾಧ್ಯತೆ ಇದೆ.

ರಾಜಕೀಯ ವ್ಯಕ್ತಿಗಳ ಪುತ್ರರಿಗೆ ಶೀಘ್ರವೇ ನೋಟಿಸ್ ನೀಡೊ ಸಾಧ್ಯತೆ ಇದೆ. ಅಸಲಿಗೆ ವಿರೇನ್ ಖನ್ನ ಬಳಸುತಿದದ್ದು ಎರಡು ಮೊಬೈಲ್ಸ್ ಅದರಲ್ಲಿ ಒಂದು ಮೊಬೈಲ್ ಪಾಸ್ ವರ್ಡ್ ನೀಡದೇ ವಿರೇನ್ ಖನ್ನ ಕಿರಿಕಿರಿ ಮಾಡುತ್ತಿದ್ದಾನೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್