AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದುರೆ ಸವಾರಿ ಕಲಿಯಲು ಬಂದ ‘ಕಲಿವೀರ’ ಸಿನಿಮಾದ ಹೀರೋ ಏಕಲವ್ಯ ಅಲ್ಲೇ ಕೆಲಸಗಾರನಾದ.. ಏಕೆ?

ಅದ್ಭುತ ಸಾಹಸಗಳಿಗೆ ಕೈ ಹಾಕಿ ರೀಯಲ್ ಆಗಿ ಸಾಹಸ ಮಾಡಿ ಸ್ಟಾರ್ ನಟರು ಬೆಚ್ಚಿ ಬೀಳುವಂತೆ ಪ್ರತಿಭೆ ಹೊಂದಿರೋ ಕಲಾವಿದ, ಯುವ ನಟ ಏಕಲವ್ಯ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದು ಜೀವನೋಪಾಯಕ್ಕಾಗಿ ಕುದುರೆ ಫಾರ್ಮ್, ಕೋಳಿ ಫಾರ್ಮ್​ನಲ್ಲಿ ಕೆಲಸ ಮಾಡುತ್ತಿದ್ದಾನೆ.

ಕುದುರೆ ಸವಾರಿ ಕಲಿಯಲು ಬಂದ 'ಕಲಿವೀರ' ಸಿನಿಮಾದ ಹೀರೋ ಏಕಲವ್ಯ ಅಲ್ಲೇ ಕೆಲಸಗಾರನಾದ.. ಏಕೆ?
ಕುದುರೆ ಸವಾರಿ ಕಲಿಯಲು ಹೋಗಿ ಕೆಲಸಗಾರನಾದ ನಟ ಏಕಲವ್ಯ
ಆಯೇಷಾ ಬಾನು
|

Updated on: Dec 21, 2020 | 3:04 PM

Share

ಬೆಂಗಳೂರು: ಕೊರೊನಾದಿಂದ ಜನ ಜೀವನವೇ ಬದಲಾಗಿದೆ. ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಕೊರೊನಾ ಬಿಸಿ ತಟ್ಟಿದೆ. ಸದ್ಯ ಈಗ ದೇಶ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು ಕಲಾವಿದರಿಗೆ ಮಾತ್ರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆನೇ ಗತಿಯಾಗಿದೆ.

ಉತ್ತರ ಕರ್ನಾಟಕದ ಅದ್ಭುತ ಪ್ರತಿಭೆ ಚಂದ್ರು, ಏಕಲವ್ಯ ಅಂತಾನೇ ಫೇಮಸ್ ಆಗಿದ್ದಾನೆ. ಮೂಲತ: ರಾಣೆಬೆನ್ನೂರಿನವರಾದ ಏಕಲವ್ಯನ ಸ್ಟಂಟ್ ಪರ್ಫಾರ್ಮೆನ್ಸ್​ ನೋಡಿ‌‌ ಹಲವು ಸ್ಟಾರ್​ಗಳು ಇಂಪ್ರೆಸ್ ಆಗಿದ್ದಾರೆ. ಡ್ಯಾನಿ‌ ಮಾಸ್ಟರ್, ಪುನೀತ್, ಶಿವಣ್ಣ, ಉಪೇಂದ್ರ ಸೇರಿದಂತೆ ಹಲವರಿಗೆ ಈತನ ಪ್ರತಿಭೆಗೆ ಮನಸೋತಿದ್ದಾರೆ.

ಇವನ ಸ್ಟಂಟ್​ಗಳನ್ನು ನೋಡಿದವರು ಸ್ವತಃ ಅವರೇ ಕರೆ ಮಾಡಿ ಏಕಲವ್ಯನ ಜೊತ ಮಾತನಾಡಿ ಶುಭ ಹಾರೈಸಿದ್ದಾರೆ. ಇನ್ನು ಜೋಗಿ.. ವಿಲನ್ ಸಿನಿಮಾಗಳ ಸ್ಟಾರ್ ನಿರ್ದೇಶಕ ಪ್ರೇಮ್ ಈತನ ಪ್ರತಿಭೆ ಬಗ್ಗೆ ಮಾತನಾಡಿದ್ದು ಹಿಂದಿ, ಮಲಯಾಳಂಗೆ ಇದನ್ನ ಪರಿಚಯಿಸುವಂತೆ ಸಲಹೆ ಕೊಟ್ಟಿದ್ದಾರೆ.

ಕಲಿವೀರ ರಿಲೀಸ್​ಗೆ ಕೊರೊನಾ ಕಾಟ ಆದ್ರೆ ಕೊರೊನಾ ಹೊಡೆತಕ್ಕೆ ತತ್ತರಿಸಿರೋ ನಟ ಏಕಲವ್ಯನ ಸಿನಿಮಾ ‘ಕಲಿವೀರ’ ರಿಲೀಸ್ ಆಗೋಕೆ ಸಿದ್ದವಾದ್ರು ಕೊರೊನಾ ಹಿನ್ನೆಲೆ ಸಮಯ ಬೇಕಾಗಿದೆ. ಹೀಗಾಗಿ ದಿಕ್ಕು ದೆಸೆ ಇಲ್ಲದ ಅನಾಥ ಸದ್ಯ ಹೊಟ್ಟೆ ಪಾಡಿಗಾಗಿ ಬೇರೊಬ್ಬರ ಫಾರ್ಮ್ ಹೌಸ್​ನಲ್ಲಿ ಕೆಲಸ ಮಾಡ್ತಾ ದಿನಗಳನ್ನ ದೂಡ್ತಿದ್ದಾನೆ.

ಕುದುರೆ ಸವಾರಿ ಕಲಿಯಲು ಹೋಗಿ ಕೆಲಸಗಾರನಾದ ನಟ ಕುದುರೆ ಸವಾರಿ ಕಲಿಯೋಕೆ ಹೋಗಿ ಅಲ್ಲಿಯೇ ಕೆಲಸ ಮಾಡ್ತಾ ಆಶ್ರಯ ಪಡೆದಿದ್ದಾನೆ ನಟ ಏಕಲವ್ಯ. ಸದ್ಯ ಕೋಳಿಗೆ ಕಾಳು ಹಾಕೋದು.. ಕುದುರೆಗೆ ಹುಲ್ಲು ಹಾಕೋ ಕೆಲಸ ಮಾಡಿ ಕಾಲ ಕಳೆಯುತ್ತಿದ್ದಾನೆ. ಈಗ ತಮ್ಮ ಸಿನಿಮಾದ ಪ್ರಮೋಶನ್ ತಾವೇ ಮಾಡ್ತಾ ಆಟೋಗಳ‌‌ ಹಿಂದೆ ಪೋಸ್ಟರ್ ಹಚ್ಚಿ ಸಾಮಾನ್ಯರಂತೆ ದಿನ ಕಳೆಯುತ್ತಿರುವ ನಟನಿಗೆ ಆದಷ್ಟು ಬೇಗ ಒಳ್ಳೆ ದಿನಗಳು ಬರಲಿ ಅಂತ ಗಾಂಧಿನಗರ ಹಾರೈಸುತ್ತಿದೆ.

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್