AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಶೆ ರಾಣಿಯರಿಗೆ ಬೇಲ್ ಬೇಡ: CCB ಬಳಿಯಿದೆ ನವ ಅಸ್ತ್ರಗಳು!

ಬೆಂಗಳೂರು: ಡ್ರಗ್ಸ್ ಘಾಟಿನ ನಂಟಿನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಶೆ ರಾಣಿಯರಿಗೆ ಬೇಲ್ ನಿರಾಕರಣೆಗೆ CCB ಮನವಿ ಮಾಡುವ ಸಾಧ್ಯತೆ ಇದೆ. ಬೇಲ್‌ ನಿರಾಕರಣೆ ಮಾಡಲು ಸಿಸಿಬಿ ಅಧಿಕಾರಿಗಳು ಸಮರ್ಥ ಕಾರಣ ನೀಡಿದ್ದಾರೆ. ಸಂಜನಾ ಮತ್ತು ರಾಗಿಣಿಗೆ ಬೇಲ್ ಕೊಡಬಾರದು ಎಂದು ಸಿಸಿಬಿ ಮನವಿ ಮಾಡಿಕೊಂಡಿದೆ. ಹಾಗಿದ್ರೆ ಬೇಲ್ ನಿರಾಕರಣೆಗೆ ಸಿಸಿಬಿ ಕೊಟ್ಟ ಕಾರಣ ಏನೂ ಅನ್ನೋದನ್ನ ನೋಡೋದಾದ್ರೆ.. ಬೇಲ್ ನಿರಾಕರಣೆಗೆ ಪ್ರಮುಖ ಕಾರಣ: 1.ಡ್ರಗ್ಸ್ ಸೇವನೆ ಮತ್ತು ಬೇರೆಯವರಿಗೆ ಮಾರಾಟ ಮಾಡುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. […]

ನಶೆ ರಾಣಿಯರಿಗೆ ಬೇಲ್ ಬೇಡ: CCB ಬಳಿಯಿದೆ ನವ ಅಸ್ತ್ರಗಳು!
ಆಯೇಷಾ ಬಾನು
| Edited By: |

Updated on: Sep 21, 2020 | 11:07 AM

Share

ಬೆಂಗಳೂರು: ಡ್ರಗ್ಸ್ ಘಾಟಿನ ನಂಟಿನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಶೆ ರಾಣಿಯರಿಗೆ ಬೇಲ್ ನಿರಾಕರಣೆಗೆ CCB ಮನವಿ ಮಾಡುವ ಸಾಧ್ಯತೆ ಇದೆ. ಬೇಲ್‌ ನಿರಾಕರಣೆ ಮಾಡಲು ಸಿಸಿಬಿ ಅಧಿಕಾರಿಗಳು ಸಮರ್ಥ ಕಾರಣ ನೀಡಿದ್ದಾರೆ.

ಸಂಜನಾ ಮತ್ತು ರಾಗಿಣಿಗೆ ಬೇಲ್ ಕೊಡಬಾರದು ಎಂದು ಸಿಸಿಬಿ ಮನವಿ ಮಾಡಿಕೊಂಡಿದೆ. ಹಾಗಿದ್ರೆ ಬೇಲ್ ನಿರಾಕರಣೆಗೆ ಸಿಸಿಬಿ ಕೊಟ್ಟ ಕಾರಣ ಏನೂ ಅನ್ನೋದನ್ನ ನೋಡೋದಾದ್ರೆ..

ಬೇಲ್ ನಿರಾಕರಣೆಗೆ ಪ್ರಮುಖ ಕಾರಣ: 1.ಡ್ರಗ್ಸ್ ಸೇವನೆ ಮತ್ತು ಬೇರೆಯವರಿಗೆ ಮಾರಾಟ ಮಾಡುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. ಇವರಿಗೆ ಬೇಲ್‌ ನೀಡಿದರೆ ಆ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಸಾಧ್ಯತೆ ಇದೆ. 2.ಇವರುಗಳಿಗೆ.. ಸಮಾಜಕ್ಕೆ ಇರೋ ಒಂದು ಮುಖ ಮತ್ತು ನಶೆಯ ಮತ್ತೊಂದು ಮುಖದ ಅನಾವರಣೆ ಮಾಡಿದ್ದೇವೆ. 3.ಅಕ್ರಮದಂಧೆಯಲ್ಲಿ ಇಬ್ಬರೂ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. 4.ಅಕ್ರಮದಂಧೆ ಬಗ್ಗೆ ಸಾಕ್ಷ್ಯಗಳಿವೆ ಮತ್ತು ಇನ್ನೂ ತನಿಖೆ ಅಗತ್ಯವಿದೆ. 5.ಗಣ್ಯ, ರಾಜಕೀಯ ಮಕ್ಕಳು, ಸಿನಿಮಾದವರು ಇವರೆಲ್ಲಾ ಸಂಪರ್ಕದಲ್ಲಿದ್ದಾರೆ. 6. ಬೇಲ್ ಕೊಟ್ಟರೆ ಕೆಲವು ಪ್ರಭಾವಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. 7. IT-ED ಇವರ ಮೇಲೆ ಈಗಾಗಲೇ ತನಿಖೆ ಆರಂಭ ಮಾಡಿದೆ. 8.ಇವರುಗಳ ಮೊಬೈಲ್‌ಗಳಲ್ಲಿ ಸಿಕ್ಕ ಆಧಾರದ ಮೇಲೆ ಪೆಡ್ಲರ್‌ಗಳನ್ನ ಬಂಧಿಸಿದ್ದೇವೆ. 9.ಕೆಲವು ಪೆಡ್ಲರ್‌ಗಳು ನಾಪತ್ತೆಯಾಗಿದ್ದಾರೆ, ಇನ್ನೂ ಕೆಲವರನ್ನ ವಿಚಾರಣೆ ಮಾಡುತ್ತಿದ್ದೇವೆ.

ಈ ಮೇಲಿನ ನವ ಕಾರಣಗಳಿಂದಾಗಿ ಬೇಲ್ ಕೊಡಬಾರದು ಎಂದು ಸಿಸಿಬಿ ಅಧಿಕಾರಿಗಳು ಬೇಲ್ ನಿರಾಕರಣೆಗೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ