AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ನಟ ಅಜಿತ್ ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ಬ್ಯಾನ್

ತಮಿಳು ನಟ ಅಜಿತ್​ ಸದ್ಯ ವಲಿಮೈ ಸಿನಿಮಾದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಹೈದ್ರಾಬಾದ್​ನ ರಾಮೋಜಿ ರಾವ್​ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಆದ್ರೆ ಅಜಿತ್​ ಲುಕ್​ ರಿವೀಲ್​ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ನಿಷೇಧಿಸಲಾಗಿದೆ. ತಿರುಪತಿ ಬೆಟ್ಟ ಹತ್ತಿದ ಸಮಂತಾ: ನಾಗಾರ್ಜು ಕುಟುಂಬದ ಸೊಸೆ ಸಂಮಂತಾ ಭಗವಂತನ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ್ನ ದರ್ಶನ ಪಡೆದಿದ್ದಾರೆ. 3500 ಮೆಟ್ಟಿಲುಗಳನ್ನ ಹತ್ತಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಸಮಂತಾ ತಮ್ಮ ಸ್ನೇಹಿತೆ ನಟಿ ರಮ್ಯಾ ಜೊತೆಗೆ […]

ತಮಿಳು ನಟ ಅಜಿತ್ ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ಬ್ಯಾನ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Dec 21, 2019 | 9:04 AM

Share

ತಮಿಳು ನಟ ಅಜಿತ್​ ಸದ್ಯ ವಲಿಮೈ ಸಿನಿಮಾದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಹೈದ್ರಾಬಾದ್​ನ ರಾಮೋಜಿ ರಾವ್​ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಆದ್ರೆ ಅಜಿತ್​ ಲುಕ್​ ರಿವೀಲ್​ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಸಿನಿಮಾ ಸೆಟ್​ನಲ್ಲಿ ಮೊಬೈಲ್​ ಫೋನ್​ ನಿಷೇಧಿಸಲಾಗಿದೆ.

ತಿರುಪತಿ ಬೆಟ್ಟ ಹತ್ತಿದ ಸಮಂತಾ: ನಾಗಾರ್ಜು ಕುಟುಂಬದ ಸೊಸೆ ಸಂಮಂತಾ ಭಗವಂತನ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ್ನ ದರ್ಶನ ಪಡೆದಿದ್ದಾರೆ. 3500 ಮೆಟ್ಟಿಲುಗಳನ್ನ ಹತ್ತಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಸಮಂತಾ ತಮ್ಮ ಸ್ನೇಹಿತೆ ನಟಿ ರಮ್ಯಾ ಜೊತೆಗೆ ತಿರುಪತಿ ಬೆಟ್ಟ ಏರಿದ್ದಾರೆ.

ಪ್ರಭಾಸ್​ಗಾಗಿ ಹೊಸ ಸೆಟ್​: ನಟ ಪ್ರಭಾಸ್​ ಸಾಹೋ ಸಿನಿಮಾದ ನಂತ್ರ ಜಾನ್​ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಶೂಟಿಂಗ್​ ಶುರುಮಾಡಿರೋ ಸಿನಿಮಾ ತಂಡ ಹೊಸದೊಂದು ಸೆಟ್​ ನಿರ್ಮಿಸೋಕೆ ಮುಂದಾಗಿದೆ. ಪ್ರೈವೇಟ್​ ಜಾಗವನ್ನ 3ತಿಂಗಳಿಗೆ ಲೀಸ್​ ಹಾಡಿಕೊಂಡು 2ಕೋಟಿ ಬಜೆಟ್​ನ ಸೆಟ್​ ನಿರ್ಮಾಣ ಮಾಡಲು ಮುಂದಾಗಿದೆ.

ವರುಣ್​ ಧವನ್​ ಮದುವೆ ನಿಗಧಿ: ಬಾಲಿವುಡ್​ ನಟ ವರುಣ್ ಧವನ್​ ಮತ್ತು ನತಾಶಾ ಪ್ರೇಮ್​ ಕಹಾನಿ ಮದುವೆ ಹಂತ ತಲುಪಿದೆ. ಈಗಾಗ್ಳೇ ಎಂಗೇಜ್​ ಆಗಿರೋ ಈ ಜೋಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. 2020 ಏಪ್ರಿಲ್​ ನಲ್ಲಿ ಹಸೆಮಣೆ ಏರಲಿದೆ ವರುಣ್​-ನತಾಶಾ ಜೋಡಿ.

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ